‘ಒಂದು ಪ್ರಕರಣವನ್ನೇ ಉತ್ಪ್ರೇಕ್ಷಿಸಿ ‘ಐಬಿಸಿ’ಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವ ನಿರ್ಧಾರಕ್ಕೆ ಬರಬಾರದು. ಒಂದು ಪ್ರಕರಣದಲ್ಲಿನ ಅನಿಶ್ಚಿತತೆಯನ್ನೇ ಸಾರ್ವತ್ರಿಕಗೊಳಿಸಬಾರದು’ ಎಂದು ಹೇಳಿದ್ದಾರೆ. ‘ಪಿಎಂಸಿ’ ಹಗರಣವು ‘ಐಬಿಸಿ’ಯಲ್ಲಿನ ಲೋಪದೋಷಗಳಿಗೆ ಕನ್ನಡಿ ಹಿಡಿಯುತ್ತಿದೆಯೇ ಎನ್ನುವ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.