ಸೋಮವಾರ, 19 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಸುದ್ದಿ

ADVERTISEMENT

ಇರಾನ್‌ ದೂರದರ್ಶನ ಸ್ಥಗಿತಗೊಳಿಸಿದ ಹ್ಯಾಕರ್‌ಗಳು

Iran Cyber Attack: ಇರಾನ್‌ನ ಸರ್ಕಾರಿ ದೂರದರ್ಶನವನ್ನು ಹ್ಯಾಕ್ ಮಾಡಿದವರು ರೆಜಾ ಪಹ್ಲವಿ ಬೆಂಬಲಿಸಿ ಭದ್ರತಾ ಪಡೆಗಳು ಶಸ್ತ್ರಾಸ್ತ್ರ ಉಪಯೋಗಿಸಬಾರದು ಎಂಬ ಸಂದೇಶದೊಂದಿಗೆ ವಿಡಿಯೊ ಪ್ರಸಾರ ಮಾಡಿದ್ದಾರೆ ಎಂದು ವರದಿ.
Last Updated 19 ಜನವರಿ 2026, 15:34 IST
ಇರಾನ್‌ ದೂರದರ್ಶನ ಸ್ಥಗಿತಗೊಳಿಸಿದ ಹ್ಯಾಕರ್‌ಗಳು

ನನಗೆ ನೊಬೆಲ್‌ ಸಿಕ್ಕಿಲ್ಲ, ಶಾಂತಿ ಕುರಿತಷ್ಟೇ ಆಲೋಚಿಸುವ ಅಗತ್ಯವಿಲ್ಲ: ಟ್ರಂಪ್

Trump on Peace Prize: 'ನಾನು ನೊಬೆಲ್‌ ಪಡೆದಿಲ್ಲ. ಶಾಂತಿ ಬಗ್ಗೆ ಅಷ್ಟೇ ಆಲೋಚಿಸುವ ಅಗತ್ಯವಿಲ್ಲ' ಈ ರೀತಿ ಉಲ್ಲೇಖಿಸಿರುವ ಪತ್ರವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ನಾರ್ವೆ ಪ್ರಧಾನಿ ಜೋನಸ್‌ ಗಹ್ರ್‌ ಸ್ಟೋರೆ ಅವರಿಗೆ ಬರೆದಿದ್ದಾರೆ.
Last Updated 19 ಜನವರಿ 2026, 15:00 IST
ನನಗೆ ನೊಬೆಲ್‌ ಸಿಕ್ಕಿಲ್ಲ, ಶಾಂತಿ ಕುರಿತಷ್ಟೇ ಆಲೋಚಿಸುವ ಅಗತ್ಯವಿಲ್ಲ: ಟ್ರಂಪ್

ಸಾಮಾಜಿಕ ಮಾಧ್ಯಮದಲ್ಲಿ ಆರೋಪ, ಅಭಿಯಾನ: ಮನನೊಂದು ಜೀವಬಿಟ್ಟ ವ್ಯಕ್ತಿ!

Kerala Suicide Case: ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದ ಎಂಬ ಆರೋಪಕ್ಕೆ ಮನನೊಂದು ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದಲ್ಲಿ ನಡೆದಿದೆ.
Last Updated 19 ಜನವರಿ 2026, 15:00 IST
ಸಾಮಾಜಿಕ ಮಾಧ್ಯಮದಲ್ಲಿ ಆರೋಪ, ಅಭಿಯಾನ: ಮನನೊಂದು ಜೀವಬಿಟ್ಟ ವ್ಯಕ್ತಿ!

ಮೋದಿ ಸರ್ಕಾರ ನಿರ್ಧರಿಸಿದಂತೆ ‘ಜಿ ರಾಮ್‌ ಜಿ’ ‘ರೇವಡಿ’ಯಾಗಲಿದೆ: ಖರ್ಗೆ

MGNREGA- ದೇಶದ ಗ್ರಾಮೀಣ ಜನರಿಗೆ ಕೆಲಸವು ಇನ್ನು ಮುಂದೆ ಹಕ್ಕಾಗಿ ಉಳಿಯುವುದಿಲ್ಲ. ಬದಲಿಗೆ ಮೋದಿ ಸರ್ಕಾರ ನಿರ್ಧರಿಸಿದಂತೆ ವಿತರಿಸಬೇಕಾದ ‘ರೇವಡಿ’ (ಉಚಿತ ಕೊಡುಗೆಗಳು/ಭಿಕ್ಷೆ) ಆಗಿ ಬದಲಾಗಲಿದೆ’ ಎಂದು ಕಾಂಗ್ರೆಸ್‌ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್‌ ಗಾಂಧಿ ಟೀಕಿಸಿದ್ದಾರೆ.
Last Updated 19 ಜನವರಿ 2026, 14:38 IST
ಮೋದಿ ಸರ್ಕಾರ ನಿರ್ಧರಿಸಿದಂತೆ ‘ಜಿ ರಾಮ್‌ ಜಿ’ ‘ರೇವಡಿ’ಯಾಗಲಿದೆ: ಖರ್ಗೆ

‍ಅವರದ್ದು ಅಧಿಕಾರ ಕೇಂದ್ರೀಕರಣ, ನಮ್ಮದು ವಿಕೇಂದ್ರಿಕರಣ: ರಾಹುಲ್ ಗಾಂಧಿ

ವಿಕೇಂದ್ರಿಕರಣದ ಮೇಲೆ ಕಾಂಗ್ರೆಸ್‌ ನಂಬಿಕೆ: ರಾಹುಲ್ ಗಾಂಧಿ
Last Updated 19 ಜನವರಿ 2026, 14:32 IST
‍ಅವರದ್ದು ಅಧಿಕಾರ ಕೇಂದ್ರೀಕರಣ, ನಮ್ಮದು ವಿಕೇಂದ್ರಿಕರಣ: ರಾಹುಲ್ ಗಾಂಧಿ

