ಶನಿವಾರ, 17 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಸುದ್ದಿ

ADVERTISEMENT

ಬಾಂಗ್ಲಾದೇಶ: ರಕ್ಷಣೆಗೆ ಪತ್ರಕರ್ತರ ಮನವಿ

Press Freedom Demand: ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಮತ್ತು ಅಧಿಕಾರಿಗಳು ಪತ್ರಕರ್ತರ ರಕ್ಷಣೆಗೆ ಧಾವಿಸಬೇಕು ಎಂದು ಪತ್ರಕರ್ತರು, ಸಂಪಾದಕರು ಮತ್ತು ಮಾಧ್ಯಮ ಸಂಸ್ಥೆಗಳ ಮಾಲೀಕರು ಸಮ್ಮೇಳನದಲ್ಲಿ ಒತ್ತಾಯಿಸಿದ್ದಾರೆ.
Last Updated 17 ಜನವರಿ 2026, 15:38 IST
ಬಾಂಗ್ಲಾದೇಶ: ರಕ್ಷಣೆಗೆ ಪತ್ರಕರ್ತರ ಮನವಿ

ಚೀನಾ ಡ್ರೋನ್ ಹಾರಟ ಪ್ರಚೋದನಾಕಾರಿ: ತೈವಾನ್ ಆಕ್ರೋಶ

ದ್ವೀಪದ ಮೇಲೆ ಡ್ರೋನ್ ಸಂಚಾರ: ತೈವಾನ್ ಆಕ್ರೋಶ
Last Updated 17 ಜನವರಿ 2026, 15:36 IST
ಚೀನಾ ಡ್ರೋನ್ ಹಾರಟ ಪ್ರಚೋದನಾಕಾರಿ: ತೈವಾನ್ ಆಕ್ರೋಶ

ಇರಾನ್‌ನಲ್ಲಿ ಬಂಧಿತನಾದ ಮಗನ ಬಿಡುಗಡೆಗೆ ಮಧ್ಯಪ್ರವೇಶಿಸುವಂತೆ ತಂದೆ ವಿನಂತಿ

Indian Engineer Arrested: ಇರಾನ್‌ನಲ್ಲಿ ಬಂಧನಕ್ಕೊಳಗಾದ ಭಾರತದ ಎಂಜಿನಿಯರ್‌ನ ಬಿಡುಗಡೆಗಾಗಿ ಮಧ್ಯಪ್ರವೇಶಿಸುವಂತೆ ಭಾರತ ಸರ್ಕಾರ, ಪ್ರಧಾನಿ ಮೋದಿ, ವಿದೇಶಾಂಗ ಸಚಿವಾಲಯ ಮತ್ತು ಹಡಗು ನಿರ್ದೇಶನಾಲಯಕ್ಕೆ ಒತ್ತಾಯಿಸಲಾಗಿದೆ.
Last Updated 17 ಜನವರಿ 2026, 15:27 IST
ಇರಾನ್‌ನಲ್ಲಿ ಬಂಧಿತನಾದ ಮಗನ ಬಿಡುಗಡೆಗೆ ಮಧ್ಯಪ್ರವೇಶಿಸುವಂತೆ ತಂದೆ ವಿನಂತಿ

ಅಕ್ರಮ ವಲಸಿಗರ ನುಸುಳುವಿಕೆ ಬಂಗಾಳಕ್ಕೆ ದೊಡ್ಡ ಸವಾಲು: ಪ್ರಧಾನಿ ಮೋದಿ ವಾಗ್ದಾಳಿ

Narendra Modi: ಅಕ್ರಮ ವಲಸಿಗರ ನುಸುಳುವಿಕೆಯಿಂದಾಗಿ ಪಶ್ಚಿಮ ಬಂಗಾಳದ ಜನಸಂಖ್ಯೆಯ ಸ್ವರೂಪವೇ ಬದಲಾಗಿದೆ. ಆಡಳಿತ ಪಕ್ಷದ ‘ಪೋಷಣೆ ಮತ್ತು ಸಿಂಡಿಕೇಟ್‌ ರಾಜ್‌’ನಿಂದಾಗಿ ಅಕ್ರಮ ಚಟುವಟಿಕೆಗಳು ಹೆಚ್ಚಾಗುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
Last Updated 17 ಜನವರಿ 2026, 15:22 IST
ಅಕ್ರಮ ವಲಸಿಗರ ನುಸುಳುವಿಕೆ ಬಂಗಾಳಕ್ಕೆ ದೊಡ್ಡ ಸವಾಲು: ಪ್ರಧಾನಿ ಮೋದಿ ವಾಗ್ದಾಳಿ

