‘ರಫ್ತು ಹಾಗೂ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಕೂಡ ಗಮನಾರ್ಹ ಹೆಚ್ಚಳ ಆಗಿದೆ’ ಎಂದು ಅವರು ಪತಂಜಲಿ ಸಂಸ್ಥೆಯ ಸಂಶೋಧನಾ ಪ್ರಬಂಧವೊಂದರ ಬಿಡುಗಡೆ ವೇಳೆ ತಿಳಿಸಿದ್ದಾರೆ. ‘ನಾನು ಆಧುನಿಕ ವೈದ್ಯವಿಜ್ಞಾನ ಅಧ್ಯಯನ ಮಾಡಿ, ವೈದ್ಯನಾಗಿ ಕೆಲಸ ಮಾಡಿದವನು. ಆದರೆ, ಆಯುರ್ವೇದವನ್ನು ಅಧ್ಯಯನ ಮಾಡಿದ ನಂತರ ಇದು ಎಲ್ಲರಿಗೂ ಪ್ರಯೋಜನಕಾರಿ ಎಂಬ ತೀರ್ಮಾನಕ್ಕೆ ಬಂದಿದ್ದೇನೆ’ ಎಂದು ಹರ್ಷವರ್ಧನ್ ಹೇಳಿದ್ದಾರೆ.