ಬುಧವಾರ, 28 ಜನವರಿ 2026
×
ADVERTISEMENT

ಟ್ರೆಂಡಿಂಗ್

ADVERTISEMENT

ಬೆಂಗಳೂರು: ಸಂವಿಧಾನ ನಡಿಗೆ ಕಾರ್ಯಕ್ರಮ ನಾಳೆ

Constitution: ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ವತಿಯಿಂದ ಸಮಾಜ ಕಲ್ಯಾಣ ಸಚಿವಾಲಯ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಸಹಯೋಗದಿಂದ ‘ಸಂವಿಧಾನವೇ ಬೆಳಕು – ಹೆಜ್ಜೆಯಿಡು ಬೆಂಗಳೂರು’ ಕಾರ್ಯಕ್ರಮ ಜನವರಿ 30ರಂದು ಜ್ಞಾನಭಾರತಿಯಲ್ಲಿ ನಡೆಯಲಿದೆ.
Last Updated 28 ಜನವರಿ 2026, 22:30 IST
ಬೆಂಗಳೂರು: ಸಂವಿಧಾನ ನಡಿಗೆ ಕಾರ್ಯಕ್ರಮ ನಾಳೆ

ಅಡುಗೆ ಪದಾರ್ಥಗಳ ಆಯ್ಕೆ ಬಗ್ಗೆ ಜಾಗರೂಕರಾಗಿರಿ: ನಟಿ ಕೀರ್ತಿ ಸುರೇಶ್

ಹಬ್ಬಗಳೆಂದರೆ ಕೌಟುಂಬಿಕ ಸಮಯ ಮತ್ತು ಮನೆಯ ಅಡುಗೆಯನ್ನು ಸಂಭ್ರಮಿಸುವ ಸುಸಂದರ್ಭ. ಉತ್ತಮವಾದ ಅಡುಗೆ ಎಣ್ಣೆ ಬಳಸುವುದರಿಂದ ಇಡೀ ಕುಟುಂಬದ ಆರೋಗ್ಯ ಸುರಕ್ಷಿತವಾಗಿರಲಿದೆ’ ಎಂದು ಫಿಯೋನಾ ರಾಯಭಾರಿ ನಟಿ ಕೀರ್ತಿ ಸುರೇಶ್ ಅಭಿಪ್ರಾಯಪಟ್ಟರು
Last Updated 28 ಜನವರಿ 2026, 21:46 IST
ಅಡುಗೆ ಪದಾರ್ಥಗಳ ಆಯ್ಕೆ ಬಗ್ಗೆ ಜಾಗರೂಕರಾಗಿರಿ: ನಟಿ ಕೀರ್ತಿ ಸುರೇಶ್

ವಿಮಾನ ನಿಲ್ದಾಣದಲ್ಲಿ ₹2 ಕೋಟಿ ಮೌಲ್ಯದ ಹೈಡ್ರೊ ಗಾಂಜಾ ಜಪ್ತಿ: ಇಬ್ಬರ ಬಂಧನ

Drug Smuggling Arrest: ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 6.38 ಕೆ.ಜಿ ಹೈಡ್ರೋಪೊನಿಕ್ ಗಾಂಜಾ ಸಾಗಿಸುತ್ತಿದ್ದ ಇಬ್ಬರು ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
Last Updated 28 ಜನವರಿ 2026, 21:40 IST
ವಿಮಾನ ನಿಲ್ದಾಣದಲ್ಲಿ ₹2 ಕೋಟಿ ಮೌಲ್ಯದ ಹೈಡ್ರೊ ಗಾಂಜಾ ಜಪ್ತಿ: ಇಬ್ಬರ ಬಂಧನ

ಬೆಂಗಳೂರು | ₹18 ಕೋಟಿ ಮೌಲ್ಯದ ಆಭರಣ ಕಳ್ಳತನ; ಬಿಲ್ಡರ್‌ ಮನೆಯಲ್ಲಿ ಕೃತ್ಯ

Jewellery Theft: ಬಿಲ್ಡರ್ ಮನೆಯಲ್ಲಿ ₹18 ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದ್ದು, ಈ ಸಂಬಂಧ ಮಾರತ್‌ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 28 ಜನವರಿ 2026, 21:37 IST
ಬೆಂಗಳೂರು | ₹18 ಕೋಟಿ ಮೌಲ್ಯದ ಆಭರಣ ಕಳ್ಳತನ; ಬಿಲ್ಡರ್‌ ಮನೆಯಲ್ಲಿ ಕೃತ್ಯ

ದೌರ್ಜನ್ಯ ತಡೆಯುವ ಜವಾಬ್ದಾರಿ ಸಾರ್ವಜನಿಕರಿಗೂ ಇದೆ: ಲಕ್ಷ್ಮೀ ಹೆಬ್ಬಾಳಕರ

ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ‘ಅಕ್ಕ ಪಡೆ’ ರಚಿಸಲಾಗಿದೆ. ದಿನದ 12 ಗಂಟೆಯೂ ಈ ಪಡೆ ಗಸ್ತು ತಿರುಗಲಿದೆ. ದೌರ್ಜ್ಯನ್ಯಕ್ಕೊಳಗಾಗಿ ದೂರು ನೀಡುವವರ ಹೆಸರನ್ನು ಗೋಪ್ಯವಾಗಿ ಇಡಲಾಗುವುದು
Last Updated 28 ಜನವರಿ 2026, 21:19 IST
ದೌರ್ಜನ್ಯ ತಡೆಯುವ ಜವಾಬ್ದಾರಿ ಸಾರ್ವಜನಿಕರಿಗೂ ಇದೆ: ಲಕ್ಷ್ಮೀ ಹೆಬ್ಬಾಳಕರ

