ಶನಿವಾರ, 14 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ: ಶನಿವಾರ, 14 ಫೆಬ್ರುವರಿ 2026

ಚಿನಕುರುಳಿ: ಶನಿವಾರ, 14 ಫೆಬ್ರುವರಿ 2026
Last Updated 13 ಫೆಬ್ರುವರಿ 2026, 22:30 IST
ಚಿನಕುರುಳಿ: ಶನಿವಾರ, 14 ಫೆಬ್ರುವರಿ 2026

ಗುಂಡಣ್ಣ: ಶನಿವಾರ, 14 ಫೆಬ್ರುವರಿ 2026

ಗುಂಡಣ್ಣ: ಶನಿವಾರ, 14 ಫೆಬ್ರುವರಿ 2026
Last Updated 13 ಫೆಬ್ರುವರಿ 2026, 22:30 IST
ಗುಂಡಣ್ಣ: ಶನಿವಾರ, 14 ಫೆಬ್ರುವರಿ 2026

ಚುರುಮುರಿ: ಹಳೆ ಟ್ರಂಕು...

Resort Politics: ‘ಏನ್ರಪ್ಪಾ, ನಮ್ ಕೆಲವ್ರು ಶಾಸಕ್ರು ಈ ಕುರಿ, ಎಮ್ಮೆ, ನಾಯಿ ಬಗ್ಗೆ ಅಧ್ಯಯನ ಮಾಡಕ್ಕೆ ಫಾರಿನ್ಗೆ ಒಂಟವ್ರಲ್ಲ’ ಎಂದ ಗುದ್ಲಿಂಗ. ‘ಅಧ್ಯಯನ ಅಲ್ಲ, ಪರಿಸ್ಥಿತಿ ಇನ್ನೂ ಅಧ್ವಾನ ಆದಾತು ಅಂತ ಓಯ್ತಾವ್ರೆ.
Last Updated 14 ಫೆಬ್ರುವರಿ 2026, 0:30 IST
ಚುರುಮುರಿ: ಹಳೆ ಟ್ರಂಕು...

ದಿನ ಭವಿಷ್ಯ: ಉತ್ತಮ ಅವಕಾಶಗಳು ಎದುರಾಗಲಿವೆ

ದಿನ ಭವಿಷ್ಯ: ಶನಿವಾರ, 14 ಫೆಬ್ರುವರಿ 2026
Last Updated 13 ಫೆಬ್ರುವರಿ 2026, 18:30 IST
ದಿನ ಭವಿಷ್ಯ: ಉತ್ತಮ ಅವಕಾಶಗಳು ಎದುರಾಗಲಿವೆ

ಹೋಟೆಲ್‌ಗೆ ಹಣ ಪಾವತಿಸಲಾಗದೆ ಗಂಟೆಗಟ್ಟಲೆ ರಸ್ತೆ ಬದಿಯಲ್ಲಿ ಉಳಿದ ಪಾಕಿಸ್ತಾನ ತಂಡ!

Pakistan Hockey Team: ಆಸ್ಟ್ರೇಲಿಯಾದ ಕೆನ್‌ಬೆರಾದಲ್ಲಿ ಪಾಕಿಸ್ತಾನದ ಹಾಕಿ ತಂಡ ವಾಸ್ತವ್ಯ ಹೂಡಬೇಕಿದ್ದ ಹೋಟೆಲ್‌ಗೆ ಪಾಕಿಸ್ತಾನ ಹಾಕಿ ಫೆಡರೇಷನ್ ಹಣ ಪಾವತಿಸದ ಕಾರಣ ಬುಕ್ಕಿಂಗ್ ರದ್ದುಮಾಡಲಾಯಿತು. ಪರಿಣಾಮ ರಾಜಧಾನಿ ಕೆನ್‌ಬೆರಾ ತಲುಪಿದ ಆಟಗಾರರು ಗಂಟೆಗಟ್ಟಲೆ ರಸ್ತೆ ಬದಿ ಕಳೆಯಬೇಕಾಯಿತು.
Last Updated 14 ಫೆಬ್ರುವರಿ 2026, 2:19 IST
ಹೋಟೆಲ್‌ಗೆ ಹಣ ಪಾವತಿಸಲಾಗದೆ ಗಂಟೆಗಟ್ಟಲೆ ರಸ್ತೆ ಬದಿಯಲ್ಲಿ ಉಳಿದ ಪಾಕಿಸ್ತಾನ ತಂಡ!

