ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

ಪುಸ್ತಕ ವಿಮರ್ಶೆ (ಕಲೆ/ ಸಾಹಿತ್ಯ)

ADVERTISEMENT

ಮೊದಲ ಓದು: ಹಲವು ಸಂಗತಿಗಳ ಸಮಪಾಕದ ಕಥೆಗಳು

Kannada Book Review: ‘ಗಾಂಧೀ ಜೋಡಿನ ಮಳಿಗೆ’ ಕಥಾ ಸಂಕಲನದಲ್ಲಿ ಪ್ರಕಾಶ್ ಪುಟ್ಟಪ್ಪ ಬರೆದ ಹದಿನಾಲ್ಕು ಕಥೆಗಳು ಭೂತಕಾಲ ಮತ್ತು ವರ್ತಮಾನವನ್ನು ಒಟ್ಟುಗೂಡಿಸಿ, ಅಂತರಾಳ ತಾಕುವ ರೀತಿಯಲ್ಲಿ ಓದುಗರನ್ನು ಸೆಳೆಯುತ್ತವೆ.
Last Updated 11 ಅಕ್ಟೋಬರ್ 2025, 23:15 IST
ಮೊದಲ ಓದು: ಹಲವು ಸಂಗತಿಗಳ ಸಮಪಾಕದ ಕಥೆಗಳು

ಮೊದಲ ಓದು: ಕೊಂಡದಕುಳಿಯ ಯಕ್ಷಾನುಭವ ಕಥನ

Yakshagana Memoir: ಹಿರಿಯ ಯಕ್ಷಗಾನ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರ ಬದುಕಿನ ಅನುಭವ, ಪಾಠಗಳು ಹಾಗೂ ಯಕ್ಷಗಾನ ತಿರುಗಾಟದ ಯಥಾರ್ಥಗಳನ್ನು ಒಳಗೊಂಡ ‘ಯಕ್ಷಚಂದ್ರ’ ಎಂಬ ಕಥನ ಇದೀಗ ಚರ್ಚೆಗೆ ಗ್ರಾಸವಾಗಿದೆ.
Last Updated 11 ಅಕ್ಟೋಬರ್ 2025, 23:07 IST
ಮೊದಲ ಓದು: ಕೊಂಡದಕುಳಿಯ ಯಕ್ಷಾನುಭವ ಕಥನ

ಮೊದಲ ಓದು: ಮಾಹಿತಿ ತಂತುಗಳಲ್ಲಿ ಹೆಣೆದ ಕಥೆ

Contemporary Life Narratives: ಮಾಹಿತಿ ತಂತ್ರಜ್ಞಾನದಿಂದ ಪ್ರೇರಿತ ಈ ಕಥೆಗಳ ಸಂಕಲನವು ಜೆನ್‌ಜೀ, ಜೆನ್ ಎಕ್ಸ್ ಹಾಗೂ ಅಲ್ಪಾ ತಲೆಮಾರಿನ ವ್ಯತ್ಯಾಸಗಳನ್ನು ಹಿಡಿದಿಡುತ್ತಾ, ಆಧುನಿಕ ಬದುಕಿನೊಳಗಿನ ಖಾಲಿತನ ಹಾಗೂ ಆಂತರಿಕ ತಲ್ಲಣವನ್ನು ಎತ್ತಿ ತೋರಿಸುತ್ತದೆ.
Last Updated 11 ಅಕ್ಟೋಬರ್ 2025, 23:05 IST
ಮೊದಲ ಓದು: ಮಾಹಿತಿ ತಂತುಗಳಲ್ಲಿ 
ಹೆಣೆದ ಕಥೆ

