ಮಂಗಳವಾರ, 2 ಸೆಪ್ಟೆಂಬರ್ 2025
×
ADVERTISEMENT

ಅಂಕಣಗಳು

ADVERTISEMENT

ವಿಶ್ಲೇಷಣೆ: ರಾಜ್ಯ ಶಿಕ್ಷಣ ನೀತಿ ಏಕೆ ಬೇಕು?

Education Reform: ‘ಅವೈಜ್ಞಾನಿಕವಾದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (2020) ರದ್ದು ಮಾಡಿ, ಕರ್ನಾಟಕ ಶಿಕ್ಷಣ ನೀತಿಯ ಅನುಷ್ಠಾನ’ ಮಾಡುವುದಾಗಿ 2023ರ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್‌ ಭರವಸೆ ನೀಡಿತ್ತು.
Last Updated 1 ಸೆಪ್ಟೆಂಬರ್ 2025, 23:30 IST
ವಿಶ್ಲೇಷಣೆ: ರಾಜ್ಯ ಶಿಕ್ಷಣ ನೀತಿ ಏಕೆ ಬೇಕು?

ನುಡಿ ಬೆಳಗು: ನಿಜವಾದ ಸೌಂದರ್ಯವೆಂದರೆ…

Emotional Wellbeing:ಸೋನಾ ಎನ್ನುವ ಯುವತಿ ತನ್ನ ಅಪ್ರತಿಮ ಚೆಲುವಿಗೆ ಹೆಸರಾಗಿದ್ದಳು. ಶ್ರೀಮಂತ ವ್ಯಾಪಾರಿಯೊಬ್ಬನ ಪತ್ನಿಯಾಗಿದ್ದ ಆಕೆ ಎಲ್ಲ ಅನುಕೂಲಗಳಿದ್ದರೂ ಯಾವಾಗಲೂ ಅಸಮಾಧಾನದಿಂದ ಇರುತ್ತಿದ್ದಳು. ಅಯ್ಯೋ ವಯಸ್ಸಾಗುತ್ತ ಹೋದಂತೆ ತನ್ನ ಚೆಲುವು ಕುಂದುತ್ತ ಹೋಗುತ್ತದಲ್ಲ ಎಂದು ಸದಾ ಕೊರಗುತ್ತಿದ್ದಳು.
Last Updated 1 ಸೆಪ್ಟೆಂಬರ್ 2025, 23:30 IST
ನುಡಿ ಬೆಳಗು: ನಿಜವಾದ ಸೌಂದರ್ಯವೆಂದರೆ…

ವಿಶ್ಲೇಷಣೆ: ರಾಜ್ಯಗಳ ಕಾಲಿಗೆ ತೆರಿಗೆಯ ಗುಂಡು

State Tax Share: ಬಹಳ ಹಿಂದೆಯೇ ತೆಲುಗು ದೇಶಂ ಪಕ್ಷದ ನಾಯಕ ಎನ್.ಟಿ. ರಾಮರಾವ್ ಅವರು ಭಾರತವನ್ನು ಆಳುತ್ತಿರುವುದೇ ರಾಜ್ಯಗಳು; ಕೇಂದ್ರ ಕೇವಲ ಒಂದು ಪರಿಕಲ್ಪನೆ ಮಾತ್ರ ಎಂದಿದ್ದರು.
Last Updated 31 ಆಗಸ್ಟ್ 2025, 23:30 IST
ವಿಶ್ಲೇಷಣೆ: ರಾಜ್ಯಗಳ ಕಾಲಿಗೆ ತೆರಿಗೆಯ ಗುಂಡು

ನುಡಿ ಬೆಳಗು: ಗುರುವಿನ ಪಾಲಿನ ಹಣತೆ ಯಾವುದು?

Educational Ethics: ಅವರು ತರಗತಿಯ ಒಳಗಿನಿಂದ ಬಸ್ ನಿಲ್ದಾಣದ ಕಡೆ ಕಣ್ಣು ಹಾಯಿಸಿದರು. ಅಲ್ಲಿದ್ದ ಮೂರು ನಾಲ್ಕು ಹುಡುಗರು ತಮ್ಮದೇ ಶಾಲೆಯವರೆಂದು ಅನಿಸಿತು.
Last Updated 31 ಆಗಸ್ಟ್ 2025, 23:30 IST
ನುಡಿ ಬೆಳಗು: ಗುರುವಿನ ಪಾಲಿನ ಹಣತೆ ಯಾವುದು?

ವಿಶ್ಲೇಷಣೆ | ಬಿಹಾರ: ಬಚ್ಚಿಟ್ಟಿರುವುದು ಏನನ್ನು?

Voter Rights India: ಭಾರತೀಯ ಚುನಾವಣಾ ಆಯೋಗವು ಬಿಹಾರದಲ್ಲಿ ಮತದಾರರ ಪರಿಷ್ಕರಣೆ ಪ್ರಕ್ರಿಯೆ ಯಶಸ್ವಿ ಎಂದು ಹೇಳಿರುವುದೆಂದರೆ, ಶೇ 98.2ರಷ್ಟು ಅರ್ಜಿದಾರರಿಂದ ದಾಖಲೆ ಸ್ವೀಕರಿಸಲಾಗಿದೆ ಎನ್ನುವುದು ಆತಂಕ ಹುಟ್ಟುಹಾಕುತ್ತಿದೆ
Last Updated 29 ಆಗಸ್ಟ್ 2025, 23:52 IST
ವಿಶ್ಲೇಷಣೆ | ಬಿಹಾರ: ಬಚ್ಚಿಟ್ಟಿರುವುದು ಏನನ್ನು?

