ಗುರುವಾರ, 29 ಜನವರಿ 2026
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ ಕಾರ್ಟೂನು: ಬುಧವಾರ, 28 ಜನವರಿ 2026

Chinakuruli Cartoon: ಚಿನಕುರುಳಿ ಕಾರ್ಟೂನು: ಬುಧವಾರ, 28 ಜನವರಿ 2026
Last Updated 28 ಜನವರಿ 2026, 0:12 IST
ಚಿನಕುರುಳಿ ಕಾರ್ಟೂನು: ಬುಧವಾರ, 28 ಜನವರಿ 2026

ಗುಂಡಣ್ಣ: ಬುಧವಾರ, 28 ಜನವರಿ 2026

ಗುಂಡಣ್ಣ: ಮಂಗಳವಾರ, 27 ಜನವರಿ 2026
Last Updated 28 ಜನವರಿ 2026, 6:25 IST
ಗುಂಡಣ್ಣ: ಬುಧವಾರ, 28 ಜನವರಿ 2026

ಮಹಾಂತೇಶ್ ಬೀಳಗಿ ಪುತ್ರಿಗೆ ಸರ್ಕಾರಿ ಉದ್ಯೋಗ: ಆದೇಶ ಪ್ರತಿ ಹಸ್ತಾಂತರಿಸಿದ ಸಿಎಂ

Chaitanya Bilagi: ಬೆಂಗಳೂರು: ರಸ್ತೆ ಅಪಘಾತದಲ್ಲಿ ಮೃತಪಟ್ಟ ಐಎಎಸ್‌ ಅಧಿಕಾರಿ ಮಹಾಂತೇಶ್‌ ಬೀಳಗಿ ಅವರ ಪುತ್ರಿ ಚೈತನ್ಯಾ ಬೀಳಗಿ ಅವರಿಗೆ, ರಾಜ್ಯ ಸರ್ಕಾರ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ನೀಡಿದೆ. ಚೈತನ್ಯ ಅವರಿಗೆ ಆದೇಶ ಪ್ರತಿ ನೀಡಲಾಗಿದೆ.
Last Updated 28 ಜನವರಿ 2026, 14:21 IST
ಮಹಾಂತೇಶ್ ಬೀಳಗಿ ಪುತ್ರಿಗೆ ಸರ್ಕಾರಿ ಉದ್ಯೋಗ: ಆದೇಶ ಪ್ರತಿ ಹಸ್ತಾಂತರಿಸಿದ ಸಿಎಂ

ಚುರುಮುರಿ: ಗೇಮ್ ಪ್ಲಾನ್

Political Satire: ‘ಟಿವಿಯಲ್ಲಿ ಬರೀ ಕ್ರಿಕೆಟ್ ನೋಡ್ತಿರ್ತೀರಿ, ನಾನು ಸೀರಿಯಲ್ ನೋಡ್ಬೇಕು...’ ಸಿಟ್ಟಿನಿಂದ ಸುಮಿ ಗಂಡನಿಂದ ರಿಮೋಟ್ ಕಿತ್ತುಕೊಂಡಳು.
Last Updated 28 ಜನವರಿ 2026, 0:25 IST
ಚುರುಮುರಿ: ಗೇಮ್ ಪ್ಲಾನ್

ವಿಮಾನ, ಹೆಲಿಕಾಪ್ಟರ್ ಅಪಘಾತಗಳಲ್ಲಿ ಬದುಕುಳಿದ ಲಕ್ಕಿ ರಾಜಕಾರಣಿಗಳ ಪಟ್ಟಿ ಇಂತಿದೆ

Politician Survival: ವಿಮಾನ ಅಥವಾ ಹೆಲಿಕಾಪ್ಟರ್ ಅವಘಡಗಳು ಸಂಭವಿಸಿದರೆ ಬದುಕುಳಿಯುವುದು ಭಾರಿ ಕಷ್ಟ. ಏಕೆಂದರೆ, ಭಾರಿ ಸ್ಫೋಟ ಮತ್ತು ಬೆಂಕಿಯ ಕೆನ್ನಾಲಿಗೆ ಆವರಿಸುವುದರಿಂದ ಬದುಕುಳಿಯುವ ಅವಕಾಶ ಬಹಳ ಕಡಿಮೆ ಇರುತ್ತದೆ. ಅಂತಹ ಸಂದರ್ಭದಲ್ಲೂ ಪಾರಾದವರು ಇದ್ದಾರೆ.
Last Updated 28 ಜನವರಿ 2026, 16:33 IST
ವಿಮಾನ, ಹೆಲಿಕಾಪ್ಟರ್ ಅಪಘಾತಗಳಲ್ಲಿ ಬದುಕುಳಿದ ಲಕ್ಕಿ ರಾಜಕಾರಣಿಗಳ ಪಟ್ಟಿ ಇಂತಿದೆ

Video | ಅಜಿತ್ ಪವಾರ್ ಇದ್ದ ವಿಮಾನ ಪತನ: ಭೀಕರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆ

Ajit Pawar Plane Crash: ಮುಂಬೈ: ಪುಣೆಯ ಬಾರಾಮತಿ ವಿಮಾನ ನಿಲ್ದಾಣದ ಬಳಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮೃತಪಟ್ಟಿದ್ದಾರೆ. ಇದೀಗ ಅವರಿದ್ದ ವಿಮಾನ ಪತನಗೊಂಡ ಭೀಕರ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
Last Updated 28 ಜನವರಿ 2026, 9:39 IST
Video | ಅಜಿತ್ ಪವಾರ್ ಇದ್ದ ವಿಮಾನ ಪತನ: ಭೀಕರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆ

ಬೆಳ್ಳಿಯ ಬೆಲೆ ಕೆ.ಜಿ.ಗೆ ₹44,500 ಜಿಗಿತ; ಚಿನ್ನದ ದರ 10 ಗ್ರಾಂಗೆ ₹7,300 ಏರಿಕೆ

ಚಿನಿವಾರ ಪೇಟೆಯಲ್ಲಿ ಮಂಗಳವಾರ ನಡೆದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯು ದಾಖಲೆ ಬರೆದಿವೆ.
Last Updated 27 ಜನವರಿ 2026, 16:00 IST
ಬೆಳ್ಳಿಯ ಬೆಲೆ ಕೆ.ಜಿ.ಗೆ ₹44,500 ಜಿಗಿತ; ಚಿನ್ನದ ದರ 10 ಗ್ರಾಂಗೆ ₹7,300 ಏರಿಕೆ
ADVERTISEMENT

Web Exclusive: ತುಮಕೂರು ಜಿಲ್ಲೆಯಲ್ಲಿ 3 ವರ್ಷದಲ್ಲಿ 5,446 ಅವಧಿ ಪೂರ್ವ ಹೆರಿಗೆ

Neonatal Health: ತುಮಕೂರು: ಜಿಲ್ಲೆಯಲ್ಲಿ ಅವಧಿ ಪೂರ್ವ ಹೆರಿಗೆಗಳ ಸಂಖ್ಯೆ ಹೆಚ್ಚುತ್ತಿದ್ದು, ಇದು ನವಜಾತ ಶಿಶು ಮತ್ತು ತಾಯಿ ಮರಣ ಪ್ರಮಾಣ ಏರಿಕೆಗೆ ಹಾದಿ ಮಾಡಿಕೊಡುತ್ತಿದೆ. ಕಳೆದ ಮೂರು ವರ್ಷದಲ್ಲಿ 5,446 ಹೆರಿಗೆಗಳು 9 ತಿಂಗಳು ತುಂಬುವ ಮುನ್ನ ಆಗಿವೆ.
Last Updated 28 ಜನವರಿ 2026, 1:37 IST
Web Exclusive: ತುಮಕೂರು ಜಿಲ್ಲೆಯಲ್ಲಿ 3 ವರ್ಷದಲ್ಲಿ 5,446 ಅವಧಿ ಪೂರ್ವ ಹೆರಿಗೆ

ಸಂಬಳಕ್ಕೆ ಕೊಟ್ಟ ದುಡ್ಡು, ತಕ್ಷಣ ಕೊಡಿ: ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಪತ್ರ

ರಾಜ್ಯ ಸರ್ಕಾರಕ್ಕೆ ತುಂಗಭದ್ರಾ ಮಂಡಳಿ ಕಾರ್ಯದರ್ಶಿಯಿಂದಲೇ ಪತ್ರ
Last Updated 27 ಜನವರಿ 2026, 23:04 IST
ಸಂಬಳಕ್ಕೆ ಕೊಟ್ಟ ದುಡ್ಡು, ತಕ್ಷಣ ಕೊಡಿ: ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಪತ್ರ

ಮುಕ್ತ ವ್ಯಾಪಾರ ಒಪ್ಪಂದ | ಜಾಗತಿಕ ವ್ಯಾಪಾರದಲ್ಲಿ ಭಾರತದ ಶಕೆ ಆರಂಭ: ಅಮೆರಿಕ

Jamieson Greer: ನ್ಯೂಯಾರ್ಕ್‌ (ಪಿಟಿಐ): ಭಾರತ– ಐರೋಪ್ಯ ಒಕ್ಕೂಟದೊಟ್ಟಿಗಿನ ಮುಕ್ತ ವ್ಯಾಪಾರ ಒಪ್ಪಂದ ಅಂತಿಮಗೊಂಡಿದೆ. ಈ ಮೂಲಕ ಭಾರತವು ಜಾಗತಿಕ ವ್ಯಾಪಾರದ ವಿಷಯದಲ್ಲಿ ಮೇಲ್ಮಟ್ಟಕ್ಕೆ ಏರಿದಂತಾಗಿದೆ ಎಂದು ಜೇಮಿಸನ್‌ ಗ್ರೀರ್‌ ಹೇಳಿದರು.
Last Updated 28 ಜನವರಿ 2026, 14:30 IST
ಮುಕ್ತ ವ್ಯಾಪಾರ ಒಪ್ಪಂದ  | ಜಾಗತಿಕ ವ್ಯಾಪಾರದಲ್ಲಿ ಭಾರತದ ಶಕೆ ಆರಂಭ: ಅಮೆರಿಕ
ADVERTISEMENT
ADVERTISEMENT
ADVERTISEMENT