ಭಾನುವಾರ, 28 ಡಿಸೆಂಬರ್ 2025
×
ADVERTISEMENT

ಪುಸ್ತಕ ವಿಮರ್ಶೆ (ಕಲೆ/ ಸಾಹಿತ್ಯ)

ADVERTISEMENT

ಮೊದಲ ಓದು: ಬುಡಕಟ್ಟು ಸಮುದಾಯಗಳ ಆಕರ ಗ್ರಂಥ

ಡಾ. ಮಲ್ಲಿಕಾರ್ಜುನ ಬಿ. ಮಾನ್ಪಡೆ ರಚಿಸಿದ ‘ಅಸ್ಮಿತೆಯ ಹುಡುಕಾಟ’ ಪುಸ್ತಕವು 40 ಅಲೆಮಾರಿ ಮತ್ತು ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಹೋರಾಟ ಹಾಗೂ ಇತಿಹಾಸದ ವಿಶ್ಲೇಷಣೆಯಾಗಿದೆ. ಸಂಶೋಧಕರಿಗೆ ಪ್ರಾಮುಖ್ಯ ಆಕರ ಗ್ರಂಥ.
Last Updated 27 ಡಿಸೆಂಬರ್ 2025, 19:30 IST
ಮೊದಲ ಓದು: ಬುಡಕಟ್ಟು ಸಮುದಾಯಗಳ ಆಕರ ಗ್ರಂಥ

ಮೊದಲ ಓದು: ನೇತಾಜಿ ಹುಟ್ಟು–ಸಾವಿನ ಕಥೆ

ಜಿ.ಬಿ. ಹರೀಶ್ ಅವರ 'ಮಹಾಕಾಲ' ಕಾದಂಬರಿ ಎರಡು ಸಂಪುಟಗಳಲ್ಲಿ ನೇತಾಜಿ ಬೋಸ್ ಅವರ ಜೀವನ ಮತ್ತು ಇತಿಹಾಸದ ಸುತ್ತ ರಚನೆಗೊಂಡಿದೆ. ಗಾಂಧಿ ಮತ್ತು ನೇತಾಜಿಯ ವೈಚಾರಿಕ ಭಿನ್ನತೆ, ನೇತಾಜಿಯ ಸಾವಿನ ಕುರಿತ ಅನುಮಾನಗಳು ಇಲ್ಲಿ ಚರ್ಚೆಯಾದ್ದು.
Last Updated 27 ಡಿಸೆಂಬರ್ 2025, 19:30 IST
ಮೊದಲ ಓದು: ನೇತಾಜಿ ಹುಟ್ಟು–ಸಾವಿನ ಕಥೆ

ಮೊದಲ ಓದು: ಯುದ್ಧೋನ್ಮಾದ ಜಗತ್ತಿಗೆ ವಾಸ್ತವ ಪಾಠ

ಟಿ. ಗೋವಿಂದರಾಜು ಅವರ ‘ಕೃಷ್ಣಯ್ಯನ ಕೊಳಲು’ ಕಾದಂಬರಿ ಯುದ್ಧಾನಂತರದ ಮಹಾಭಾರತವನ್ನು ಜನಪದೀಯ ಶೈಲಿಯಲ್ಲಿ ನವಿಕರಿಸಿ, ಯುದ್ಧೋನ್ಮಾದಕ್ಕೆ ವಿರುದ್ಧವಾದ ಮೌಲ್ಯಪಾಠ ನೀಡುತ್ತದೆ. ಒಂದು ವಿಶಿಷ್ಟ ವೈಚಾರಿಕ ಪ್ರಯೋಗ.
Last Updated 27 ಡಿಸೆಂಬರ್ 2025, 19:30 IST
ಮೊದಲ ಓದು: ಯುದ್ಧೋನ್ಮಾದ ಜಗತ್ತಿಗೆ ವಾಸ್ತವ ಪಾಠ