ರವೀಂದ್ರ ಭಟ್ಟ ಅವರ ಲೇಖನ: ಎಲ್ಲರ ಎದೆ ಬೆಳಗಲಿ ಹಣತೆ!

Banu Mushtaq Dasara Controversy: ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1922ರಲ್ಲಿ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಅಂಗರಕ್ಷಕರ ಮಸೀದಿಯನ್ನು ನಿರ್ಮಿಸಿದರು. ಆ ವರ್ಷದ ಏಪ್ರಿಲ್ 14ರಂದು ಮಸೀದಿ ಉದ್ಘಾಟಿಸಿದ ಅವರು...
Last Updated 28 ಆಗಸ್ಟ್ 2025, 23:31 IST
ರವೀಂದ್ರ ಭಟ್ಟ ಅವರ ಲೇಖನ: ಎಲ್ಲರ ಎದೆ ಬೆಳಗಲಿ ಹಣತೆ!

ನುಡಿ ಬೆಳಗು: ನಮ್ಮಿಷ್ಟದಂತೆ ಬದುಕುವಾಗ...

Personal Choice Philosophy: ರಂಗಸ್ವಾಮಿ ನಲವತ್ತು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದವನು. ತನ್ನ ಬಡ ಕುಟುಂಬದ ಬವಣೆಗಳನ್ನು ದಿಕ್ಕರಿಸಿ, ಮನೆಯವರ ಅಂಕೆ ಆಜ್ಞೆಗಳಿಗೆ ಬೆನ್ನುಹಾಕಿ ತನ್ನಿಷ್ಟದಂತೆ ಬದುಕುತ್ತೇನೆಂದು ನಿರ್ಧರಿಸಿ ಊರು ಬಿಟ್ಟು ಬಂದವನು...
Last Updated 28 ಆಗಸ್ಟ್ 2025, 23:30 IST
ನುಡಿ ಬೆಳಗು: ನಮ್ಮಿಷ್ಟದಂತೆ ಬದುಕುವಾಗ...
ADVERTISEMENT

ನುಡಿ ಬೆಳಗು | ಹಿಡಿ ಮತ್ತು ಬಿಡುಗಳ ಮಥನ

Mental Strength: ಕಳೆದ ವರ್ಷವಷ್ಟೇ ಸಿಬಿಎಸ್‌ಇ ಹತ್ತನೇ ತರಗತಿ ಓದುವಾಗಲೇ ಹೊಂದಾಣಿಕೆ ಸಮಸ್ಯೆಯೋ, ಇನ್ಯಾವುದೋ ಅಂತರಂಗದ ಆತಂಕವೋ ನೋವೋ ಓದಿನ ಒತ್ತಡವೋ ಖಿನ್ನತೆಗೆ ಜಾರಿದ ಹುಡುಗಿ...
Last Updated 26 ಆಗಸ್ಟ್ 2025, 23:45 IST
ನುಡಿ ಬೆಳಗು | ಹಿಡಿ ಮತ್ತು ಬಿಡುಗಳ ಮಥನ

ವಿಶ್ಲೇಷಣೆ | ವೃತ್ತಿ ರಂಗಭೂಮಿಯ ಸಂಕ್ರಮಣ

Traditional Drama: ಕನ್ನಡ ರಂಗಭೂಮಿಯದು ನೂರೈವತ್ತಕ್ಕೂ ಹೆಚ್ಚು ವರ್ಷಗಳ ಇತಿಹಾಸ. ಆೊಂದೂವರೆ ಶತಮಾನ ದುದ್ದಕ್ಕೂ ವೃತ್ತಿರಂಗಭೂಮಿಯ ಸುದೀರ್ಘ ಪಯಣದ ಚರಿತ್ರೆಯೂ ಇದೆ. ‘ಪ್ರೊಸಿನಿಯಂ’ ಮಾದರಿಯ...
Last Updated 26 ಆಗಸ್ಟ್ 2025, 23:40 IST
ವಿಶ್ಲೇಷಣೆ | ವೃತ್ತಿ ರಂಗಭೂಮಿಯ ಸಂಕ್ರಮಣ

ಪಡಸಾಲೆ | ಎದೆಗೂಡಿನ ಹಂದರ ಬಗೆದರೆ...

Religious Political Conflict: ‘ವೈಯಕ್ತಿಕವಾಗಿ ಹೇಳುವುದಾದರೆ, ಜೀವನದಲ್ಲಿ ನನಗೆ ಯಾರೂ ಬಂಧುಗಳಿಲ್ಲ. ಇರುವ ಏಕೈಕ ಬಂಧು ಧರ್ಮಸ್ಥಳದ ಮಂಜುನಾಥ.’ ವಿಧಾನಸಭೆಯಲ್ಲಿ ಶಾಸಕರೊಬ್ಬರು ಭಾವುಕ...
Last Updated 26 ಆಗಸ್ಟ್ 2025, 0:17 IST
ಪಡಸಾಲೆ | ಎದೆಗೂಡಿನ ಹಂದರ ಬಗೆದರೆ...
ADVERTISEMENT
ADVERTISEMENT
ADVERTISEMENT