ಜೈರಾಂ ರಮೇಶ್ ಅವರ ಪುಸ್ತಕ ವಿಮರ್ಶೆ ‘ಬುದ್ಧನೆನ್ನುವ ಬೆಳಕು’
ಎಡ್ವಿನ್ ಅರ್ನಾಲ್ಡ್ ಅವರ ಕಾವ್ಯ ‘ಏಷ್ಯಾದ ಬೆಳಕು’ ಜಗತ್ತಿನ ಹಲವು ದಾರ್ಶನಿಕರನ್ನು ಗಾಢವಾಗಿ ಕಾಡಿದ ಕೃತಿ. ಬುದ್ಧನ ಚರಿತ್ರೆಯನ್ನು ಬೌದ್ಧಮತದ ಮಹತ್ವವನ್ನು ಈ ಕೃತಿ ಸೊಗಸಾಗಿ ಕಟ್ಟಿಕೊಟ್ಟಿದೆ. ಅರ್ನಾಲ್ಡ್ ಅವರಂತಹ ಬಹುಶ್ರುತ ವಿದ್ವಾಂಸರು ಬರೆದ ಈ ಕೃತಿಯ ಕುರಿತು ‘Light of Asia’ ಎಂಬ ಮತ್ತೊಂದು ಕೃತಿಯನ್ನು ಚಿಂತಕ ಜೈರಾಮ್ ರಮೇಶ್ ಬರೆದಿದ್ದಾರೆ. ಆ ಕೃತಿಯ ಮಹತ್ವವನ್ನು ಪ್ರೊ.ಕೆ.ಈ. ರಾಧಾಕೃಷ್ಣ ಅವರು ಇಲ್ಲಿ ವಿಶ್ಲೇಷಿಸಿದ್ದಾರೆ.Last Updated 16 ಜನವರಿ 2022, 0:15 IST