ಸಾದರ ಸ್ವೀಕಾರ: ಮಾರುಕಟ್ಟೆಯಲ್ಲಿ ಕನ್ನಡದ ಹೊಸ ಪುಸ್ತಕಗಳ ಪಟ್ಟಿ

New Kannada Books: ಪುಸ್ತಕಪ್ರಿಯರಿಗೆ ಸಂತಸದ ಸುದ್ದಿ! ಮಾರುಕಟ್ಟೆಗೆ ಕಾಲಿಟ್ಟಿರುವ ಹಲವು ಹೊಸ ಕನ್ನಡ ಪುಸ್ತಕಗಳ ಪಟ್ಟಿ ಇಲ್ಲಿದೆ. ಕಥೆಗಳು, ಕವನಗಳು, ಜೀವನಚರಿತ್ರೆಗಳು ಸೇರಿದಂತೆ ನಾನಾ ವಿಧದ ರಚನೆಗಳು ಈ ಪಟ್ಟಿಯಲ್ಲಿ ಸೇರಿವೆ.
Last Updated 11 ಅಕ್ಟೋಬರ್ 2025, 9:14 IST
ಸಾದರ ಸ್ವೀಕಾರ: ಮಾರುಕಟ್ಟೆಯಲ್ಲಿ ಕನ್ನಡದ ಹೊಸ ಪುಸ್ತಕಗಳ ಪಟ್ಟಿ

ಮೊದಲ ಓದು: ಅತ್ತ ಇತ್ತ ಸುತ್ತ ಮುತ್ತಲಿನ ಕತೆಗಳು

ನಾಗತಿಹಳ್ಳಿ ಚಂದ್ರಶೇಖರ ಸಂಪಾದಿಸಿದ ‘ಒಳಚರಂಡಿ’ ಕಥಾ ಸಂಕಲನದ ವಿಮರ್ಶೆ. ಎಂಟು ಕಥೆಗಳು ಸಮಾಜದ ಸಣ್ಣತನ, ಮಾಧ್ಯಮ, ಭ್ರಷ್ಟಾಚಾರ ಹಾಗೂ ಜನಮನಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ.
Last Updated 4 ಅಕ್ಟೋಬರ್ 2025, 23:30 IST
ಮೊದಲ ಓದು: ಅತ್ತ ಇತ್ತ ಸುತ್ತ ಮುತ್ತಲಿನ ಕತೆಗಳು

ಡಿವಿಜಿ ಪತ್ರಗಳು: ಅಶ್ವತ್ಥದ ಎಲೆಗಳು

ಡಿವಿಜಿಯವರ ‘ಅಶ್ವತ್ಥದ ಎಲೆಗಳು (DVG Through Letters)’ ಪತ್ರಸಂಗ್ರಹದಲ್ಲಿ ಅವರ ಸಾಹಿತ್ಯ, ರಾಜಕೀಯ, ಸಾಮಾಜಿಕ ಚಿಂತನೆಗಳ ವಿಶ್ಲೇಷಣೆ. ಎಸ್.ಆರ್. ರಾಮಸ್ವಾಮಿ ಮತ್ತು ಬಿ.ಎನ್. ಶಶಿಕಿರಣ್ ಸಂಪಾದಿತ ಕೃತಿ.
Last Updated 4 ಅಕ್ಟೋಬರ್ 2025, 23:30 IST
ಡಿವಿಜಿ ಪತ್ರಗಳು: ಅಶ್ವತ್ಥದ ಎಲೆಗಳು

ಸಾದರ ಸ್ವೀಕಾರ: ಮಾರುಕಟ್ಟೆಯಲ್ಲಿ ಕನ್ನಡದ ಹೊಸ ಪುಸ್ತಕಗಳ ಪಟ್ಟಿ

New Kannada Books: ಸಾದರ ಸ್ವೀಕಾರ ಶೀರ್ಷಿಕೆಯಡಿ ಈ ವಾರ ಮಾರುಕಟ್ಟೆಗೆ ಕಾಲಿಟ್ಟಿರುವ ಕನ್ನಡದ ಹೊಸ ಪುಸ್ತಕಗಳ ಪಟ್ಟಿ ಪ್ರಕಟವಾಗಿದೆ. ಪಠಕರ ಮನಸ್ಸು ಗೆಲ್ಲುವಂತೆ ವಿವಿಧ ಶೈಲಿಯ ಸಾಹಿತ್ಯ ಪ್ರಕಟವಾಗಿದೆ.
Last Updated 4 ಅಕ್ಟೋಬರ್ 2025, 10:45 IST
ಸಾದರ ಸ್ವೀಕಾರ: ಮಾರುಕಟ್ಟೆಯಲ್ಲಿ ಕನ್ನಡದ ಹೊಸ ಪುಸ್ತಕಗಳ ಪಟ್ಟಿ
ADVERTISEMENT

