ಭ್ರಷ್ಟ ಆಡಳಿತಕ್ಕೆ ಹಿಡಿದ ಕೈಗನ್ನಡಿ
ಮೇಲಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಕಿರುಕುಳ ಮತ್ತು ದಬ್ಬಾಳಿಕೆ ತಾಳಲಾರದೆ ಬೀದರ್ ಜಿಲ್ಲೆಯ ಬ್ಯಾಲಹಳ್ಳಿ ಪಿಡಿಓ ವಿಜಯಕುಮಾರ್ ಸೂರ್ಯವಂಶಿ ಆತ್ಮಹತ್ಯೆ ಮಾಡಿಕೊಂಡಾಗ (2011 ರಲ್ಲಿ) ಅವರ ಮನೆಗೆ ಆಗಿನ ಪಂಚಾಯತ್ರಾಜ್ ಸಚಿವ ಹಾಗೂ ಈಗಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಭೇಟಿ ನೀಡಿ ಆಶ್ವಾಸನೆಗಳನ್ನು ಕೊಟ್ಟು ಸಾಂತ್ವನ ಹೇಳಿ ಬಂದಿದ್ದರು.Last Updated 3 ಫೆಬ್ರುವರಿ 2013, 19:59 IST