ಮಾಸೂರ... ರಂಗಲೋಕದ ಬಹದ್ದೂರ!
ಎಪ್ಪತ್ತು- ಎಂಬತ್ತರ ದಶಕಗಳಲ್ಲಿ ಮಾಸೂರ ಅನೇಕ ಯುವಕರನ್ನು ಕಲೆಹಾಕಿ ಅದ್ಭುತವಾದ ನಾಟಕಗಳನ್ನು ನಿರ್ದೇಶಿಸಿದರು. ಬಯಲುಸೀಮೆಯ ಲಕ್ಷ್ಮೇಶ್ವರದಿಂದ ಬಂದ ಈ ಹಿರಿಯ ಕಲಾವಿದ, ಸಾಗರದ ಒಂದು ಪೆಟ್ರೋಲ್ ಬಂಕಿನಲ್ಲಿ ಗುಮಾಸ್ತರಾಗಿ ಬದುಕು ಸಾಗಿಸುತ್ತಿದ್ದ ಸರಳ ಸಾಮಾನ್ಯ ವ್ಯಕ್ತಿ. ಕನ್ನಡಕ್ಕೆ ರಂಗ ದೀಕ್ಷೆ ನೀಡಿದವರಲ್ಲಿ ಪ್ರಮುಖರಾದ ಮಾಸೂರರ ಜನ್ಮ ಶತಾಬ್ಧಿ ಮೊನ್ನೆಯಷ್ಟೇ ಸದ್ದಿಲ್ಲದೆ ಸರಿದುಹೋಯಿತು...Last Updated 19 ಜೂನ್ 2021, 19:30 IST