ಅತ್ಯಾಚಾರಕ್ಕೆ ‘ಸೌಂದರ್ಯ’ ಹೋಲಿಕೆ ಮಾಡಿದ ‘ಕೈ’ MLA ವಜಾಗೊಳಿಸಲು ಬಿಜೆಪಿ ಆಗ್ರಹ

Congress Controversy: ‘ಅತ್ಯಾಚಾರ ನಡೆಯಲು ಮಹಿಳೆಯರ ಸೌಂದರ್ಯವೇ ಕಾರಣ’ ಎಂದು ಮಧ್ಯಪ್ರದೇಶದ ಭಂದೇರ್‌ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಫೂಲ್‌ ಸಿಂಹ ಬರೈಯಾ ಹೇಳಿಕೆ ನೀಡಿದ್ದು, ಭಾರಿ ವಿವಾದ ಸೃಷ್ಟಿಸಿದೆ. ಮುಖ್ಯಮಂತ್ರಿ ಮೋಹನ್‌ ಯಾದವ್‌ ಶಾಸಕನ ಹೇಳಿಕೆಯನ್ನು ಖಂಡಿಸಿದ್ದಾರೆ.
Last Updated 17 ಜನವರಿ 2026, 14:54 IST
ಅತ್ಯಾಚಾರಕ್ಕೆ ‘ಸೌಂದರ್ಯ’ ಹೋಲಿಕೆ ಮಾಡಿದ ‘ಕೈ’ MLA ವಜಾಗೊಳಿಸಲು ಬಿಜೆಪಿ ಆಗ್ರಹ

ತಾರತಮ್ಯ ನಿವಾರಣಾ ಕಾಯ್ದೆ ಇಂದಿನ ಅಗತ್ಯ: ರಾಹುಲ್‌ ಗಾಂಧಿ

Anti-Discrimination Law: ಭಾರತದಲ್ಲಿ ಶಾಲಾ ಪ್ರವೇಶದ ವೇಳೆ ಈಗಲೂ ಜಾತಿಯೇ ಪ್ರಮುಖ ನಮೂನೆ ಆಗುತ್ತಿದೆ. ಶಿಕ್ಷಣ ಸಂಸ್ಥೆಗಳ ಆವರಣಗಳಲ್ಲಿ ದಲಿತ ಯುವ ಸಮುದಾಯಗಳ ವಾಸ್ತವ ಸ್ಥಿತಿ ಬದಲಾಗಿಲ್ಲ. ಸದ್ಯ ದೇಶಕ್ಕೆ ಜಾತಿ ತಾರತಮ್ಯ ನಿವಾರಣಾ ಕಾಯ್ದೆಯ ಅಗತ್ಯವಿದೆ.
Last Updated 17 ಜನವರಿ 2026, 14:53 IST
ತಾರತಮ್ಯ ನಿವಾರಣಾ ಕಾಯ್ದೆ ಇಂದಿನ ಅಗತ್ಯ: ರಾಹುಲ್‌ ಗಾಂಧಿ

ನೌಕಾ ತಾಲೀಮು | ಬ್ರಿಕ್ಸ್‌ ಚಟುವಟಿಕೆಯಲ್ಲದ ಕಾರಣಕ್ಕೆ ಗೈರು: ಭಾರತ ಸ್ಪಷ್ಟನೆ

Indian Navy: ದಕ್ಷಿಣ ಆಫ್ರಿಕಾ ಆಯೋಜಿಸಿದ್ದ ಬಹುಪಕ್ಷೀಯ ನೌಕಾ ತಾಲೀಮಿನಲ್ಲಿ ‘ಬ್ರಿಕ್ಸ್‌’ ರಾಷ್ಟ್ರಗಳ ಸಾಂಸ್ಥಿಕ ಚಟುವಟಿಕೆ ಇಲ್ಲದಿರುವುದರಿಂದ ಅದರಲ್ಲಿ ಪಾಲ್ಗೊಂಡಿಲ್ಲ ಎಂದು ಭಾರತ ಶನಿವಾರ ತಿಳಿಸಿದೆ. ಇದು ದಕ್ಷಿಣ ಆಫ್ರಿಕಾ ನೇತೃತ್ವದಲ್ಲಿ ನಡೆದ ತಾಲೀಮು.
Last Updated 17 ಜನವರಿ 2026, 14:44 IST
ನೌಕಾ ತಾಲೀಮು | ಬ್ರಿಕ್ಸ್‌ ಚಟುವಟಿಕೆಯಲ್ಲದ ಕಾರಣಕ್ಕೆ ಗೈರು: ಭಾರತ ಸ್ಪಷ್ಟನೆ
ADVERTISEMENT

