ಸೋಮವಾರ, 8 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಗೋವಾ ಅಗ್ನಿ ದುರಂತ: ಉದ್ಯೋಗ ಅರಿಸಿ ಅಸ್ಸಾಂನಿಂದ ಬಂದವರು ಬೆಂಕಿಯಲ್ಲಿ ಬೆಂದರು!

Assam Migrant Workers: ತಮ್ಮ ಮನೆ, ರಾಜ್ಯವನ್ನು ತೊರೆದು ಉದ್ಯೋಗ ಅರಿಸಿ ಗೋವಾಕ್ಕೆ ಬಂದವರ ಬಾಳಲ್ಲಿ ಬೆಂಕಿಯ ಜ್ವಾಲೆ ಎಲ್ಲವನ್ನೂ ಆಹುತಿ ತೆಗೆದುಕೊಂಡಿದೆ.
Last Updated 8 ಡಿಸೆಂಬರ್ 2025, 10:22 IST
ಗೋವಾ ಅಗ್ನಿ ದುರಂತ: ಉದ್ಯೋಗ ಅರಿಸಿ ಅಸ್ಸಾಂನಿಂದ ಬಂದವರು ಬೆಂಕಿಯಲ್ಲಿ ಬೆಂದರು!

ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಖುಲಾಸೆ:ಖಾಕಿ ಕೈವಾಡದ ಬಗ್ಗೆ ದಿಲೀಪ್ ಹೇಳಿದ್ದೇನು?

Malayalam actor case: ಬಹುಭಾಷಾ ನಟಿಯೊಬ್ಬರ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಿಂದ ಮಲಯಾಳಂ ನಟ ದಿಲೀಪ್‌ ಅವರನ್ನು ಕೇರಳದ ಎರ್ನಾಕುಲಂ ಸೆಷನ್ಸ್ ನ್ಯಾಯಾಲಯವು ಸೋಮವಾರ ಖುಲಾಸೆಗೊಳಿಸಿದೆ.
Last Updated 8 ಡಿಸೆಂಬರ್ 2025, 9:59 IST
ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಖುಲಾಸೆ:ಖಾಕಿ ಕೈವಾಡದ ಬಗ್ಗೆ ದಿಲೀಪ್ ಹೇಳಿದ್ದೇನು?

ವಂದೇ ಮಾತರಂಗೆ 100 ವರ್ಷವಾದಾಗ ದೇಶ ತುರ್ತು ಪರಿಸ್ಥಿತಿಯಲ್ಲಿತ್ತು: ನರೇಂದ್ರ ಮೋದಿ

Indian Constitution Emergency: ವಂದೇ ಮಾತರಂಗೆ ನೂರು ವರ್ಷವಾದಾಗ, ಸಂವಿಧಾನವನ್ನು ಉಸಿರುಗಟ್ಟಿಸಲಾಗಿತ್ತು. ದೇಶವನ್ನು ತುರ್ತು ಪರಿಸ್ಥಿತಿಯಲ್ಲಿ ಬಂಧಿಸಲಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಸೋಮವಾರ ಹೇಳಿದ್ದಾರೆ.
Last Updated 8 ಡಿಸೆಂಬರ್ 2025, 8:06 IST
ವಂದೇ ಮಾತರಂಗೆ 100 ವರ್ಷವಾದಾಗ ದೇಶ ತುರ್ತು ಪರಿಸ್ಥಿತಿಯಲ್ಲಿತ್ತು: ನರೇಂದ್ರ ಮೋದಿ

ವಿಡಿಯೊ| ಪುರಂದರದಾಸರ ಕೀರ್ತನೆ ಹಾಡಿ ಗಮನಸೆಳೆದ ಬಿಹಾರದ ಯುವ MLA ಮೈಥಿಲಿ ಠಾಕೂರ್

Bihar Young MLA Maithili Thakur: 25 ವರ್ಷದ ಮೈಥಿಲಿ ಠಾಕೂರ್ ದೆಹಲಿಯ ಭಜನಾ ಸಂಧ್ಯ ಕಾರ್ಯಕ್ರಮದಲ್ಲಿ ಪುರಂದರದಾಸರ 'ರಾಮನಾವೆಂಬ ನಾಮವ ನೆನೆದರೆ ಬಯವಿಲ್ಲ ಜಗಕೆ' ಕೀರ್ತನೆಯನ್ನು ಹಾಡಿ ಕನ್ನಡಿಗರ ಮನಗೆದ್ದಿದ್ದಾರೆ.
Last Updated 8 ಡಿಸೆಂಬರ್ 2025, 7:41 IST
ವಿಡಿಯೊ| ಪುರಂದರದಾಸರ ಕೀರ್ತನೆ ಹಾಡಿ ಗಮನಸೆಳೆದ ಬಿಹಾರದ ಯುವ MLA ಮೈಥಿಲಿ ಠಾಕೂರ್

