‘ನಮ್ಮ ತಾಯಿ ನಮಗಾಗಿ ಎಷ್ಟು ಶ್ರಮಿಸುತ್ತಾರೆ, ಬೆಂಬಲ ನೀಡುತ್ತಾರೆ ಎನ್ನುವುದು ಈ ಸಂದರ್ಭದಲ್ಲಿ ನಮಗೆಲ್ಲ ಅರಿವಾಗುತ್ತದೆ. ತಾಯಂದಿರ ಎಲ್ಲ ಕೆಲಸ ಹಾಗೂ ಸ್ಥೈರ್ಯದ ಮಾತು ಹಿಂದೆಂದಿಗಿಂತಲೂ ಹೆಚ್ಚಾಗಿ ಈಗ ನಮ್ಮ ಗಮನಕ್ಕೆ ಬರುತ್ತದೆ. ಅವರ ‘ಚಿನ್ನದ ಹೃದಯಕ್ಕೆ’ ನಾವು ಕೃತಜ್ಞರಾಗಿದ್ದೇವೆ’ ಎಂದು ಕಂಪನಿಯ ಆಭರಣ, ಮಾರ್ಕೆಟಿಂಗ್ ವಿಭಾಗದ ಜನರಲ್ ಮ್ಯಾನೇಜರ್ ರಂಜನಿ ಕೃಷ್ಣಸ್ವಾಮಿ ಹೇಳಿದ್ದಾರೆ.