ಮಂಗಳವಾರ, 3 ಫೆಬ್ರುವರಿ 2026
×
ADVERTISEMENT

ಸುದ್ದಿ

ADVERTISEMENT

ಅಮೆರಿಕ ಸುಂಕ ನೀತಿ: ಚೀನಾ, ಪಾಕಿಸ್ತಾನ, ಬಾಂಗ್ಲಾಗಿಂತಲೂ ಭಾರತಕ್ಕೆ ಕಡಿಮೆ ಸುಂಕ!

India US Trade Deal: byline no author page goes here ವಾಷಿಂಗ್ಟನ್: ಭಾರತ ಮತ್ತು ಅಮೆರಿಕ ನಡುವಿನ ನೂತನ ವಾಣಿಜ್ಯ ಒಪ್ಪಂದದಿಂದ ಚೀನಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕಿಂತ ಭಾರತದ ಮೇಲಿನ ಅಮೆರಿಕ ಸುಂಕ ಕಡಿಮೆಯಾಗಿದೆ.
Last Updated 3 ಫೆಬ್ರುವರಿ 2026, 5:13 IST
ಅಮೆರಿಕ ಸುಂಕ ನೀತಿ: ಚೀನಾ, ಪಾಕಿಸ್ತಾನ, ಬಾಂಗ್ಲಾಗಿಂತಲೂ ಭಾರತಕ್ಕೆ ಕಡಿಮೆ ಸುಂಕ!

ದಿನದ ಪ್ರಮುಖ ಸುದ್ದಿಗಳು: 03 ಫೆಬ್ರುವರಿ 2026

India US Trade Deal: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಬ್ಸಿಡಿಗಳು ಮತ್ತು ಗ್ಯಾರಂಟಿಯಂತಹ ನೇರ ನಗದು ವರ್ಗಾವಣೆ ಯೋಜನೆಗಳಿಂದ ಭವಿಷ್ಯದ ಆರ್ಥಿಕ ಸ್ಥಿರತೆ ಹಾಳಾಗಲಿದೆ ಎಂದು 16ನೇ ಹಣಕಾಸು ಆಯೋಗ ಎಚ್ಚರಿಸಿದೆ.
Last Updated 3 ಫೆಬ್ರುವರಿ 2026, 4:26 IST
ದಿನದ ಪ್ರಮುಖ ಸುದ್ದಿಗಳು: 03 ಫೆಬ್ರುವರಿ 2026

ಭಾರತ–ಅಮೆರಿಕ ವ್ಯಾಪಾರ ಒಪ್ಪಂದ: ರೈತರು, ಉದ್ಯಮಗಳಿಗೆ ಭಾರಿ ಅವಕಾಶ; ಗೋಯಲ್

US Tariff Reduction: ಭಾರತ–ಅಮೆರಿಕ ವ್ಯಾಪಾರ ಒಪ್ಪಂದದಿಂದ ರೈತರು, ಎಂಎಸ್‌ಎಂಇಗಳು, ಉದ್ಯಮಿಗಳು ಮತ್ತು ಕೌಶಲ್ಯಯುಕ್ತ ಕಾರ್ಮಿಕರಿಗೆ ವಿಫುಲ ಅವಕಾಶಗಳು ಲಭ್ಯವಾಗಲಿದ್ದು ’ಮೇಕ್ ಇನ್ ಇಂಡಿಯಾ‘ಗೆ ಬಲ ದೊರೆಯಲಿದೆ.
Last Updated 3 ಫೆಬ್ರುವರಿ 2026, 2:39 IST
ಭಾರತ–ಅಮೆರಿಕ ವ್ಯಾಪಾರ ಒಪ್ಪಂದ: ರೈತರು, ಉದ್ಯಮಗಳಿಗೆ ಭಾರಿ ಅವಕಾಶ; ಗೋಯಲ್

