ಅರ್ಚಕರಾದ ಅನಂತಾಚಾರ ಪುರಾಣಿಕ, ವಾಸುದೇವರಾವ್ ಸೊಂಡೂರು, ಜಿಲ್ಲಾ ಪಂಚಾಯಿತಿ ಸದಸ್ಯ ಗೌತಮ ಪಾಟೀಲ, ಜಗನ್ನಾಥ ಅಗ್ನಿಹೋತ್ರಿ, ಡಾ.ಅಜಯ ಕಾಟಾಪುರ, ಪ್ರಮೋದ ಓಂಕಾರ, ಭಾಸ್ಕರ್ ಕುಲಕರ್ಣಿ, ಮಲ್ಲಿಕಾರ್ಜುನ ಚಿಂಚೋಳಿ, ರೇವಣಸಿದ್ದಪ್ಪ ದಾದಾಪುರ, ಅನಂತ ಓಂಕಾರ, ವಿಶ್ವನಾಥ ನಾಯನೂರ, ಭೋಗೇಶ್ವರರಾವ್ ಪಂಚಾಳ್, ಶಾಂತವೀರ ಹೀರಾಪುರ ಮೊದಲಾದವರು ಇದ್ದರು.