‘ಉದ್ದಿಮೆ ಆರ್ಥಿಕ ಸಂಕಷ್ಟದಲ್ಲಿದೆ.ಕಾಫಿ ಡೇ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಘಟಾನುಘಟಿ ಉದ್ಯಮಿಗಳೊಂದಿಗೆ ಮಾತುಕತೆಯೂ ನಡೆದಿದೆ. ಸಿದ್ಧಾರ್ಥ ಒಡೆತನದ ಕಾಫಿಯೇತರ ಕಂಪನಿಗಳನ್ನು ಕೈಬಿಟ್ಟು ಅಥವಾ ಮಾರಾಟ ಮಾಡಿ, ಕಾಫಿ ಉದ್ದಿಮೆ ಮಾತ್ರ ನಡೆಸುವ ಚಿಂತನೆ ನಡೆದಿದೆ. ಬೆಳೆಗಾರರ ಬಾಕಿ ಪಾವತಿಸುವ ಬಗ್ಗೆಯೂ ಚರ್ಚೆ ನಡೆದಿದೆ’ ಎಂದು ಅವರು ತಿಳಿಸಿದರು.