ವಕೀಲರ ಪಟ್ಟಿಯಲ್ಲಿ ಒಬಿಸಿಗೆ ಅನ್ಯಾಯ: ಸಿಜೆಗೆ ಪತ್ರ

Judicial Diversity Concern: ಹೈಕೋರ್ಟ್ ನ್ಯಾಯಮೂರ್ತಿಗಳ ಹುದ್ದೆಗೆ ಶಿಫಾರಸಾದ 10 ವಕೀಲರ ಪಟ್ಟಿಯಲ್ಲಿ ಒಬಿಸಿ ಸಮುದಾಯದವರಿಗೆ ಅವಕಾಶ ನೀಡದಿದ್ದಕ್ಕೆ ಬೆಂಗಳೂರು ವಕೀಲರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ.
Last Updated 28 ಜನವರಿ 2026, 21:08 IST
ವಕೀಲರ ಪಟ್ಟಿಯಲ್ಲಿ ಒಬಿಸಿಗೆ ಅನ್ಯಾಯ: ಸಿಜೆಗೆ ಪತ್ರ

ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ: ಪ್ರಶಾಂತ ಕಣ್ಣೂರಕರ್ ಪ್ರಥಮ

Bodybuilding Contest: ರಾಯಚೂರು ಜಿಲ್ಲಾ ಉತ್ಸವ-2026ರ ಅಂಗವಾಗಿ ನಡೆದ ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಬೆಳಗಾವಿಯ ಪ್ರಶಾಂತ ಕಣ್ಣೂರಕರ್ ಮಿಸ್ಟರ್ ರಾಯಚೂರು ಉತ್ಸವ-2026ರ ಕಿರೀಟ ಗೆದ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 28 ಜನವರಿ 2026, 20:25 IST
ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ: ಪ್ರಶಾಂತ ಕಣ್ಣೂರಕರ್ ಪ್ರಥಮ
ADVERTISEMENT

IND vs NZ T20I: ಸಾಂಘಿಕ ಆಟ; ನ್ಯೂಜಿಲೆಂಡ್‌ಗೆ ಜಯ

IND vs NZ T20I: ಬ್ಯಾಟರ್‌ಗಳ ಉತ್ತಮ ಪ್ರದರ್ಶನ ಮತ್ತು ಬೌಲರ್‌ಗಳ ಸಂಘಟಿತ ನಿರ್ವಹಣೆಯ ನೆರವಿನಿಂದ ನ್ಯೂಜಿಲೆಂಡ್ ತಂಡ ನಾಲ್ಕನೇ ಟಿ20 ಪಂದ್ಯದಲ್ಲಿ ಬುಧವಾರ ಭಾರತ ತಂಡದ ಮೇಲೆ 50 ರನ್‌ಗಳ ಅರ್ಹ ಜಯ ಪಡೆಯಿತು
Last Updated 28 ಜನವರಿ 2026, 20:19 IST
IND vs NZ T20I: ಸಾಂಘಿಕ ಆಟ; ನ್ಯೂಜಿಲೆಂಡ್‌ಗೆ ಜಯ

ವಿಮಾನ ಪತನ: ಅಜಿತ್‌ ಪವಾರ್ ಗುರುತು ಪತ್ತೆಗೆ ನೆರವಾದ ಕೈಗಡಿಯಾರ

Plane Crash:ಬಾರಾಮತಿ ವಿಮಾನ ನಿಲ್ದಾಣದಲ್ಲಿ ವಿಮಾನ ಪತನಗೊಂಡು ಮೃತಪಟ್ಟ ಉಪಮುಖ್ಯಮಂತ್ರಿ ಅಜಿತ್‌ ಪವಾರ್ ಅವರ ಗುರುತು ಪತ್ತೆಗೆ ಕೈಗಡಿಯಾರ ನೆರವಾಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
Last Updated 28 ಜನವರಿ 2026, 19:49 IST
ವಿಮಾನ ಪತನ: ಅಜಿತ್‌ ಪವಾರ್ ಗುರುತು ಪತ್ತೆಗೆ  ನೆರವಾದ ಕೈಗಡಿಯಾರ

ಬಿಸಿಯೂಟಕ್ಕೆ ಕಳಪೆ ತೊಗರಿ ಬೇಳೆ ಪೂರೈಸಿದರೆ ಮುಲಾಜಿಲ್ಲದೆ ಕ್ರಮ: ಮಧು ಬಂಗಾರಪ್ಪ

Midday Meals: ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಪೂರೈಕೆಯಾಗುತ್ತಿರುವ ಬಿಸಿಯೂಟದ ತೊಗರಿ ಬೇಳೆಯ ಗುಣಮಟ್ಟ ಪರಿಶೀಲಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಕಳಪೆ ಪೂರೈಕೆ ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.
Last Updated 28 ಜನವರಿ 2026, 18:50 IST
 ಬಿಸಿಯೂಟಕ್ಕೆ ಕಳಪೆ ತೊಗರಿ ಬೇಳೆ ಪೂರೈಸಿದರೆ ಮುಲಾಜಿಲ್ಲದೆ ಕ್ರಮ: ಮಧು ಬಂಗಾರಪ್ಪ
ADVERTISEMENT
ADVERTISEMENT
ADVERTISEMENT