ಮಂಗಳವಾರ, 13 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಟ್ರೆಂಡಿಂಗ್

ADVERTISEMENT

ಝೆರೋಧಾ ಸ್ಥಾಪಕರಿಗೆ ₹8 ಕೋಟಿ ತೆರಿಗೆ ವಿನಾಯಿತಿ

Income Tax Relief: ದೇಶದ ಪ್ರಮುಖ ಆನ್‌ಲೈನ್‌ ಹೂಡಿಕೆಯ ವೇದಿಕೆ ಎನಿಸಿರುವ ಝೆರೋಧಾದ ಸ್ಥಾಪಕ ಹೂಡಿಕೆದಾರ, ವಿಜಯ್ ಮಾರಿಯಪ್ಪನ್‌ ಆಸ್ಟಿನ್‌ ಪ್ರಕಾಶ್‌ ಅವರು ಭಾರತದ ಶಾಶ್ವತ ನಿವಾಸಿ ಅಲ್ಲದಿರುವುದರಿಂದ, ಡಿಟಿಎಎ ಅಡಿಯಲ್ಲಿ ತೆರಿಗೆ ವಿನಾಯಿತಿಗೆ ಅರ್ಹರು.
Last Updated 13 ಜನವರಿ 2026, 19:27 IST
ಝೆರೋಧಾ ಸ್ಥಾಪಕರಿಗೆ ₹8 ಕೋಟಿ ತೆರಿಗೆ ವಿನಾಯಿತಿ

ಒಂದೇ ದಿನದಲ್ಲಿ ಎರಡು ರಾಜ್ಯಗಳಲ್ಲಿ ಆಧಾರ್: ಬಾಂಗ್ಲಾ ಪ್ರಜೆಗೆ ಜಾಮೀನು ನಕಾರ

Illegal Immigrants: ನಕಲಿ ಆಧಾರ್ ಕಾರ್ಡ್ ಬಳಸಿ ಪಡೆದುಕೊಂಡಿದ್ದ ಪಾಸ್‌ಪೋರ್ಟ್ ಮೂಲಕ ಐದು ಬಾರಿ ಬಾಂಗ್ಲಾ ದೇಶಕ್ಕೆ ಪ್ರಯಾಣಿಸಿದ್ದ ಮತ್ತು ಸದ್ಯ ಮಾನವ ಕಳ್ಳಸಾಗಣೆ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಬಾಂಗ್ಲಾ ಪ್ರಜೆಯೊಬ್ಬರಿಗೆ ಜಾಮೀನು ಮಂಜೂರು ಮಾಡಲು ಹೈಕೋರ್ಟ್‌ ನಿರಾಕರಿಸಿದೆ.
Last Updated 13 ಜನವರಿ 2026, 19:24 IST
ಒಂದೇ ದಿನದಲ್ಲಿ ಎರಡು ರಾಜ್ಯಗಳಲ್ಲಿ ಆಧಾರ್: ಬಾಂಗ್ಲಾ ಪ್ರಜೆಗೆ ಜಾಮೀನು ನಕಾರ

ಇ.ವಿ. ಚಾರ್ಜಿಂಗ್, ಬ್ಯಾಟರಿ ವಿನಿಮಯ ಕೇಂದ್ರಗಳ ಸ್ಥಾಪನೆಗೆ ಏಕ ಗವಾಕ್ಷಿ ವ್ಯವಸ್ಥೆ

BESCOM EV Portal: ಬೆಂಗಳೂರು ಇ.ವಿ ಚಾರ್ಜಿಂಗ್ ಹಾಗೂ ಬ್ಯಾಟರಿ ವಿನಿಮಯ ಕೇಂದ್ರಗಳ ಸ್ಥಾಪನೆ, ತ್ವರಿತ ವಿದ್ಯುತ್‌ ಸಂಪರ್ಕಕ್ಕೆ ಏಕ ಗವಾಕ್ಷಿ ವ್ಯವಸ್ಥೆಯನ್ನು ಹೊಂದಿರುವ ‘ಲ್ಯಾಂಡ್ ಅಗ್ರಿಗೇಟರ್ ಪೋರ್ಟಲ್’ ಅನ್ನು ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ಆರಂಭಿಸಿದೆ.
Last Updated 13 ಜನವರಿ 2026, 19:23 IST
ಇ.ವಿ. ಚಾರ್ಜಿಂಗ್, ಬ್ಯಾಟರಿ ವಿನಿಮಯ ಕೇಂದ್ರಗಳ ಸ್ಥಾಪನೆಗೆ ಏಕ ಗವಾಕ್ಷಿ ವ್ಯವಸ್ಥೆ