ಬಾಂಗ್ಲಾ ಚುನಾವಣೆ ಗೆದ್ದ ತಾರೀಕ್‌: ನಿಮ್ಮೊಂದಿಗೆ ಕೆಲಸ ಮಾಡಲು ಉತ್ಸುಕ ಎಂದ ಮೋದಿ

Tarique Rahman Victory: ಬಾಂಗ್ಲಾದೇಶ ಸಂಸತ್ ಚುನಾವಣೆಯಲ್ಲಿ ಬಿಎನ್‌ಪಿ ಬಹುಮತ ಪಡೆದ ಹಿನ್ನೆಲೆ ತಾರಿಕ್ ರೆಹಮಾನ್‌ಗೆ ಪ್ರಧಾನಿ ಮೋದಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅಭಿನಂದನೆ ಸಲ್ಲಿಸಿ, ದ್ವಿಪಕ್ಷೀಯ ಸಹಕಾರದ ನಿರೀಕ್ಷೆ ವ್ಯಕ್ತಪಡಿಸಿದರು.
Last Updated 13 ಫೆಬ್ರುವರಿ 2026, 5:59 IST
ಬಾಂಗ್ಲಾ ಚುನಾವಣೆ ಗೆದ್ದ ತಾರೀಕ್‌: ನಿಮ್ಮೊಂದಿಗೆ ಕೆಲಸ ಮಾಡಲು ಉತ್ಸುಕ ಎಂದ ಮೋದಿ

ಚಿನಕುರುಳಿ: ಶುಕ್ರವಾರ, 13 ಫೆಬ್ರುವರಿ 2026

ಚಿನಕುರುಳಿ: ಶುಕ್ರವಾರ, 13 ಫೆಬ್ರುವರಿ 2026
Last Updated 12 ಫೆಬ್ರುವರಿ 2026, 23:30 IST
ಚಿನಕುರುಳಿ: ಶುಕ್ರವಾರ, 13 ಫೆಬ್ರುವರಿ 2026
ADVERTISEMENT

'ವೀರ ರಾಜ ವೀರ’ ಹಾಡಿನ ವಿವಾದ: ರೆಹಮಾನ್‌ಗೆ ಸುಪ್ರೀಂ ಕೋರ್ಟ್ ಪ್ರಶ್ನೆ

AR Rahman Copyright Case: ನವದೆಹಲಿ: ‘ಪೊನ್ನಿಯಿನ್ ಸೆಲ್ವನ್–2’ ಸಿನಿಮಾದ ‘ವೀರ ರಾಜ ವೀರ’ ಹಾಡಿನಲ್ಲಿ ದಗರ್‌ವಾನಿ ಸಂಪ್ರದಾಯದ ಕೊಡುಗೆ ಇರುವುದನ್ನು ಒಪ್ಪಿಕೊಳ್ಳಿ ಎಂದು ಸಂಗೀತ ನಿರ್ದೇಶಕ ಎ.ಆರ್‌. ರೆಹಮಾನ್ ಅವರಿಗೆ ಸುಪ್ರೀಂ ಕೋರ್ಟ್ ಹೇಳಿದೆ.
Last Updated 13 ಫೆಬ್ರುವರಿ 2026, 16:12 IST
'ವೀರ ರಾಜ ವೀರ’ ಹಾಡಿನ ವಿವಾದ: ರೆಹಮಾನ್‌ಗೆ ಸುಪ್ರೀಂ ಕೋರ್ಟ್ ಪ್ರಶ್ನೆ

ಬಾಂಗ್ಲಾ ಚುನಾವಣೆ: ಮಾಜಿ ಪ್ರಧಾನಿ ಶೇಖ್ ಹಸೀನಾ ಹಸ್ತಾಂತರಕ್ಕೆ ಬಿಎನ್‌ಪಿ ಒತ್ತಾಯ

BNP India Relations: ತಾರಿಕ್ ರೆಹಮಾನ್ ನೇತೃತ್ವದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ(ಬಿಎನ್‌ಪಿ)ಯು 13ನೇ ಸಾರ್ವತ್ರಿಕ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದು, ದಶಕಗಳ ನಂತರ ಅಧಿಕಾರಕ್ಕೆ ಬಂದಿದೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಹಸೀನಾ ಹಸ್ತಾಂತರಕ್ಕೆ ಒತ್ತಾಯಿಸಿದೆ.
Last Updated 13 ಫೆಬ್ರುವರಿ 2026, 15:39 IST
ಬಾಂಗ್ಲಾ ಚುನಾವಣೆ: ಮಾಜಿ ಪ್ರಧಾನಿ ಶೇಖ್ ಹಸೀನಾ ಹಸ್ತಾಂತರಕ್ಕೆ ಬಿಎನ್‌ಪಿ ಒತ್ತಾಯ

ಚುರುಮುರಿ: ಒಂದು ಸೋಪಿನ ಕತೆ!

Kannada Humor: ಹರಟೆಕಟ್ಟೆಯಲ್ಲಿ ದುಬ್ಬೀರ ಮತ್ತು ತೆಪರೇಸಿ ನಡುವೆ ನಡೆದ ಸೋಪಿನ ಕುರಿತಾದ ಹಾಸ್ಯಮಯ ಸಂಭಾಷಣೆ ಹಾಗೂ ರಾಜಕಾರಣಿಗಳ ಹೊಲಸು ಬಾಯಿ ತೊಳೆಯುವ ಕುರಿತಾದ ವ್ಯಂಗ್ಯದ ಚರ್ಚೆ ಇಲ್ಲಿದೆ.
Last Updated 13 ಫೆಬ್ರುವರಿ 2026, 0:30 IST
ಚುರುಮುರಿ: ಒಂದು ಸೋಪಿನ ಕತೆ!
ADVERTISEMENT
ADVERTISEMENT
ADVERTISEMENT