ಆಳ–ಅಗಲ | ಭೂಸುಧಾರಣೆ ಕಾಯ್ದೆ: ಉಳಿದದ್ದು ಒಂದೇ ‘ಶ್ರೀರಕ್ಷೆ’
ಯಾವುದೇ ಕಾನೂನು, ವೈಜ್ಞಾನಿಕ ಸಂಶೋಧನೆ, ಔಷಧಿ, ಯಂತ್ರೋಪಕರಣ - ಇಂತಹ ಶಕ್ತಿಶಾಲಿ ಮಾಧ್ಯಮಗಳು ಸದುಪಯೋಗಕ್ಕೂ ದುರುಪಯೋಗಕ್ಕೂ ಸಮಾನ ಅವಕಾಶಗಳನ್ನು ಸೃಷ್ಟಿಸುತ್ತವಷ್ಟೆ; ಅವುಗಳ ಮೂಲ ಉದ್ದೇಶ ಜನಹಿತವೇ ಆಗಿದ್ದರೂ. ನನ್ನ ಅದೆಷ್ಟೋ ಐಟಿ ವಲಯದ ಸ್ನೇಹಿತರು ಕೃಷಿ ಆಸಕ್ತರಾಗಿದ್ದು ಅವರಿಗೆ ಭೂಮಿ ಖರೀದಿಸಲು ತೊಡಕುಂಟಾಗುತ್ತಿದ್ದುದನ್ನು ನಾನು ಬಲ್ಲೆ.Last Updated 18 ಜೂನ್ 2020, 19:30 IST