ಡೆಪ್ಯುಟಿ ಗವರ್ನರ್ ಎನ್. ಎಸ್. ವಿಶ್ವನಾಥನ್, ವಿರಲ್ ವಿ. ಆಚಾರ್ಯ, ಬಿ. ಪಿ. ಕನುಂಗೊ, ಮಹೇಶ್ ಕುಮಾರ್ ಜೈನ್ ಅವರಲ್ಲದೆ ಕೇಂದ್ರೀಯ ಮಂಡಳಿಯ ನಿರ್ದೇಶಕರಾದ ಭರತ್ ದೋಷಿ, ಸುಧೀರ್ ಮಂಕಡ್, ಮನೀಷ್ ಸಬರ್ವಾಲ್, ಸತೀಶ್ ಮರಾಠೆ, ಸ್ವಾಮಿನಾಥನ್ ಗುರುಮೂರ್ತಿ, ರೇವತಿ ಅಯ್ಯರ್ ಮತ್ತು ಸಚಿನ್ ಚತುರ್ವೇದಿ ಅವರು ಸಭೆಯಲ್ಲಿ ಭಾಗವಹಿಸಿದ್ದರು.