ಒಳಮೀಸಲಾತಿ | ಅಲೆಮಾರಿಗಳಿಗೆ ನ್ಯಾಯಕ್ಕಾಗಿ ಹೋರಾಟ: ಬಿಜೆಪಿ ಹಿರಿಯರ ತೀರ್ಮಾನ

BJP Internal Reservation Protest: ಒಳಮೀಸಲಾತಿಯಲ್ಲಿ ಅಲೆಮಾರಿಗಳಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ರಾಜ್ಯವ್ಯಾಪಿ ಹೋರಾಟ ನಡೆಸಲು ಬಿಜೆಪಿ ಹಿರಿಯ ನಾಯಕರ ಸಭೆ ತೀರ್ಮಾನಿಸಿದೆ. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಹೋರಾಟ ನಡೆಯಲಿದೆ.
Last Updated 13 ಜನವರಿ 2026, 19:21 IST
ಒಳಮೀಸಲಾತಿ | ಅಲೆಮಾರಿಗಳಿಗೆ ನ್ಯಾಯಕ್ಕಾಗಿ ಹೋರಾಟ: ಬಿಜೆಪಿ ಹಿರಿಯರ ತೀರ್ಮಾನ

ಬೆಂಗಳೂರು: ಪ್ರಾಂಶುಪಾಲರ ಹುದ್ದೆ ಸೇವಾನಿರತರಿಗೆ ನೀಡಲು ಒತ್ತಾಯ

Principal Recruitment Row: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರ ನೇರ ನೇಮಕಾತಿ ಪ್ರಕ್ರಿಯೆಯನ್ನು ರದ್ದುಪಡಿಸಿ ಸೇವಾಜ್ಯೇಷ್ಠತೆಯ ಆಧಾರದಲ್ಲಿ ಅಧ್ಯಾಪಕರಿಗೆ ಬಡ್ತಿ ನೀಡಬೇಕು ಎಂದು ಉನ್ನತ ಶಿಕ್ಷಣ ಚಿಂತನಾ ವೇದಿಕೆ ಒತ್ತಾಯಿಸಿದೆ.
Last Updated 13 ಜನವರಿ 2026, 19:20 IST
ಬೆಂಗಳೂರು: ಪ್ರಾಂಶುಪಾಲರ ಹುದ್ದೆ ಸೇವಾನಿರತರಿಗೆ ನೀಡಲು ಒತ್ತಾಯ

ಬೆಂಗಳೂರು: ಜನವರಿ 29ರಿಂದ ವೇದಾಂತ ಭಾರತಿ ಸಂಸ್ಥೆಯಿಂದ ವಿವೇಕ ದೀಪ್ತಿ ಕಾರ್ಯಕ್ರಮ

Vedanta Bharati: ಬೆಂಗಳೂರಿನ ಅರಮನೆ ಮೈದಾನದಲ್ಲಿ ಜ.29ರಿಂದ ನಾಲ್ಕು ದಿನ ರಾಷ್ಟ್ರಮಟ್ಟದ ವಿವೇಕ ದೀಪ್ತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಶೃಂಗೇರಿ ಜಗದ್ಗುರುಗಳ ಸಮ್ಮುಖದಲ್ಲಿ ಈ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
Last Updated 13 ಜನವರಿ 2026, 19:17 IST
ಬೆಂಗಳೂರು: ಜನವರಿ 29ರಿಂದ ವೇದಾಂತ ಭಾರತಿ ಸಂಸ್ಥೆಯಿಂದ ವಿವೇಕ ದೀಪ್ತಿ ಕಾರ್ಯಕ್ರಮ

