ಶಿವಾಜಿ ಗಣೇಶನ್ ಬರಹ: ಪ್ರಧಾನಿ ಕಾರ್ಯಾಲಯದಲ್ಲಿ ಕನ್ನಡಿಗರ ದರ್ಬಾರು
ದೇವೇಗೌಡರು ಪ್ರಧಾನಿಯಾದ ಬಳಿಕ, ಗೌಡರು ರಾಷ್ಟ್ರ ರಾಜಕಾರಣ ಮತ್ತು ಹಿಂದಿ ಗೊತ್ತಿರದ ವ್ಯಕ್ತಿ ಎಂದು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪತ್ರಿಕೆಗಳು ತಮಗೆ ತಿಳಿದಂತೆ ಬಣ್ಣಿಸಿದ್ದವು. ದೇವೇಗೌಡರು ಈ ಹಿಂದೆ ಒಮ್ಮೆ ಲೋಕಸಭೆ ಸದಸ್ಯರಾಗಿ ರೈತ ಮತ್ತು ಗ್ರಾಮೀಣ ಪ್ರದೇಶದ ಸಮಸ್ಯೆಗಳ ಬಗೆಗೆ ಸದನದಲ್ಲಿ ಮಾತನಾಡಿ ಕೆಲವು ಪತ್ರಕರ್ತರಿಗೆ ಪರಿಚಯವಾಗಿದ್ದರು. ಮುಖ್ಯಮಂತ್ರಿಯಾಗಿ ಕಾವೇರಿ ವಿಷಯದಲ್ಲಿ ದೆಹಲಿ ಪತ್ರಕರ್ತರ ಗಮನವನ್ನೂ ಸೆಳೆದಿದ್ದರು.Last Updated 31 ಮೇ 2021, 21:30 IST