ನವದೆಹಲಿ: ‘ಈಗಿರುವ ಹಣಕಾಸು ವ್ಯವಸ್ಥೆಯನ್ನು ತಪ್ಪಾಗಿ ರೂಪಿಸಲಾಗಿದೆ ಎನ್ನುವುದನ್ನು ಕೋವಿಡ್–19 ಸಂಕಷ್ಟದ ಸಂದರ್ಭ ಸಾಬೀತುಪಡಿಸಿದೆ. ಹೀಗಾಗಿ, ಗ್ರಾಮೀಣ ಪ್ರದೇಶ ಕೇಂದ್ರಿತ ಆರ್ಥಿಕತೆಗೆ ಒತ್ತು ನೀಡುವ ಅಗತ್ಯವಿದೆ’ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ, ಬಾಂಗ್ಲಾದೇಶದ ಗ್ರಾಮೀಣ ಬ್ಯಾಂಕ್ಗಳ ಸಂಸ್ಥಾಪಕ ಮುಹ್ಮಮದ್ ಯೂನುಸ್ಅಭಿಪ್ರಾಯಪಟ್ಟಿದ್ದಾರೆ.