ದೇವಸ್ಥಾನ ಸಮಿತಿ ಅಧ್ಯಕ್ಷ ಸೋಮಶೇಖರ ಮಾಕಪನೋರ, ವಾಸವಿ ಕ್ಲಬ್ ಅಧ್ಯಕ್ಷ ವಿಶ್ವನಾಥ ವನಮಾಲಿ, ವಾಸವಿ ಮಹಿಳಾ ಕ್ಲಬ್ ಅಧ್ಯಕ್ಷೆ ಶೃತಿ ವನಮಾಲಿ, ಕಾರ್ಯದರ್ಶಿ ರಾಧಾ ವನಮಾಲಿ, ನಿಸರ್ಗ ಗುರುಕುಲ ಕಾರ್ಯದರ್ಶಿ ವಿವೇಕಾನಂದ ಪೂಜಾರಿ, ಪ್ರಧಾನ ಅಧ್ಯಾಪಕಿ ಸುಧಾರಾಣಿ ಚಿದ್ರಿ, ಮಾತೃಭಾರತಿ ಸಮಿತಿ ಸಂಚಾಲಕಿ ಸಿದ್ದಲಿಂಗಮ್ಮ ಮಾನಶೆಟ್ಟಿ, ತೀರ್ಪುಗಾರ ನರೇಶ ಜಾಣ, ಸಂಗಮೇಶ ವನಮಾಲಿ, ಸಂತೋಷ ವನಮಾಲಿ, ಕಾಳಪ್ಪ ಸುಂಠಾಣ, ಶಾಮರಾವ ಕಡಬೂರ, ಗಣಪತರಾವ ಸಿಂಗಶೆಟ್ಟಿ, ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲಪ್ಪ ಪೂಜಾರಿ, ನೀಲಕಂಠ ಮಡಿವಾಳ ಇದ್ದರು.