ನಾಲತವಾಡ:ಬಸವಾಭಿಮಾನಿ ಡಾ.ಬಿ.ಜಿ.ಗಲಗಲಿ ನೇತೃತ್ವದಲ್ಲಿ ಎರಡು ದಶಕದ ಹಿಂದೆಯೇ ಪಟ್ಟಣದ ಹೃದಯ ಭಾಗದಲ್ಲಿ ಬಸವೇಶ್ವರ ವೃತ್ತ ನಿರ್ಮಾಣಕ್ಕೆ ಛಲ ತೊಟ್ಟವರು ಯುವಕರಾದ ಜಗದೀಶ ಜಾಲಹಳ್ಳಿ, ರಾಜಶೇಖರ ಜಾವೂರ, ಶರಣಪ್ಪ ಮುಂದಲಮನಿ, ಗಂಗಣ್ಣ ಕಂದಗಲ್ಲ, ಪಾಂಡು ಕಾರ್ನರ್ ಹೋಟೆಲ್ ಮಾಲೀಕ. ಇವರಿಗೆ ಸಾಥ್ ನೀಡಿದವರು ಸ್ಥಳೀಯ ವ್ಯಾಪಾರಿಗಳು.