ಭಾನುವಾರ, 14 ಸೆಪ್ಟೆಂಬರ್ 2025
×
ADVERTISEMENT

ಪುಸ್ತಕ ವಿಮರ್ಶೆ (ಕಲೆ/ ಸಾಹಿತ್ಯ)

ADVERTISEMENT

ಮೊದಲ ಓದು: ಬದುಕಿನ ‘ಜಂಕ್ಷನ್ ಪಾಯಿಂಟ್‌’ನಲ್ಲಿ...

Life Stories: ಯುವ ಬರಹಗಾರ ದಾದಾಪೀರ್ ಜೈಮನ್ ಅವರ ‘ಜಂಕ್ಷನ್ ಪಾಯಿಂಟ್’ ಪುಸ್ತಕವು ನೈಜ ಘಟನೆಗಳ ಆಧಾರದ ಮೇಲೆ ಬರೆಯಲ್ಪಟ್ಟ ಅಂಕಣ ಬರಹಗಳ ಸಂಕಲನವಾಗಿದ್ದು, ನಗರದ ಜನಜೀವನ ಮತ್ತು ಮಾನವ ಸಂಬಂಧಗಳನ್ನು ಚಿತ್ರಿಸುತ್ತದೆ.
Last Updated 14 ಸೆಪ್ಟೆಂಬರ್ 2025, 0:39 IST
ಮೊದಲ ಓದು: ಬದುಕಿನ ‘ಜಂಕ್ಷನ್ ಪಾಯಿಂಟ್‌’ನಲ್ಲಿ...

ವಸಂತ, ಹೇಮಂತಗಳ ಸಹಜೀವನ-ಸಹಗಮನ

Literary Review: ರಾಜಲಕ್ಷ್ಮೀ ಎನ್. ರಾವ್ ಅವರ ‘ಸಂಗಮ’ ಕಥಾ ಸಂಕಲನ ಮಹಿಳಾ ಮನಸ್ಸಿನ ಅಂತರಂಗ, ಸಮಾಜದ ಒತ್ತಡ ಮತ್ತು ಸ್ತ್ರೀವಾದದ ಒಳಜಲವನ್ನು ಕಲಾತ್ಮಕವಾಗಿ ಚಿತ್ರಿಸಿದೆ. ಸಂಕಲನವನ್ನು ಚಂದನ್ ಗೌಡ ಸಂಪಾದಿಸಿದ್ದಾರೆ.
Last Updated 13 ಸೆಪ್ಟೆಂಬರ್ 2025, 23:40 IST
ವಸಂತ, ಹೇಮಂತಗಳ ಸಹಜೀವನ-ಸಹಗಮನ

ಮೊದಲ ಓದು: ಸಿನಿಮಾ ಅನುಭವ ನೆನಪುಗಳ ಬುತ್ತಿ

Cinema Experience: ದೊಡ್ಡಮನೆ ಆನಂದ್ ಅವರ ‘ಚಿಕ್ಕಮಗಳೂರಿನಲ್ಲಿ ಬಂಗಾರದ ಮನುಷ್ಯ ಡಾ.ರಾಜ್‌’ ಪುಸ್ತಕವು ಡಾ. ರಾಜ್‌ಕುಮಾರ್ ಭೇಟಿಯ ಅನುಭವ ಸೇರಿದಂತೆ ಸಿನಿಮಾ ಸಂಸ್ಕೃತಿ ಮತ್ತು ನೆನಪುಗಳ ಕುರಿತ ಹತ್ತು ಲೇಖನಗಳನ್ನು ಒಳಗೊಂಡಿದೆ.
Last Updated 13 ಸೆಪ್ಟೆಂಬರ್ 2025, 23:30 IST
ಮೊದಲ ಓದು: ಸಿನಿಮಾ ಅನುಭವ ನೆನಪುಗಳ ಬುತ್ತಿ

ಮೊದಲ ಓದು: ಮನೋವಿಶ್ಲೇಷಣೆಯ ಅಪರೂಪದ ‘ಸಮ್ಮತಿ’