ವಾರಾಣಸಿಯಲ್ಲಿ ಯಾವುದೇ ದೇಗುಲ ಕೆಡವಿಲ್ಲ: ಯೋಗಿ ಆದಿತ್ಯನಾಥ್ ಸ್ಪಷ್ಟನೆ

Kashi Vishwanath: ವಾರಾಣಸಿಯಲ್ಲಿ ಯಾವುದೇ ದೇಗುಲವನ್ನು ಕೆಡವಿಲ್ಲ ಎಂದು ಸ್ಪಷ್ಟಪಡಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಜನರ ಭಾವನೆಗಳನ್ನು ಕೆರಳಿಸಲು ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಿರುವ ವಿಡಿಯೊಗಳನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿದರು.
Last Updated 17 ಜನವರಿ 2026, 14:42 IST
ವಾರಾಣಸಿಯಲ್ಲಿ ಯಾವುದೇ ದೇಗುಲ ಕೆಡವಿಲ್ಲ: ಯೋಗಿ ಆದಿತ್ಯನಾಥ್ ಸ್ಪಷ್ಟನೆ

ಭೋಪಾಲ್‌ ಅನಿಲ ದುರಂತ ಆರೋಪಿ ಪರಾರಿಯಾಗಲು ‘ಕೈ’ ನೆರವು: ಮೋಹನ್‌ ಯಾದವ್‌ ಆರೋಪ

Warren Anderson: 1984ರಲ್ಲಿ ಭೋಪಾಲ್‌ನ ಯೂನಿಯನ್‌ ಕಾರ್ಬೈಡ್‌ ಕಾರ್ಪೊರೇಷನ್‌ ಕೇಂದ್ರದಿಂದ ಅನಿಲ ದುರಂತ ಸಂಭವಿಸಿ ಸಾವಿರಾರು ಮಂದಿ ಮೃತಪಟ್ಟಿದ್ದರೂ ಆ ಕಂಪನಿಯ ಮಾಲೀಕ ವಾರನ್‌ ಆ್ಯಂಡರ್ಸನ್‌ಗೆ ಭಾರತ ಬಿಟ್ಟು ಪರಾರಿಯಾಗಲು ಕಾಂಗ್ರೆಸ್‌ ಅವಕಾಶ ಮಾಡಿಕೊಟ್ಟಿತ್ತು.
Last Updated 17 ಜನವರಿ 2026, 14:37 IST
ಭೋಪಾಲ್‌ ಅನಿಲ ದುರಂತ ಆರೋಪಿ ಪರಾರಿಯಾಗಲು ‘ಕೈ’ ನೆರವು: ಮೋಹನ್‌ ಯಾದವ್‌ ಆರೋಪ

ಇಂದೋರ್‌ ನೀರಿನ ದುರಂತಕ್ಕೆ ಸರ್ಕಾರವೇ ಹೊಣೆ: ರಾಹುಲ್‌ ಗಾಂಧಿ ಆರೋಪ

Indore Water Tragedy: ‘ದೇಶದ ಅತ್ಯಂತ ಸ್ವಚ್ಛ ನಗರವೆಂದು ಖ್ಯಾತಿ ಪಡೆದ ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು ಜನರು ಸಾಯಲು ಸರ್ಕಾರವೇ ಕಾರಣ. ಇದರಿಂದ ಮಾದರಿ ನಗರಗಳ ಕುರಿತಂತೆ ಅನುಮಾನ ಹುಟ್ಟುಹಾಕಿದೆ’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.
Last Updated 17 ಜನವರಿ 2026, 14:35 IST
ಇಂದೋರ್‌ ನೀರಿನ ದುರಂತಕ್ಕೆ ಸರ್ಕಾರವೇ ಹೊಣೆ:  ರಾಹುಲ್‌ ಗಾಂಧಿ ಆರೋಪ
ADVERTISEMENT
ADVERTISEMENT
ADVERTISEMENT