IndiGo | ಸರಿಯಾದ ಸಮಯದಲ್ಲಿ ಸರ್ಕಾರದ ಸೂಕ್ತ ನಿರ್ಧಾರ; ತುರ್ತು ವಿಚಾರಣೆ ಬೇಡ: SC

Supreme Court India: ಇಂಡಿಗೊ ವಿಮಾನಯಾನ ಸಂಸ್ಥೆಯಿಂದ ನೂರಾರು ವಿಮಾನಗಳ ರದ್ದತಿಗೆ ಸಂಬಂಧಿಸಿದಂತೆ ಪ್ರಯಾಣಿಕರಿಗೆ ಆಗಿರುವ ತೊಂದರೆಯನ್ನು ಗಮನಿಸಿ ತುರ್ತು ಮಧ್ಯಪ್ರವೇಶ ಕೋರಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.
Last Updated 8 ಡಿಸೆಂಬರ್ 2025, 7:11 IST
IndiGo | ಸರಿಯಾದ ಸಮಯದಲ್ಲಿ ಸರ್ಕಾರದ ಸೂಕ್ತ ನಿರ್ಧಾರ; ತುರ್ತು ವಿಚಾರಣೆ ಬೇಡ: SC

ಪೊಲೀಸ್‌ಗೆ ಕಚ್ಚಿದ ಜೆಮಿನಿ: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ವಿಡಿಯೊ

ಪೊಲೀಸ್‌ಗೆ ಕಚ್ಚಿದ ಜೆಮಿನಿ: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ವಿಡಿಯೊ
Last Updated 8 ಡಿಸೆಂಬರ್ 2025, 6:47 IST
ಪೊಲೀಸ್‌ಗೆ ಕಚ್ಚಿದ ಜೆಮಿನಿ: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ವಿಡಿಯೊ

ನಟಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ| ಮಲಯಾಳ ನಟ ದಿಲೀಪ್‌ ಖುಲಾಸೆಗೊಳಿಸಿದ ಕೋರ್ಟ್

Kerala High Court: ಬಹುಭಾಷಾ ನಟಿಯೊಬ್ಬರ ಮೇಲೆ 2017ರಲ್ಲಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಮಲಯಾಳ ನಟ ದಿಲೀಪ್‌ ಅವರನ್ನು ಕೇರಳ ಹೈಕೋರ್ಟ್‌ ಸೋಮವಾರ ಖುಲಾಸೆಗೊಳಿಸಿದೆ.
Last Updated 8 ಡಿಸೆಂಬರ್ 2025, 6:21 IST
ನಟಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ| ಮಲಯಾಳ ನಟ ದಿಲೀಪ್‌ ಖುಲಾಸೆಗೊಳಿಸಿದ ಕೋರ್ಟ್
ADVERTISEMENT

ವಾರ್ನರ್‌ ಬ್ರೋ ಖರೀದಿಗೆ ಮುಂದಾದ ನೆಟ್‌ಫ್ಲಿಕ್ಸ್‌: ಕಳವಳ ವ್ಯಕ್ತಪಡಿಸಿದ ಟ್ರಂಪ್

Donald Trump Statement: ಹಾಲಿವುಡ್‌ನ ಪ್ರಮುಖ ಸ್ಟುಡಿಯೊವಾಗಿರುವ ವಾರ್ನರ್‌ ಬ್ರೋ ಅನ್ನು ಸ್ಟ್ರೀಮಿಂಗ್‌ ದೈತ್ಯ ನೆಟ್‌ಫ್ಲಿಕ್ಸ್‌ ಸಂಸ್ಥೆ ಖರೀದಿಸುವುದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳವಳ ವ್ಯಕ್ತಪಡಿಸಿದ್ದಾರೆ.
Last Updated 8 ಡಿಸೆಂಬರ್ 2025, 5:28 IST
ವಾರ್ನರ್‌ ಬ್ರೋ ಖರೀದಿಗೆ ಮುಂದಾದ ನೆಟ್‌ಫ್ಲಿಕ್ಸ್‌: ಕಳವಳ ವ್ಯಕ್ತಪಡಿಸಿದ ಟ್ರಂಪ್

7ನೇ ದಿನವೂ ಮುಂದುವರಿದ ಇಂಡಿಗೊ ