ಗುರುವಾರ, 28 ಆಗಸ್ಟ್ 2025
×
ADVERTISEMENT

ಪುಸ್ತಕ ವಿಮರ್ಶೆ (ಕಲೆ/ ಸಾಹಿತ್ಯ)

ADVERTISEMENT

ಮೊದಲ ಓದು: ಕರಾವಳಿಯ ಸುತ್ತಾಟ

Coastal Stories: ಲೇಖಕ ಶ್ರೀನಿವಾಸ ಜೋಕಟ್ಟೆ ಅವರು ನಾಲ್ಕು ದಶಕಗಳಿಂದ ಕಥೆಗಳನ್ನು ಬರೆಯುತ್ತಿದ್ದಾರೆ. ನಿಯಮಿತವಾಗಿ ಬೇರೆ ಬೇರೆ ಪತ್ರಿಕೆ, ವಿಶೇಷಾಂಕಗಳಿಗೆ ಬರೆದ ಕಥೆಗಳು ‘ಅದೆಲ್ಲಾ ಬಿಟ್ಟು’ ಸಂಕಲನದಲ್ಲಿ ಇವೆ.
Last Updated 23 ಆಗಸ್ಟ್ 2025, 23:30 IST
ಮೊದಲ ಓದು: ಕರಾವಳಿಯ ಸುತ್ತಾಟ

ಸಾದರ ಸ್ವೀಕಾರ: ಹೊಸ ಕನ್ನಡ ಪುಸ್ತಕಗಳ ಪರಿಚಯ

New Kannada Literature: ಸಾದರ ಸ್ವೀಕಾರ: ಹೊಸ ಕನ್ನಡ ಪುಸ್ತಕಗಳ ಪರಿಚಯ
Last Updated 23 ಆಗಸ್ಟ್ 2025, 10:29 IST
ಸಾದರ ಸ್ವೀಕಾರ: ಹೊಸ ಕನ್ನಡ ಪುಸ್ತಕಗಳ ಪರಿಚಯ

ಮೊದಲ ಓದು | ಮನುಷ್ಯ ಸ್ವಭಾವಗಳ ತೆರೆದಿಡುವ ಕತೆಗಳು

Kannada Story Collection: ಮೋಹನ ಬಣಕಾರ ಅವರ ‘ಲಚ್ಮನ ಸೈಕಲ್ ಪುರಾಣ ಮತ್ತು ಇತರ ಕಥೆಗಳು’ ಹತ್ತು ಕಥೆಗಳ ಸಂಕಲನವಾಗಿದ್ದು, ಮನುಷ್ಯ ಸ್ವಭಾವದ ವಿಚಿತ್ರ ಮಗ್ಗುಲುಗಳನ್ನು ತೆರೆದಿಡುತ್ತದೆ. ಹಳ್ಳಿ-ನಗರ ಜೀವನ, ಕಾರ್ಪೊರೇಟ್ ಲೋಕ...
Last Updated 17 ಆಗಸ್ಟ್ 2025, 0:10 IST
ಮೊದಲ ಓದು | ಮನುಷ್ಯ ಸ್ವಭಾವಗಳ ತೆರೆದಿಡುವ ಕತೆಗಳು

ಮೊದಲ ಓದು | ಜಾತಿ- ಧರ್ಮಗಳ ಗಡಿ ದಾಟಿಸುವ ಕಥೆಗಳು

Kannada Short Stories: ಬಿ.ಎಲ್. ವೇಣು ಅವರ ಹದಿನಾಲ್ಕನೇ ಕಥಾಸಂಕಲನ ‘ಮಸೀದಿ ಬಾವಿ ಮತ್ತು ಇತರ ಕಥೆಗಳು’ಯಲ್ಲಿ 15 ಕಥೆಗಳು ಜಾತಿ, ಧರ್ಮದ ಸಂಕೋಲೆಗಳ ನಡುವೆ ನಡೆಯುವ ಹೋರಾಟಗಳನ್ನು ಚಿತ್ರಿಸುತ್ತವೆ. ಧಾರ್ಮಿಕ ಸಂಘರ್ಷ, ಜಾತ್ಯತೀತ ಪ್ರೇಮ...
Last Updated 16 ಆಗಸ್ಟ್ 2025, 23:28 IST
ಮೊದಲ ಓದು | ಜಾತಿ- ಧರ್ಮಗಳ ಗಡಿ ದಾಟಿಸುವ ಕಥೆಗಳು

ಮೊದಲ ಓದು | ಉರಿಯುಂಡ ಕರ್ಪೂರ ವಿಜಯಾ ದಬ್ಬೆ

Feminist Literature: ಕನ್ನಡ ಸಾಹಿತ್ಯದಲ್ಲಿ ಸ್ತ್ರೀವಾದಕ್ಕೆ ತಾತ್ವಿಕ ಚೌಕಟ್ಟು ಹಾಕಿಕೊಟ್ಟ ವಿಜಯಾ ದಬ್ಬೆಯ ಬದುಕು ಮತ್ತು ಚಿಂತನೆಗಳನ್ನು ‘ನೆನಪಿನಂಗಳದಲ್ಲಿ ವಿಜಯಾ ದಬ್ಬೆ’ ಕೃತಿ ಮನಗಾಣಿಸುತ್ತದೆ. ಸಬಿಹಾ ಭೂಮಿಗೌಡ ಸಂಪಾದಿಸಿದ...
Last Updated 16 ಆಗಸ್ಟ್ 2025, 22:41 IST
ಮೊದಲ ಓದು | ಉರಿಯುಂಡ ಕರ್ಪೂರ ವಿಜಯಾ ದಬ್ಬೆ

ಸಾದರ ಸ್ವೀಕಾರ: ಹೊಸ ಕನ್ನಡ ಪುಸ್ತಕಗಳ ಪರಿಚಯ

Kannada Literature: ಸಾದರ ಸ್ವೀಕಾರದಲ್ಲಿ ಹಲವು ಹೊಸ ಕನ್ನಡ ಪುಸ್ತಕಗಳನ್ನು ಪರಿಚಯಿಸಲಾಗಿದೆ.
Last Updated 16 ಆಗಸ್ಟ್ 2025, 9:44 IST
ಸಾದರ ಸ್ವೀಕಾರ: ಹೊಸ ಕನ್ನಡ ಪುಸ್ತಕಗಳ ಪರಿಚಯ

ಪುಸ್ತಕ ವಿಮರ್ಶೆ: ಆಳ ವಿಶ್ಲೇಷಣೆಯ ಅಧ್ಯಯನಾತ್ಮಕ ಗ್ರಂಥ

Yakshagana Classical Study: ಅಶೋಕ ಹಾಸ್ಯಗಾರರ ‘ದಶಾವತಾರದ ದಶರೂಪಕ’ ಯಕ್ಷಗಾನವನ್ನು ನಾಟ್ಯಶಾಸ್ತ್ರದ ದಶರೂಪಕಗಳ ಆಧಾರದ ಮೇಲೆ ವಿಶ್ಲೇಷಿಸುವ ಅಧ್ಯಯನಾತ್ಮಕ ಕೃತಿ, ಶಾಸ್ತ್ರೀಯ ಒಳನೋಟ ಮತ್ತು ನಾಟ್ಯತತ್ತ್ವಗಳ ಸಮನ್ವಯ...
Last Updated 9 ಆಗಸ್ಟ್ 2025, 23:30 IST
ಪುಸ್ತಕ ವಿಮರ್ಶೆ: ಆಳ ವಿಶ್ಲೇಷಣೆಯ ಅಧ್ಯಯನಾತ್ಮಕ ಗ್ರಂಥ
ADVERTISEMENT

ಸಾದರ ಸ್ವೀಕಾರ: ಹೊಸ ಕನ್ನಡ ಪುಸ್ತಕಗಳ ಪರಿಚಯ

ಸಾದರ ಸ್ವೀಕಾರ: ಹೊಸ ಕನ್ನಡ ಪುಸ್ತಕಗಳ ಪರಿಚಯ
Last Updated 9 ಆಗಸ್ಟ್ 2025, 10:05 IST
ಸಾದರ ಸ್ವೀಕಾರ: ಹೊಸ ಕನ್ನಡ ಪುಸ್ತಕಗಳ ಪರಿಚಯ

Book Review: ವಿಚಾರ ಕ್ರಾಂತಿಯ ಆಂದೋಲನ

Literary Criticism Kannada: ಕನ್ನಡ ಸಾಹಿತ್ಯದಲ್ಲಿ ಪುಸ್ತಕ ವಿಮರ್ಶೆ ಮಹತ್ವಪೂರ್ಣ ಶ್ರೇಣಿಯಾಗಿದೆ. ಕಾದಂಬರಿ, ಕವನ ಸಂಕಲನ, ನಾಟಕಗಳಲ್ಲಿನ ಭಾಷಾ ಶೈಲಿ, ವಿಷಯವಸ್ತು, ಹಾಗೂ ನಿರೂಪಣಾ ಶಕ್ತಿಯ ಆಳವಾದ ವಿಶ್ಲೇಷಣೆಯೇ...
Last Updated 3 ಆಗಸ್ಟ್ 2025, 0:23 IST
Book Review: ವಿಚಾರ ಕ್ರಾಂತಿಯ ಆಂದೋಲನ

Book Review | ಮಿಥ್ಯಸುಖ: ಬದುಕಿನ ವೈರುಧ್ಯಗಳ ಕಥನ

Mithyasukha Book Review: ಕಾದಂಬರಿಯೊಂದರ ಸಾರ್ಥಕತೆಯ ಲಕ್ಷಣಗಳಲ್ಲಿ ಅದು ಮೈದಳೆದಿರುವ ಭಾಷೆ ಹಾಗೂ ವಿವರ ಸಮೃದ್ಧಿ ಮುಖ್ಯವಾದವು. ಕಾವ್ಯಗಂಧಿ ಭಾಷೆ ಹಾಗೂ ಸೂಕ್ಷ್ಮ–ಸಮೃದ್ಧ ವಿವರಗಳ ಕಾರಣದಿಂದಾಗಿ ‘ಮಿಥ್ಯಸುಖ’ ಕಾದಂಬರಿ ಒಳ್ಳೆಯ ಓದಿನ ಅನುಭವ ಕೊಡುತ್ತದೆ.
Last Updated 2 ಆಗಸ್ಟ್ 2025, 23:54 IST
Book Review | ಮಿಥ್ಯಸುಖ: ಬದುಕಿನ ವೈರುಧ್ಯಗಳ ಕಥನ
ADVERTISEMENT
ADVERTISEMENT
ADVERTISEMENT