Psychology Analysis: ನಿಲೋಫರ್ ಕೌಲ್ ಅವರ ‘Consent-Fearful Asymmetry’ ಕೃತಿಯ ಕನ್ನಡ ಅನುವಾದ ‘ಸಮ್ಮತಿ’ ಮನುಷ್ಯ ಸಂಬಂಧಗಳಲ್ಲಿ ಒಪ್ಪಿಗೆಯ ಮಹತ್ವ ಹಾಗೂ ಲೈಂಗಿಕತೆ, ಲಿಂಗ ವಿಭಜನೆ ಕುರಿತ ಮನೋವಿಶ್ಲೇಷಣೆಯನ್ನು ಚರ್ಚಿಸುತ್ತದೆ.
Last Updated 13 ಸೆಪ್ಟೆಂಬರ್ 2025, 23:27 IST
ಮೊದಲ ಓದು: ಮನೋವಿಶ್ಲೇಷಣೆಯ ಅಪರೂಪದ ‘ಸಮ್ಮತಿ’

ಸಾದರ ಸ್ವೀಕಾರ: ಮಾರುಕಟ್ಟೆಯಲ್ಲಿ ಕನ್ನಡದ ಹೊಸ ಪುಸ್ತಕಗಳ ಪಟ್ಟಿ

New Kannada Books: ಕನ್ನಡ ಸಾಹಿತ್ಯ ಪ್ರೇಮಿಗಳಿಗೆ ಸಂತಸದ ಸುದ್ದಿಯಾಗಿ, ಮಾರುಕಟ್ಟೆಗೆ ಹೊಸತಾಗಿ ಪ್ರವೇಶಿಸಿರುವ ಕನ್ನಡದ ಪುಸ್ತಕಗಳ ಪಟ್ಟಿ ಪ್ರಕಟವಾಗಿದೆ. ಇವು ವಿಭಿನ್ನ ಶೈಲಿಗಳ ಸಾಹಿತ್ಯವನ್ನು ಒಳಗೊಂಡಿವೆ.
Last Updated 13 ಸೆಪ್ಟೆಂಬರ್ 2025, 9:18 IST
ಸಾದರ ಸ್ವೀಕಾರ: ಮಾರುಕಟ್ಟೆಯಲ್ಲಿ ಕನ್ನಡದ ಹೊಸ ಪುಸ್ತಕಗಳ ಪಟ್ಟಿ

ಮೊದಲ ಓದು: ಸಮಕಾಲೀನ ಬದುಕಿನ ಚಿತ್ರಣ ಕಟ್ಟಿಕೊಡುವ ಕತೆಗಳು

Short Story Collection: ಪ್ರವೀಣ್ ಕುಮಾರ್ ಜಿ. ಅವರ ಎರಡನೇ ಕಥಾಸಂಕಲನ ‘ಬಯಲು’ದಲ್ಲಿ ಹತ್ತು ಕಥೆಗಳಿದ್ದು, ಬೆಂಗಳೂರಿನ ವಿಜಯನಗರ ಸುತ್ತಮುತ್ತಲಿನ ಬದುಕು, ಮಾನವೀಯ ಸಂಬಂಧಗಳು ಹಾಗೂ ಸಾಮಾಜಿಕ ಸಮಸ್ಯೆಗಳ ಚಿತ್ರಣ ನೀಡಲಾಗಿದೆ
Last Updated 6 ಸೆಪ್ಟೆಂಬರ್ 2025, 23:28 IST
ಮೊದಲ ಓದು: ಸಮಕಾಲೀನ ಬದುಕಿನ ಚಿತ್ರಣ ಕಟ್ಟಿಕೊಡುವ ಕತೆಗಳು