ಸಾದರ ಸ್ವೀಕಾರ: ಮಾರುಕಟ್ಟೆಯಲ್ಲಿ ಕನ್ನಡದ ಹೊಸ ಪುಸ್ತಕಗಳು

ಸಾದರ ಸ್ವೀಕಾರ: ಮಾರುಕಟ್ಟೆಯಲ್ಲಿ ಕನ್ನಡದ ಹೊಸ ಪುಸ್ತಕಗಳು
Last Updated 27 ಡಿಸೆಂಬರ್ 2025, 10:10 IST
ಸಾದರ ಸ್ವೀಕಾರ: ಮಾರುಕಟ್ಟೆಯಲ್ಲಿ ಕನ್ನಡದ ಹೊಸ ಪುಸ್ತಕಗಳು

ಒಂದು ತೇಗದ ಕುರ್ಚಿ ಪುಸ್ತಕ ಪರಿಚಯ: ಮಾನವೀಯತೆಯನ್ನು ಪ್ರತಿಪಾದಿಸುವ ಕಥೆಗಳು

Kannada Short Stories: ‘ಒಂದು ತೇಗದ ಕುರ್ಚಿ’ ಸಿದ್ದು ಸತ್ಯಣ್ಣವರ ಮೊದಲ ಕಥಾ ಸಂಕಲನ. ಗ್ರಾಮೀಣ ಹಿನ್ನೆಲೆಯಲ್ಲಿನ ಜಾತಿ ಅಸಮಾನತೆ, ದಬ್ಬಾಳಿಕೆ ಹಾಗೂ ಮಾನವೀಯತೆಯನ್ನು ಕಥೆಗಳ ಮೂಲಕ ಪ್ರತಿಪಾದಿಸುವ ಈ ಸಂಕಲನ ಸಾಮಾಜಿಕ ಕಳಕಳಿಯನ್ನು ಒಳಗೊಂಡಿದೆ.
Last Updated 21 ಡಿಸೆಂಬರ್ 2025, 0:12 IST
ಒಂದು ತೇಗದ ಕುರ್ಚಿ ಪುಸ್ತಕ ಪರಿಚಯ: ಮಾನವೀಯತೆಯನ್ನು ಪ್ರತಿಪಾದಿಸುವ ಕಥೆಗಳು

ಪುಸ್ತಕ ಪರಿಚಯ: ದುಡಿಯುವ ವರ್ಗಕ್ಕೆ ಸ್ವಾಭಿಮಾನ ತುಂಬಿದ 'ಬಡವರ ರಾಜಕುಮಾರ'

Rajkumar Social Cinema: ಡಾ. ರಾಜಕುಮಾರ್ ಅವರ ಚಿತ್ರಗಳ ಮೂಲಕ ದುಡಿಯುವ ವರ್ಗಕ್ಕೆ ಸ್ವಾಭಿಮಾನ ತುಂಬಿದ ಆಶಯಗಳನ್ನು ವಿಶ್ಲೇಷಿಸುವ ಸಂಶೋಧನಾ ಕೃತಿ ‘ಬಡವರ ರಾಜಕುಮಾರ’. ಪತ್ರಕರ್ತ ಮಂಜುನಾಥ ಅದ್ದೆ ಅವರ ಈ ಕೃತಿಯಲ್ಲಿ ರಾಜಕುಮಾರ್ ಅವರ ಸಾಮಾಜಿಕ, ಸಾಂಸ್ಕೃತಿಕ ನಾಯಕತ್ವವನ್ನು ವಿಶ್ಲೇಷಿಸಲಾಗಿದೆ.
Last Updated 21 ಡಿಸೆಂಬರ್ 2025, 0:11 IST
ಪುಸ್ತಕ ಪರಿಚಯ: ದುಡಿಯುವ ವರ್ಗಕ್ಕೆ ಸ್ವಾಭಿಮಾನ ತುಂಬಿದ 'ಬಡವರ ರಾಜಕುಮಾರ'