ಸುನೇತ್ರಾ ಆಯ್ಕೆ ಹಿಂದೆ ಬಿಜೆಪಿ ಕೈವಾಡ: ಶಿವಸೇನಾ (ಯುಬಿಟಿ)

Maharashtra Politics: ಸುನೇತ್ರಾ ಪವಾರ್‌ ಅವರನ್ನು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ನೇಮಕ ಮಾಡಿರುವ ತಂತ್ರದ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಶಿವಸೇನಾ (ಯುಬಿಟಿ) ಆರೋಪಿಸಿದೆ. ‘ಸಾಮ್ನಾ’ದ ಸಂಪಾದಕೀಯದಲ್ಲಿ ಈ ಬಗ್ಗೆ ಲೇಖನ ಪ್ರಕಟವಾಗಿದೆ.
Last Updated 3 ಫೆಬ್ರುವರಿ 2026, 1:05 IST
ಸುನೇತ್ರಾ ಆಯ್ಕೆ ಹಿಂದೆ ಬಿಜೆಪಿ ಕೈವಾಡ: ಶಿವಸೇನಾ (ಯುಬಿಟಿ)

ಮೋದಿ ಜತೆ ದೂರವಾಣಿ ಸಂಭಾಷಣೆ: ವ್ಯಾಪಾರ ಒಪ್ಪಂದ ಅಂತಿಮ ಎಂದ ಟ್ರಂಪ್

India-US Trade: ‘ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಅಂತಿಮಗೊಂಡಿದೆ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಸೋಮವಾರ ಘೋಷಿಸಿದ್ದಾರೆ. ‘ಭಾರತವು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಲು ಒಪ್ಪಿಕೊಂಡಿದೆ.
Last Updated 2 ಫೆಬ್ರುವರಿ 2026, 23:30 IST
ಮೋದಿ ಜತೆ ದೂರವಾಣಿ ಸಂಭಾಷಣೆ: ವ್ಯಾಪಾರ ಒಪ್ಪಂದ ಅಂತಿಮ ಎಂದ ಟ್ರಂಪ್

ಅಪ್ರಕಟಿತ ಪುಸ್ತಕ ಉಲ್ಲೇಖಿಸಿದ ರಾಹುಲ್‌: ಕೋಲಾಹಲ

ಸೇನಾ ಮಾಜಿ ಮುಖ್ಯಸ್ಥರ ಆತ್ಮಚರಿತ್ರೆ ಪ್ರಸ್ತಾಪ | ಅನುಮತಿಸದ ಸ್ಪೀಕರ್‌ | ಆಡಳಿತ– ವಿರೋಧ ಪಕ್ಷದ ನಡುವೆ ವಾಕ್ಸಮರ
Last Updated 2 ಫೆಬ್ರುವರಿ 2026, 22:30 IST
ಅಪ್ರಕಟಿತ ಪುಸ್ತಕ ಉಲ್ಲೇಖಿಸಿದ ರಾಹುಲ್‌: ಕೋಲಾಹಲ

ಸಿ.ಜೆ.ರಾಯ್ ಸಾವು ಪ್ರಕರಣ: ಕೇರಳ ರಾಜಕೀಯದಲ್ಲಿ ಭಾರಿ ಚರ್ಚೆ

Kerala Political Debate: ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣವು ಕೇರಳ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಕೇಂದ್ರ ತನಿಖಾ ಸಂಸ್ಥೆಗಳ ಒತ್ತಡದ ಆರೋಪಗಳೊಂದಿಗೆ ನ್ಯಾಯಾಂಗ ತನಿಖೆ ಬೇಡಿಕೆ ಕೇಳಿಬರುತ್ತಿದೆ.
Last Updated 2 ಫೆಬ್ರುವರಿ 2026, 22:30 IST
ಸಿ.ಜೆ.ರಾಯ್ ಸಾವು ಪ್ರಕರಣ: ಕೇರಳ ರಾಜಕೀಯದಲ್ಲಿ ಭಾರಿ ಚರ್ಚೆ
ADVERTISEMENT

