ಸೋಮವಾರ, 2 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಪುಸ್ತಕ ವಿಮರ್ಶೆ (ಕಲೆ/ ಸಾಹಿತ್ಯ)

ADVERTISEMENT

ಬೆಳಗಿನ ಮೌನ ನಿತ್ಯದ ಧ್ಯಾನ ಪುಸ್ತಕ ಪರಿಚಯ: ಬದುಕಿನ ಪರಿಧಿಯ ಅರಿವು

Literature: ಪತ್ರಕರ್ತ ಹಾಗೂ ಸಾಹಿತಿ ಕಂ.ಕ.ಮೂರ್ತಿ ಅವರ ಐದನೇ ಪುಸ್ತಕ ‘ಬೆಳಗಿನ ಮೌನ ನಿತ್ಯದ ಧ್ಯಾನ’. ಬದುಕಿನ ಅನಂತ ವಿಸ್ತಾರ, ಅನುಭವ ಮತ್ತು ಭಾವನೆಗಳ ಸುಳಿಗಳನ್ನು ಸರಳ ನಿರೂಪಣೆಯ ಮೂಲಕ ಈ ಕೃತಿ ಅನಾವರಣಗೊಳಿಸುತ್ತದೆ.
Last Updated 1 ಮಾರ್ಚ್ 2026, 1:56 IST
 ಬೆಳಗಿನ ಮೌನ ನಿತ್ಯದ ಧ್ಯಾನ ಪುಸ್ತಕ ಪರಿಚಯ: ಬದುಕಿನ ಪರಿಧಿಯ ಅರಿವು

ಮನೆ ಬಳಕೆಯ ರಾಸಾಯನಿಕಗಳು ಪುಸ್ತಕ ಪರಿಚಯ: ರಾಸಾಯನಿಕಗಳ ಮಾಹಿತಿ

Science Literature: ದೈನಂದಿನ ಜೀವನದಲ್ಲಿ ಬಳಸುವ ರಾಸಾಯನಿಕಗಳ ಬಗ್ಗೆ ಈ ಪುಸ್ತಕ ಬೆಳಕು ಚೆಲ್ಲುತ್ತದೆ. ಆಹಾರ ಹಾಗೂ ಶೃಂಗಾರ ಸಾಧನಗಳಲ್ಲಿರುವ ಹಾನಿಕಾರಕ ರಾಸಾಯನಿಕಗಳ ಮಾಹಿತಿ ಮತ್ತು ರಾಸಾಯನಿಕಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ನಿವಾರಿಸಲು ಈ ಹೊತ್ತಗೆ ಸಹಕಾರಿ.
Last Updated 1 ಮಾರ್ಚ್ 2026, 0:49 IST
ಮನೆ ಬಳಕೆಯ ರಾಸಾಯನಿಕಗಳು ಪುಸ್ತಕ ಪರಿಚಯ: ರಾಸಾಯನಿಕಗಳ ಮಾಹಿತಿ

ಏಳು ಮನೆ ಸಾಲು ಪುಸ್ತಕ ಪರಿಚಯ: ಪ್ರಬಂಧ ಗುಣದ ರಚನೆಗಳು

Literature: ಕವಿ, ಪತ್ರಕರ್ತ, ರಂಗಕರ್ಮಿ ಉಗಮ ಶ್ರೀನಿವಾಸ್‌ ಅವರ ‘ಏಳು ಮನೆ ಸಾಲು’ ಹೃದ್ಯ ವ್ಯಕ್ತಿಚಿತ್ರಗಳ ಸಂಕಲನ. ಇಲ್ಲಿನ ಎಲ್ಲ ಬರಹಗಳೂ ಪುಟ್ಟದಾಗಿದ್ದರೂ, ಬರಹದ ಕೇಂದ್ರದಲ್ಲಿರುವ ವ್ಯಕ್ತಿತ್ವಗಳು ಘನವಾದವೇ ಆಗಿವೆ. ಭಿನ್ನ ಬದುಕುಗಳನ್ನು ಪರಿಚಯಿಸುವ ಸಂಕಲನವಿದು.
Last Updated 1 ಮಾರ್ಚ್ 2026, 0:49 IST
ಏಳು ಮನೆ ಸಾಲು ಪುಸ್ತಕ ಪರಿಚಯ: ಪ್ರಬಂಧ ಗುಣದ ರಚನೆಗಳು

ಸಾದರ ಸ್ವೀಕಾರ: ಹೊಸ ಪುಸ್ತಕಗಳ ಮಾಹಿತಿ...

New Kannada Books: ಹೊಸ ಕನ್ನಡ ಪುಸ್ತಕಗಳ ಪ್ರಕಟಣೆ ಮತ್ತು ಸ್ವೀಕಾರ ಕುರಿತು ಸಂಕ್ಷಿಪ್ತ ಮಾಹಿತಿ. ಸಾಹಿತ್ಯಾಸಕ್ತರಿಗೆ ಇತ್ತೀಚಿನ ಪ್ರಕಟಣೆಗಳ ಪರಿಚಯ ಇಲ್ಲಿದೆ.
Last Updated 28 ಫೆಬ್ರುವರಿ 2026, 13:35 IST
ಸಾದರ ಸ್ವೀಕಾರ: ಹೊಸ ಪುಸ್ತಕಗಳ ಮಾಹಿತಿ...