ಬಜೆಟ್‌ನಲ್ಲಿ ಪುಸ್ತಕ ಖರೀದಿ ₹ 25 ಕೋಟಿ ಮೀಸಲಿಡಲು ಪ್ರಕಾಶಕ ಒತ್ತಾಯ

Book Purchase Grant: ಏಕಗವಾಕ್ಷಿ ಯೋಜನೆಯಡಿ ಕನ್ನಡ ಪುಸ್ತಕಗಳ ಖರೀದಿಗೆ ಮುಂಬರುವ ಬಜೆಟ್‌ನಲ್ಲಿ ₹ 25 ಕೋಟಿ ಅನುದಾನ ಮೀಸಲಿಡಬೇಕು ಎಂದು ಕರ್ನಾಟಕ ಲೇಖಕ-ಪ್ರಕಾಶಕರ ಮತ್ತು ಮುದ್ರಕರ ಒಕ್ಕೂಟವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಗ್ರಹಿಸಿದೆ.
Last Updated 13 ಜನವರಿ 2026, 19:16 IST
ಬಜೆಟ್‌ನಲ್ಲಿ ಪುಸ್ತಕ ಖರೀದಿ ₹ 25 ಕೋಟಿ ಮೀಸಲಿಡಲು ಪ್ರಕಾಶಕ ಒತ್ತಾಯ
ADVERTISEMENT

WPL 2026 | ಹರ್ಮನ್‌ಪ್ರೀತ್‌ ಕೌರ್‌ ಆಟ: ಗುಜರಾತ್ ವಿರುದ್ಧ ಮುಂಬೈಗೆ ಜಯ

Women’s Premier League: ನಾಯಕಿ ಹರ್ಮನ್‌ಪ್ರೀತ್‌ ಕೌರ್‌ (ಔಟಾಗದೇ 71;43ಎ, 4x7, 6x2) ಅವರ ಅಜೇಯ ಅರ್ಧಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್‌ ತಂಡವು ಮಂಗಳವಾರ ಮಹಿಳಾ ಪ್ರೀಮಿಯರ್‌ ಲೀಗ್‌ನ ಪಂದ್ಯದಲ್ಲಿ ಗುಜರಾಜ್‌ ಜೈಂಟ್ಸ್‌ ತಂಡವನ್ನು ಏಳು ವಿಕೆಟ್‌ಗಳಿಂದ ಮಣಿಸಿತು.‌
Last Updated 13 ಜನವರಿ 2026, 18:47 IST
WPL 2026 |  ಹರ್ಮನ್‌ಪ್ರೀತ್‌ ಕೌರ್‌ ಆಟ: ಗುಜರಾತ್ ವಿರುದ್ಧ ಮುಂಬೈಗೆ ಜಯ

ಕೆಂಗೇರಿ | ದರೋಡೆ ಪ್ರಕರಣ: ಮೂವರ ಸೆರೆ

Highway Robbery Arrest: ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ ಸುರೇಶ್ ಅಲಿಯಾಸ್ ಸೂರಿ ಶಶಿಕುಮಾರ್ ಮತ್ತು ಅಖಿಲ್ ಬಂಧಿತರು ಡಿ 31ರಂದು ವ್ಯಕ್ತಿಯೊಬ್ಬರನ್ನು ಆರೋಪಿಗಳು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಬೆದರಿಸಿ ದೋಚಿದ್ದರು
Last Updated 13 ಜನವರಿ 2026, 18:41 IST
ಕೆಂಗೇರಿ | ದರೋಡೆ ಪ್ರಕರಣ: ಮೂವರ ಸೆರೆ

ಪವರ್‌ ಟಿ.ವಿ ರಾಕೇಶ್‌ ಶೆಟ್ಟಿಗೆ 3 ತಿಂಗಳ ಜೈಲು

Power TV Rakesh Shetty: ಹಿರಿಯ ಐಪಿಎಸ್‌ ಅಧಿಕಾರಿ ಬಿ.ಆರ್. ರವಿಕಾಂತೇಗೌಡ ದಾಖಲಿಸಿರುವ ಸಿವಿಲ್‌ ವ್ಯಾಜ್ಯದಲ್ಲಿ ನ್ಯಾಯಾಲಯದ ಮಧ್ಯಂತರ ಆದೇಶವನ್ನು ಉಲ್ಲಂಘಿಸಿದ ಆರೋಪದಡಿ ಪವರ್‌ ಟಿವಿ ಮುಖ್ಯಸ್ಥ ರಾಕೇಶ್‌ ಶೆಟ್ಟಿ ಅವರಿಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ
Last Updated 13 ಜನವರಿ 2026, 18:40 IST
ಪವರ್‌ ಟಿ.ವಿ ರಾಕೇಶ್‌ ಶೆಟ್ಟಿಗೆ 3 ತಿಂಗಳ ಜೈಲು
ADVERTISEMENT
ADVERTISEMENT
ADVERTISEMENT