ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಪುಸ್ತಕ ವಿಮರ್ಶೆ (ಕಲೆ/ ಸಾಹಿತ್ಯ)

ADVERTISEMENT

ಪುಸ್ತಕ ‍ಪರಿಚಯ: ಕಲ್ಲೆ ಶಿವೋತ್ತಮ ರಾವ್‌ ಸಾಧನೆಯ ಮೆಲುಕು

‘ಜನಪಗ್ರತಿ’ ವಾರ ಪತ್ರಿಕೆಯನ್ನು ಮೂವತ್ತು ವರ್ಷ ಸಂಪಾದಕರಾಗಿ (1960–90) ಮುನ್ನೆಡೆಸಿದ್ದಾರೆ. ಅವರ ಬದುಕು ಮತ್ತು ಕೊಡುಗೆಯನ್ನು ಸ್ಮರಿಸುವ ಕೃತಿ ‘ಕಲ್ಲೆ ಶಿವೋತ್ತಮ ರಾವ್‌: ಜನಪ್ರಗತಿಯ ಪಂಜು’.
Last Updated 16 ಮಾರ್ಚ್ 2024, 23:41 IST
ಪುಸ್ತಕ ‍ಪರಿಚಯ: ಕಲ್ಲೆ ಶಿವೋತ್ತಮ ರಾವ್‌ ಸಾಧನೆಯ ಮೆಲುಕು

ನುಡಿಗೋಲು ಪುಸ್ತಕ ಪರಿಚಯ: ಸಾಧಕರ ನುಡಿ ಸಂಕಥನ

ಕಥೆ, ಕಾದಂಬರಿ, ಪ್ರವಾಸ ಕಥನ–ಹೀಗೆ ಹಲವು ಪ್ರಕಾರಗಳ ಕೃತಿಗಳನ್ನು ರಚಿಸಿರುವ ಜಾಣಗೆರೆ ವೆಂಕಟರಾಮಯ್ಯ ಅವರ 36ನೇ ಕೃತಿ ಇದಾಗಿದೆ. ಸಾಧನೆ ಮಾಡಿದ ವ್ಯಕ್ತಿಗಳ ನುಡಿ ಸಂಕಥನವನ್ನು ಇದು ಒಳಗೊಂಡಿದೆ.
Last Updated 16 ಮಾರ್ಚ್ 2024, 23:38 IST
ನುಡಿಗೋಲು ಪುಸ್ತಕ ಪರಿಚಯ: ಸಾಧಕರ ನುಡಿ ಸಂಕಥನ

ಮೊದಲ ಓದು: ನುಡಿ ಗೀತೆಗಳ ಸಮಗ್ರ ದರ್ಶನ

ಕರುನಾಡಿನ ವೈಭವವನ್ನು, ಹೆಮ್ಮೆಯನ್ನು ತಿಳಿಸುವ ರಾಷ್ಟ್ರಕವಿ ಕುವೆಂಪು ವಿರಚಿತ ಗೀತೆಯಿದು. ಕನ್ನಡ ನಾಡಿನಲ್ಲಿ ಬೇರೆ ಬೇರೆ ಸಂದರ್ಭದಲ್ಲಿ ಜನ್ಮತಳೆದ ಇಂತಹ ಸಾವಿರಾರು ನಾಡು–ನುಡಿ ಗೀತೆಗಳಿವೆ.
Last Updated 16 ಮಾರ್ಚ್ 2024, 23:33 IST
ಮೊದಲ ಓದು: ನುಡಿ ಗೀತೆಗಳ ಸಮಗ್ರ ದರ್ಶನ

ಸಾದರ ಸ್ವೀಕಾರ: ಹೊಸ ಪುಸ್ತಕಗಳ ಮಾಹಿತಿ ಇಲ್ಲಿದೆ

ಸಾದರ ಸ್ವೀಕಾರ: ಹೊಸ ಪುಸ್ತಕಗಳ ಮಾಹಿತಿ ಇಲ್ಲಿದೆ
Last Updated 16 ಮಾರ್ಚ್ 2024, 10:10 IST
ಸಾದರ ಸ್ವೀಕಾರ: ಹೊಸ ಪುಸ್ತಕಗಳ ಮಾಹಿತಿ ಇಲ್ಲಿದೆ

ಮೊದಲ ಓದು | ಸಂಚಿಯೊಳಗೆ ಒಡಮೂಡಿದ ಮುನ್ನುಡಿ

ಯಾವುದೇ ಸಾಹಿತ್ಯದ ಕೃತಿಗೆ ಮುನ್ನುಡಿ ಮತ್ತು ಬೆನ್ನುಡಿ ಆಭರಣಗಳಿದ್ದಂತೆ. ಓದುಗನಿಗೆ ಪುಸ್ತಕದ ಹೂರಣವನ್ನು ಕಟ್ಟಿಕೊಡುವ ಮುನ್ನುಡಿ ಬರೆಯುವುದು ಒಂದು ಕಲೆಯೇ ಸರಿ. ತಾವು ಎರಡು ದಶಕಗಳಲ್ಲಿ ಬರೆದ ಮುನ್ನಡಿಗಳನ್ನೆಲ್ಲ ಈ ‘ಸಂಚಿ’ಯೊಳಗಿಟ್ಟಿದ್ದಾರೆ ಲೇಖಕಿ ಎಂ.ಎಸ್‌.ಆಶಾದೇವಿ.
Last Updated 10 ಮಾರ್ಚ್ 2024, 0:30 IST
ಮೊದಲ ಓದು | ಸಂಚಿಯೊಳಗೆ ಒಡಮೂಡಿದ ಮುನ್ನುಡಿ

