ಗಿದ್ದರೂ, ಹಾಲಿ ಆರ್ಥಿಕ ವರ್ಷದ ಜುಲೈ–ಸೆಪ್ಟೆಂಬರ್ ತ್ರೈಮಾಸಿಕದಲ್ಲೇ ದೇಶದ ಅರ್ಥ ವ್ಯವಸ್ಥೆಯು ಚೇತರಿಕೆ
ಯನ್ನು ಕಾಣಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆನ್ಲೈನ್ ಮೂಲಕ ನಡೆದ ಕಾರ್ಯಕ್ರಮವೊಂದರಲ್ಲಿ ಮಾತ
ನಾಡಿದ ಬ್ಯಾನರ್ಜಿ, ‘ಕೋವಿಡ್–19 ಕಾಯಿಲೆ ಹರಡುವ ಮೊದಲೂ ದೇಶದ ಅರ್ಥ ವ್ಯವಸ್ಥೆಯ ಬೆಳವಣಿಗೆ ವೇಗ ಕಡಿಮೆ ಆಗುತ್ತಿತ್ತು’ ಎಂದರು.