ಮೊದಲ ಓದು: ಜಾತಿ ದೌರ್ಜನ್ಯ ಮೀರಲು ಮಾರ್ಗ

ಮೊದಲ ಓದು: ಜಾತಿ ದೌರ್ಜನ್ಯ ಮೀರಲು ಮಾರ್ಗ
Last Updated 21 ಫೆಬ್ರುವರಿ 2026, 21:47 IST
ಮೊದಲ ಓದು: ಜಾತಿ ದೌರ್ಜನ್ಯ ಮೀರಲು ಮಾರ್ಗ

ಮೊದಲ ಓದು: ಸಾವಧಾನದ ಪ್ರಯೋಗಗಳು

ಮೊದಲ ಓದು: ಸಾವಧಾನದ ಪ್ರಯೋಗಗಳು
Last Updated 21 ಫೆಬ್ರುವರಿ 2026, 21:35 IST
ಮೊದಲ ಓದು: ಸಾವಧಾನದ ಪ್ರಯೋಗಗಳು

ಸಾದರ ಸ್ವೀಕಾರ: ಹೊಸ ಕನ್ನಡ ಪುಸ್ತಕಗಳ ಮಾಹಿತಿ

ಸಾದರ ಸ್ವೀಕಾರ
Last Updated 21 ಫೆಬ್ರುವರಿ 2026, 13:42 IST
ಸಾದರ ಸ್ವೀಕಾರ: ಹೊಸ ಕನ್ನಡ ಪುಸ್ತಕಗಳ ಮಾಹಿತಿ
ADVERTISEMENT

‘ಮತ್ತೆ ಮುಖ್ಯಮಂತ್ರಿ’ ಪುಸ್ತಕ ಪರಿಚಯ: ರಾಜಕಾರಣದ ವಾಸ್ತವವಾದಿ ನಾಟಕ

Kannada Political Drama: ಕೆ.ವೈ. ನಾರಾಯಣಸ್ವಾಮಿ ರಚನೆಯ ‘ಮತ್ತೆ ಮುಖ್ಯಮಂತ್ರಿ’ ನಾಟಕವು ಇಂದಿನ ರಾಜಕಾರಣದ ವ್ಯಂಗ್ಯ ಹಾಗೂ ಸಂವಿಧಾನದ ಆಶಯಗಳ ಕುಂದುಗಳನ್ನು ರಂಗರೂಪದಲ್ಲಿ ಪ್ರತಿಬಿಂಬಿಸುತ್ತದೆ.
Last Updated 15 ಫೆಬ್ರುವರಿ 2026, 1:38 IST
‘ಮತ್ತೆ ಮುಖ್ಯಮಂತ್ರಿ’ ಪುಸ್ತಕ ಪರಿಚಯ: ರಾಜಕಾರಣದ ವಾಸ್ತವವಾದಿ ನಾಟಕ

ಮೊದಲ ಓದು | ಶೋಷಿತರ ನೋವಿಗೆ ಕನ್ನಡಿ ಹಿಡಿಯುವ ‘ಇಮೈಮಮ್ ಕಥೆಗಳು’

Imayam Short Stories: ತಮಿಳು ಲೇಖಕ ಇಮೈಯಮ್ ಅವರ ‘ನನ್ ಮಾರನ್ ಕೋಟ್ಟೈ ಕಥೈ’ ಸಂಕಲನದ ಕನ್ನಡ ಅನುವಾದ ‘ಇಮೈಮಮ್ ಕಥೆಗಳು’ ಜಾತಿ ಅಸಮಾನತೆ ಮತ್ತು ಸಾಮಾನ್ಯ ಜನರ ಬದುಕಿನ ನೋವನ್ನು ತೆರೆದಿಡುತ್ತದೆ.
Last Updated 15 ಫೆಬ್ರುವರಿ 2026, 0:25 IST
ಮೊದಲ ಓದು | ಶೋಷಿತರ ನೋವಿಗೆ ಕನ್ನಡಿ ಹಿಡಿಯುವ ‘ಇಮೈಮಮ್ ಕಥೆಗಳು’

ಮೊದಲ ಓದು | ಖಗೋಳ ದರ್ಶನ: ಅಂತರಿಕ್ಷಕ್ಕೆ ಮೆಟ್ಟಿಲುಗಳ ‘ದರ್ಶನ’

Book Review: ಖಗೋಲ ಹಾಗೂ ಖಭೌತ ತಜ್ಞರ ಲೇಖನಗಳನ್ನು ಒಳಗೊಂಡ ಸಚಿತ್ರ ಪುಸ್ತಕವು ತಾರೆ, ಗ್ರಹ, ಸೌರಮಾರುತ, ಗುರುತ್ವ ಸೇರಿದಂತೆ ಆಕಾಶದ ವಿಸ್ಮಯಗಳನ್ನು ಸರಳ ಕನ್ನಡದಲ್ಲಿ ವಿವರಿಸುತ್ತದೆ.
Last Updated 14 ಫೆಬ್ರುವರಿ 2026, 23:24 IST
ಮೊದಲ ಓದು | ಖಗೋಳ ದರ್ಶನ: ಅಂತರಿಕ್ಷಕ್ಕೆ ಮೆಟ್ಟಿಲುಗಳ ‘ದರ್ಶನ’
ADVERTISEMENT
ADVERTISEMENT
ADVERTISEMENT