ಮೊದಲ ಓದು: ವೈಚಾರಿಕ ಚಿಂತನೆಯ ಬರಹಗಳು

Kannada Literature: ಮೂಡ್ನಾಕೂಡು ಚಿನ್ನಸ್ವಾಮಿ ಅವರ ಭಾಷಣ ಮತ್ತು ಲೇಖನಗಳ ಸಂಕಲನ ‘ಮೊದಲ ಓದು’ದಲ್ಲಿ ಧಾರ್ಮಿಕ, ಜಾತಿ, ಸಾಂಸ್ಕೃತಿಕ ಹಿಂಚಲನೆ, ಬ್ರಾಹ್ಮಣ್ಯ, ಅಸ್ಪೃಶ್ಯತೆ, ಬೌದ್ಧ ಧರ್ಮ ಮೊದಲಾದ ವಿಷಯಗಳ ಬಗ್ಗೆ ವೈಚಾರಿಕ ವಿಶ್ಲೇಷಣೆ ನೀಡಲಾಗಿದೆ.
Last Updated 28 ಸೆಪ್ಟೆಂಬರ್ 2025, 2:18 IST
ಮೊದಲ ಓದು: ವೈಚಾರಿಕ ಚಿಂತನೆಯ ಬರಹಗಳು

ಮೊದಲ ಓದು: ದೇಶ ಸುತ್ತಿ, ಕೋಶ ರಚಿಸಿದರು

Travelogue Book: ಶ್ರೀನಿವಾಸ ಎಂ.ಜಿ. ಪಾಣಿಭಾತೆ ಅವರ ‘ಸ್ವಂತ ಕಾರಿನಲ್ಲಿ, ಬೆಂಗಳೂರಿನಿಂದ ಲಂಡನ್‌ಗೆ’ ಕೃತಿ 75 ದಿನಗಳಲ್ಲಿ 20 ದೇಶಗಳನ್ನು ಕಾರಿನಲ್ಲಿ ಸುತ್ತಿದ ಪ್ರವಾಸ ಅನುಭವ, ರೇಷ್ಮೆ ಮಾರ್ಗದ ಇತಿಹಾಸ ಹಾಗೂ ರಮಣೀಯ ದೃಶ್ಯಗಳನ್ನು ವಿವರಿಸುತ್ತದೆ.
Last Updated 28 ಸೆಪ್ಟೆಂಬರ್ 2025, 1:11 IST
ಮೊದಲ ಓದು: ದೇಶ ಸುತ್ತಿ, ಕೋಶ ರಚಿಸಿದರು

ಮೊದಲ ಓದು: ತಾಯ್ತನದ ಅನುಭವ ಕಥನ

Motherhood Stories: ಮೇಘನಾ ಸುಧೀಂದ್ರ ಅವರ ‘ಮಿಲೇನಿಯಲ್ ಅಮ್ಮ’ ಕೃತಿ ಗರ್ಭಧಾರಣೆಯಿಂದ ಮಕ್ಕಳ ಬೆಳವಣಿಗೆವರೆಗೆ ತಾಯ್ತನದ ಖುಷಿ, ಸಂಕಟ, ಭಾವನೆ, ಅನುಭವಗಳನ್ನು ದಾಖಲಿಸಿರುವ ಹದಿನಾರು ಅಧ್ಯಾಯಗಳ ವೈಯಕ್ತಿಕ ಹಾಗೂ ಸಾರ್ವತ್ರಿಕ ಕಥನವಾಗಿದೆ.
Last Updated 27 ಸೆಪ್ಟೆಂಬರ್ 2025, 23:28 IST
ಮೊದಲ ಓದು: ತಾಯ್ತನದ ಅನುಭವ ಕಥನ
ADVERTISEMENT
ADVERTISEMENT
ADVERTISEMENT