ತಮಿಳನಾಡಿನ ಅಧಿಕಾರಿಯೊಬ್ಬರು, ಚೆನ್ನೈನಲ್ಲಿ ಕಾಗ್ನಿಜಂಟ್ ಕಂಪನಿಯ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲು ₹14.26 ಕೋಟಿ ಲಂಚದ ಬೇಡಿಕೆ ಇಟ್ಟಿದ್ದರು. ಇದಕ್ಕೆ ಕಂಪನಿ ಒಪ್ಪಿಕೊಂಡಿತ್ತು. ಇದು ಎಸ್ಇಸಿ ಗಮನಕ್ಕೆ ಬಂದು, ಭ್ರಷ್ಟಾಚಾರ ವಿರೋಧಿ ನಿಯಮ ಉಲ್ಲಂಘನೆಯಾಗಿದೆ ಎಂದು ಕಾಗ್ನಿಜಂಟ್ ವಿರುದ್ಧ ಪ್ರಕರಣ ದಾಖಲಿಸಿತ್ತು.