ಮೊದಲ ಓದು: ಅಘೋಷಿತ ತುರ್ತುಪರಿಸ್ಥಿತಿ ಇನ್ನೂ ಭಯಾನಕ

Emergency Book Analysis: ಪ್ರಬೀರ್‌ ಪುರಕಾಯಸ್ತರ ಆತ್ಮಕಥೆಯಲ್ಲಿ 1975ರ ತುರ್ತುಪರಿಸ್ಥಿತಿ ಮತ್ತು ಇಂದಿನ ಅಘೋಷಿತ ತುರ್ತುಪರಿಸ್ಥಿತಿಯನ್ನು ಹೋಲಿಕೆ ಮಾಡಿ ಪ್ರಜಾಪ್ರಭುತ್ವದ ಅಪಾಯಗಳನ್ನು ವಿಶ್ಲೇಷಿಸಲಾಗಿದೆ ಎಂದು ಕೃತಿಯಲ್ಲಿ ವಿವರಿಸಲಾಗಿದೆ
Last Updated 6 ಸೆಪ್ಟೆಂಬರ್ 2025, 20:45 IST
ಮೊದಲ ಓದು: ಅಘೋಷಿತ ತುರ್ತುಪರಿಸ್ಥಿತಿ ಇನ್ನೂ ಭಯಾನಕ
ADVERTISEMENT

ಮೊದಲ ಓದು: ಗಿರಗಿಟ್ಲೆ– ನೆಲಮೂಲದೊಂದಿಗೆ ವಿದೇಶಿ ಪ್ರವಾಸ ಮುಖಾಮುಖಿ

Travel Memoir Review: ಶಿವಾನಂದ ಕರ್ಕಿ ಅವರ ‘ಗಿರಗಿಟ್ಲೆ’ ಕೃತಿಯಲ್ಲಿ ಸಿಂಗಪುರ, ಮಲೇಷಿಯಾ, ಥಾಯ್ಲೆಂಡ್ ಪ್ರವಾಸದ ಅನುಭವಗಳನ್ನು ತಮ್ಮ ಮಲೆನಾಡು ಸಂಸ್ಕೃತಿಯೊಂದಿಗೆ ಹೋಲಿಕೆ ಮಾಡಿ ಹಾಸ್ಯ, ನೋವು, ನಲಿವುಗಳೊಂದಿಗೆ ದಾಖಲಿಸಲಾಗಿದೆ
Last Updated 6 ಸೆಪ್ಟೆಂಬರ್ 2025, 15:16 IST
ಮೊದಲ ಓದು: ಗಿರಗಿಟ್ಲೆ– ನೆಲಮೂಲದೊಂದಿಗೆ ವಿದೇಶಿ ಪ್ರವಾಸ ಮುಖಾಮುಖಿ

ಸಾದರ ಸ್ವೀಕಾರ: ಮಾರುಕಟ್ಟೆಯಲ್ಲಿ ಕನ್ನಡದ ಹೊಸ ಪುಸ್ತಕಗಳ ಪಟ್ಟಿ

ಸಾದರ ಸ್ವೀಕಾರ: ಮಾರುಕಟ್ಟೆಯಲ್ಲಿ ಕನ್ನಡದ ಹೊಸ ಪುಸ್ತಕಗಳ ಪಟ್ಟಿ
Last Updated 6 ಸೆಪ್ಟೆಂಬರ್ 2025, 12:39 IST
ಸಾದರ ಸ್ವೀಕಾರ: ಮಾರುಕಟ್ಟೆಯಲ್ಲಿ ಕನ್ನಡದ ಹೊಸ ಪುಸ್ತಕಗಳ ಪಟ್ಟಿ

ಜೀವರತಿ ಪುಸ್ತಕ ‍‍ಪರಿಚಯ: ನೂರಾರು ಅನುಭವಗಳ ನೆನಪಿನ ಸರಣಿ

ಜೀವರತಿ ಪುಸ್ತಕ ‍‍ಪರಿಚಯ: ನೂರಾರು ಅನುಭವಗಳ ನೆನಪಿನ ಸರಣಿ
Last Updated 31 ಆಗಸ್ಟ್ 2025, 0:29 IST
ಜೀವರತಿ ಪುಸ್ತಕ ‍‍ಪರಿಚಯ: ನೂರಾರು ಅನುಭವಗಳ ನೆನಪಿನ ಸರಣಿ
ADVERTISEMENT
ADVERTISEMENT
ADVERTISEMENT