ಕೇಂದ್ರೋದ್ಯಮಗಳ ಐಪಿಒ: ಬೇಕೇ, ಬೇಡವೇ? ಇದು ಖಾಸಗೀಕರಣಕ್ಕೆ ಮುನ್ನುಡಿಯೇ? ಎನ್ನುವ ಕುರಿತು ಪ್ರಜಾವಾಣಿ ಸಂವಾದ ಕಾರ್ಯಕ್ರಮ ನಡೆಯುತ್ತಿದೆ.
ಕಾರ್ಯಕ್ರಮದಲ್ಲಿ ವಿಶ್ವನಾಥ ಭಟ್, ಆರ್ಥಿಕ ತಜ್ಞ- ಅಖಿಲಾ ವಿದ್ಯಾಸಂದ್ರ, ವಕೀಲೆ- ಶರತ್ ಎಂ.ಎಸ್, ಹೂಡಿಕೆ ತಜ್ಞ ಭಾಗವಹಿಸಿದ್ದಾರೆ. ಇಂದು ಮಧ್ಯಾಹ್ನ 2 ರಿಂದ ಆರಂಭಗೊಂಡಿರುವ ಕಾರ್ಯಕ್ರಮ 3ಕ್ಕೆ ಮುಗಿಯಲಿದೆ.