ಕಬ್ಬಿಣದ ಕುದುರೆಗಳು ಪುಸ್ತಕ ಪರಿಚಯ: ಗ್ರಾಮಭಾರತದ ಕುದುರೆ ಮೆರವಣಿಗೆ

Kannada Novel Review: ಹನೂರು ಚನ್ನಪ್ಪ ತಮ್ಮ ಸೀಮೆಯ ದೇಸಿತನವನ್ನು ‘ಕಬ್ಬಿಣದ ಕುದುರೆಗಳು’ ಕಾದಂಬರಿಯಲ್ಲಿ ದುಡಿಸಿಕೊಂಡಿದ್ದಾರೆ. ವಿಸ್ತಾರ ಕಥಾಹಂದರದಲ್ಲಿ ವರ್ಗ–ವರ್ಣ ವ್ಯವಸ್ಥೆ, ಆಹಾರ ಸಂಸ್ಕೃತಿ, ಗ್ರಾಮ ಸಮಾಜದ ಬಾಂಧವ್ಯ ಮತ್ತು ಜನಪದ ಜೀವನದ ವಾಸ್ತವವನ್ನು ಕಲಾತ್ಮಕವಾಗಿ ಚಿತ್ರಿಸಿದ್ದಾರೆ.
Last Updated 21 ಡಿಸೆಂಬರ್ 2025, 0:11 IST
ಕಬ್ಬಿಣದ ಕುದುರೆಗಳು ಪುಸ್ತಕ ಪರಿಚಯ: ಗ್ರಾಮಭಾರತದ ಕುದುರೆ ಮೆರವಣಿಗೆ
ADVERTISEMENT

ಸಾದರ ಸ್ವೀಕಾರ: ಮಾರುಕಟ್ಟೆಯಲ್ಲಿ ಕನ್ನಡದ ಹೊಸ ಪುಸ್ತಕಗಳು

ಸಾದರ ಸ್ವೀಕಾರ: ಮಾರುಕಟ್ಟೆಯಲ್ಲಿ ಕನ್ನಡದ ಹೊಸ ಪುಸ್ತಕಗಳು
Last Updated 20 ಡಿಸೆಂಬರ್ 2025, 10:19 IST
ಸಾದರ ಸ್ವೀಕಾರ: ಮಾರುಕಟ್ಟೆಯಲ್ಲಿ ಕನ್ನಡದ ಹೊಸ ಪುಸ್ತಕಗಳು

ಮೊದಲ ಓದು: ಪಾರಾಯಣಕ್ಕೆ ಒದಗುವ ರಾಮಾಯಣದ ಶುದ್ಧ ಪಠ್ಯ

Ramayana Chanting: ಶುದ್ಧ ಪಾಠದೊಂದಿಗೆ ರಾಮಾಯಣ ಪಾರಾಯಣಕ್ಕೆ ಅನುಕೂಲವಾಗುವ 'ಶ್ರೀಮದ್ವಾಲ್ಮೀಕಿರಾಮಾಯಣಮ್' ಮೂರು ಸಂಪುಟಗಳಲ್ಲಿ ಲಭ್ಯವಿದ್ದು, ಶಾಸ್ತ್ರೀಯ ಧ್ವನಿಯೊಂದಿಗೆ ಶ್ಲೋಕ ಪಠಣ ಬಯಸುವವರಿಗೆ ಮಾರ್ಗದರ್ಶಕವಾಗಿದೆ.
Last Updated 13 ಡಿಸೆಂಬರ್ 2025, 23:30 IST
ಮೊದಲ ಓದು: ಪಾರಾಯಣಕ್ಕೆ ಒದಗುವ ರಾಮಾಯಣದ ಶುದ್ಧ ಪಠ್ಯ

ಮೊದಲ ಓದು: ಸಣ್ಣ ಕತೆಗಳ ದೊಡ್ಡ ಸುಳಿ

Modern Life Stories: ಡಿಜಿಟಲ್ ಯುಗದ ಸಂಬಂಧ, ಮನಸ್ಸುಗಳ ದೂರ, ಹಾಗೂ ಮನುಷ್ಯತೆಯ ನೆಲೆಗಳು ಎತ್ತಿಹಿಡಿದ ಸಣ್ಣ ಕತೆಗಳ ಸಂಕಲನ ‘ಅದೊಂದು ದಿನ’, ಓದುಗರಲ್ಲಿ ಪ್ರತಿಫಲನ ಮೂಡಿಸುವ ಶಕ್ತಿಯ ಕಥೆಗಳ ಹೊತ್ತಿಗೆ.
Last Updated 13 ಡಿಸೆಂಬರ್ 2025, 23:30 IST
ಮೊದಲ ಓದು: ಸಣ್ಣ ಕತೆಗಳ ದೊಡ್ಡ ಸುಳಿ
ADVERTISEMENT
ADVERTISEMENT
ADVERTISEMENT