ಮೊದಲ ಓದು | ಸೈಬರ್ ಕ್ರೈಮ್: ಕಾನೂನು ಶಿಕ್ಷಣದ ಮೂಸೆಯಲ್ಲಿ ಅರಳಿದ ಕೃತಿ

ಕಾನೂನು ಶಿಕ್ಷಣದ ಮೂಸೆಯಲ್ಲಿ ಅರಳಿದ ಕೃತಿ
Last Updated 10 ಮಾರ್ಚ್ 2024, 0:30 IST
ಮೊದಲ ಓದು | ಸೈಬರ್ ಕ್ರೈಮ್: ಕಾನೂನು ಶಿಕ್ಷಣದ ಮೂಸೆಯಲ್ಲಿ ಅರಳಿದ ಕೃತಿ

ಸಾದರ ಸ್ವೀಕಾರ: ಹೊಸ ಪುಸ್ತಕಗಳ ಮಾಹಿತಿ ಇಲ್ಲಿದೆ

ಸಾದರ ಸ್ವೀಕಾರ: ಹೊಸ ಪುಸ್ತಕಗಳ ಮಾಹಿತಿ ಇಲ್ಲಿದೆ
Last Updated 9 ಮಾರ್ಚ್ 2024, 10:09 IST
ಸಾದರ ಸ್ವೀಕಾರ: ಹೊಸ ಪುಸ್ತಕಗಳ ಮಾಹಿತಿ ಇಲ್ಲಿದೆ
ADVERTISEMENT

ಮೊದಲ ಓದು: ರೈತನಿಗೆ ಸಿರಿಸಂಗಾತದ ಅಭಿನಂದನೆ

ಡಾ. ಜಿ.ಎನ್‌.ಎಸ್‌. ರೆಡ್ಡಿ ಭಾರತೀಯ ಆಗ್ರೊ ಇಂಡಸ್ಟ್ರೀಸ್‌ ಫೌಂಡೇಷನ್‌ (ಬೈಫ್‌)ನ ಕರ್ನಾಟಕ–ಆಂಧ್ರಪ್ರದೇಶ ಕೇಂದ್ರದ ಮುಖ್ಯಸ್ಥರಾಗಿ ದೀರ್ಘಕಾಲ ಸೇವೆಯನ್ನು ಸಲ್ಲಿಸಿದ್ದಾರೆ.
Last Updated 3 ಮಾರ್ಚ್ 2024, 0:48 IST
ಮೊದಲ ಓದು: ರೈತನಿಗೆ ಸಿರಿಸಂಗಾತದ ಅಭಿನಂದನೆ

ವಿಮರ್ಶೆ: ವಸ್ತುನಿಷ್ಠ ಅಮಾನುಷ ಅನುಭವ ಕಥನ

ಶ್ರೀಧರ ಬಳಗಾರರು ದಶಕಗಳಿಂದ ತಮ್ಮದೇ ಕಥಾ ಜಗತ್ತನ್ನು ನಿರ್ಮಿಸಿಕೊಂಡಿದ್ದಾರೆ. ಒಂದು ಪ್ರದೇಶದ ದಟ್ಟವಾದ ವಿವರಗಳನ್ನು ಮಾತ್ರವಲ್ಲ, ಆ ಪರಿಸರಕ್ಕೆ ಅಂಟಿಕೊಂಡಿರುವ ಮನುಷ್ಯರ ವಿಶಿಷ್ಟವಾದ ದೈನಂದಿನ ಜೀವನವನ್ನು ಕತೆಗಳ ವಸ್ತುಗಳನ್ನಾಗಿ ಮಾಡಿಕೊಂಡಿದ್ದಾರೆ.
Last Updated 3 ಮಾರ್ಚ್ 2024, 0:01 IST
ವಿಮರ್ಶೆ: ವಸ್ತುನಿಷ್ಠ ಅಮಾನುಷ ಅನುಭವ ಕಥನ

ಮೊದಲ ಓದು: ಜಾತಿ ವಿರೋಧಿ ಬುದ್ದಿಜೀವಿಗಳ ದರ್ಶನ

ಭಾರತದ ಬೆಳವಣಿಗೆಯಲ್ಲಿ ದಲಿತರು, ಆದಿವಾಸಿಗಳು ಹಾಗೂ ಮಹಿಳೆಯರ ಕೊಡುಗೆ ಏನು? ಅದನ್ನು ಯಾವ ಕಾರಣಕ್ಕಾಗಿ ನೇಪಥ್ಯಕ್ಕೆ ತಳ್ಳಲಾಯಿತು.
Last Updated 2 ಮಾರ್ಚ್ 2024, 23:32 IST
ಮೊದಲ ಓದು: ಜಾತಿ ವಿರೋಧಿ ಬುದ್ದಿಜೀವಿಗಳ ದರ್ಶನ
ADVERTISEMENT