ಚೀನಾದಲ್ಲಿ ಜನನ ಪ್ರಮಾಣ ಭಾರಿ ಇಳಿಕೆ

China Population Decline: ಚೀನಾದಲ್ಲಿ ಜನನ ಪ್ರಮಾಣ ತೀವ್ರವಾಗಿ ಕುಸಿತ ಕಂಡಿದ್ದು, ಪ್ರತಿ ಸಾವಿರ ಜನರಿಗೆ ಜನನ ಪ್ರಮಾಣ ಶೇ 5.63ರಷ್ಟಾಗಿದೆ. ಸರ್ಕಾರ ಹೆಚ್ಚು ಮಕ್ಕಳಿಗೆ ಪ್ರೋತ್ಸಾಹ ನೀಡಲು ವಿವಿಧ ಸೌಲಭ್ಯಗಳನ್ನು ಘೋಷಿಸಿದೆ.
Last Updated 19 ಜನವರಿ 2026, 14:15 IST
ಚೀನಾದಲ್ಲಿ ಜನನ ಪ್ರಮಾಣ ಭಾರಿ ಇಳಿಕೆ

ಉನ್ನಾವ್ ಅತ್ಯಾಚಾರ: ಕುಲದೀಪ್‌ ಸೆಂಗರ್ ಶಿಕ್ಷೆ ಅಮಾನತಿಗೆ ದೆಹಲಿ ಹೈಕೋರ್ಟ್‌ ನಕಾರ

ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ತಂದೆಯ ಕಸ್ಟಡಿ ಸಾವು ಪ್ರಕರಣ
Last Updated 19 ಜನವರಿ 2026, 14:00 IST
ಉನ್ನಾವ್ ಅತ್ಯಾಚಾರ: ಕುಲದೀಪ್‌ ಸೆಂಗರ್ ಶಿಕ್ಷೆ ಅಮಾನತಿಗೆ ದೆಹಲಿ ಹೈಕೋರ್ಟ್‌ ನಕಾರ
ADVERTISEMENT

ಹೈದರಾಬಾದ್‌ನಲ್ಲಿ ಕರ್ನಾಟಕದ ಅಕ್ಕಸಾಲಿಗನ ಕೊಲೆ

Goldsmith from Karnataka stabbed to death ಕರ್ನಾಟಕದ ಅಕ್ಕಸಾಲಿಗರೊಬ್ಬರನ್ನು ಅವರ ಸ್ನೇಹಿತನೇ ಸಾರ್ವಜನಿಕ ಸ್ಥಳದಲ್ಲಿ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಹೈದರಾಬಾದ್‌ನ ಶಮ್‌ಶೀರ್‌ಗಂಜ್‌ ರಸ್ತೆಯಲ್ಲಿ ನಡೆದಿದೆ.
Last Updated 19 ಜನವರಿ 2026, 13:52 IST
ಹೈದರಾಬಾದ್‌ನಲ್ಲಿ ಕರ್ನಾಟಕದ ಅಕ್ಕಸಾಲಿಗನ ಕೊಲೆ

ಕರೂರು ಕಾಲ್ತುಳಿತ ಪ್ರಕರಣ: ಸತತ 6 ಗಂಟೆ ವಿಚಾರಣೆ ಎದುರಿಸಿದ ನಟ ವಿಜಯ್

Karur: ಕರೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಸುತ್ತಿನ ವಿಚಾರಣೆಗೆ ಟಿವಿಕೆ ಮುಖ್ಯಸ್ಥ ನಟ ವಿಜಯ್ ಇಂದು (ಸೋಮವಾರ) ಭಾಗಿಯಾಗಿದ್ದು, ಸತತ 6 ಗಂಟೆಗಳ ಕಾಲ ವಿಚಾರಣೆಗೆ ಒಳಗಾಗಿದ್ದಾರೆ.
Last Updated 19 ಜನವರಿ 2026, 13:34 IST
ಕರೂರು ಕಾಲ್ತುಳಿತ ಪ್ರಕರಣ: ಸತತ 6 ಗಂಟೆ ವಿಚಾರಣೆ ಎದುರಿಸಿದ ನಟ ವಿಜಯ್

ಅಫ್ಗಾನಿಸ್ತಾನ: ಕಾಬೂಲ್‌ನಲ್ಲಿ ಸ್ಫೋಟ, ಹಲವರು ಸಾವು

Afghanistan Attack: ಅಫ್ಘಾನಿಸ್ತಾನದ ಕಾಬೂಲ್‌ನ ಶಹರ್-ಎ-ನಾವ್ ಪ್ರದೇಶದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಹಲವರು ಸಾವಿಗೀಡಾಗಿದ್ದು, ಅನೇಕರು ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಆಂತರಿಕ ಸಚಿವಾಲಯ ತಿಳಿಸಿದೆ.
Last Updated 19 ಜನವರಿ 2026, 13:26 IST
ಅಫ್ಗಾನಿಸ್ತಾನ: ಕಾಬೂಲ್‌ನಲ್ಲಿ ಸ್ಫೋಟ, ಹಲವರು ಸಾವು
ADVERTISEMENT
ADVERTISEMENT
ADVERTISEMENT