ಜೂನ್‌ನಲ್ಲಿ PSLV ಉಡಾವಣೆಗೆ ಮತ್ತೆ ಪ್ರಯತ್ನ: ಕೇಂದ್ರ ಸಚಿವ ಜಿತೇಂದ್ರ ಸಿಂಗ್‌

ISRO PSLV Mission: ‘ಸತತ ಎರಡು ವೈಫಲ್ಯಗಳ ನಂತರ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ಪಿಎಸ್‌ಎಲ್‌ವಿ ರಾಕೆಟ್‌ ಉಡಾವಣೆಯನ್ನು ಜೂನ್‌ನಲ್ಲಿ ಮತ್ತೊಮ್ಮೆ ನಡೆಸಲು ಪ್ರಯತ್ನಿಸಲಿದೆ’ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ತಿಳಿಸಿದ್ದಾರೆ.
Last Updated 2 ಫೆಬ್ರುವರಿ 2026, 21:20 IST
ಜೂನ್‌ನಲ್ಲಿ PSLV ಉಡಾವಣೆಗೆ ಮತ್ತೆ ಪ್ರಯತ್ನ: ಕೇಂದ್ರ ಸಚಿವ ಜಿತೇಂದ್ರ ಸಿಂಗ್‌

ರಂಜಾನ್‌: ಉರ್ದು ಶಾಲಾ ಸಮಯ ಬದಲಾವಣೆ

Urdu School Timings: ರಂಜಾನ್‌ ತಿಂಗಳಲ್ಲಿ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಉರ್ದು ಶಾಲೆಗಳ ಸಮಯ ಬದಲಾವಣೆ ಮಾಡಿ ಉರ್ದು ಮತ್ತು ಇತರೆ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯ ಸುತ್ತೋಲೆ ಹೊರಡಿಸಿದೆ. ಬೆಳಿಗ್ಗೆ 8ಕ್ಕೆ ಆರಂಭವಾಗಿ ಮಧ್ಯಾಹ್ನ 12.45ಕ್ಕೆ ಮುಕ್ತಾಯ.
Last Updated 2 ಫೆಬ್ರುವರಿ 2026, 20:59 IST
ರಂಜಾನ್‌: ಉರ್ದು ಶಾಲಾ ಸಮಯ ಬದಲಾವಣೆ

ನೇರ ನಗದು ವರ್ಗಾವಣೆಗಳಿಂದ ಆರ್ಥಿಕ ಸ್ಥಿರತೆ ಹಾಳು: 16ನೇ ಹಣಕಾಸು ಆಯೋಗ ಎಚ್ಚರಿಕೆ

Economic Stability: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಬ್ಸಿಡಿಗಳು ಮತ್ತು ಗ್ಯಾರಂಟಿಯಂತಹ ನೇರ ನಗದು ವರ್ಗಾವಣೆ ಯೋಜನೆಗಳಿಂದ ಭವಿಷ್ಯದ ಆರ್ಥಿಕ ಸ್ಥಿರತೆ ಹಾಳಾಗಲಿದೆ ಎಂದು 16ನೇ ಹಣಕಾಸು ಆಯೋಗ ಎಚ್ಚರಿಸಿದೆ. ಚುನಾವಣೆಗೆ ಮುನ್ನ ಘೋಷಿಸುವ ಗ್ಯಾರಂಟಿ ಅಪಾಯಕಾರಿ.
Last Updated 2 ಫೆಬ್ರುವರಿ 2026, 20:27 IST
ನೇರ ನಗದು ವರ್ಗಾವಣೆಗಳಿಂದ ಆರ್ಥಿಕ ಸ್ಥಿರತೆ ಹಾಳು: 16ನೇ ಹಣಕಾಸು ಆಯೋಗ ಎಚ್ಚರಿಕೆ
ADVERTISEMENT
ADVERTISEMENT
ADVERTISEMENT