‘ಕಾರ್ಪೊರೇಟ್ ತೆರಿಗೆ ದರ ಕಡಿತ, ಸಿರಿವಂತರ ಮೇಲಿನ ಹೆಚ್ಚುವರಿ ಸರ್ಚಾರ್ಜ್ ಕೈಬಿಟ್ಟಿರುವುದು ಹಾಗೂ ಬ್ಯಾಂಕ್ಗಳಿಗೆ ಪುನರ್ಧನ ನೀಡಿಕೆಯಂತಹ ಕ್ರಮಗಳು ಹೂಡಿಕೆ ಚಟುವಟಿಕೆಯನ್ನು ಹೆಚ್ಚಾಗುವಂತೆ ಮಾಡುತ್ತಿವೆ’ ಎಂದು ಮಾರ್ನಿಂಗ್ಸ್ಟಾರ್ ಇನ್ವೆಸ್ಟ್ಮೆಂಟ್ ಅಡ್ವೈಸರ್ ಇಂಡಿಯಾದ ಹಿರಿಯ ವಿಶ್ಲೇಷಕ ಹಿಮಾಂಶು ಶ್ರೀವಾಸ್ತವ ಅವರು ಅಭಿಪ್ರಾಯಪಟ್ಟಿದ್ದಾರೆ.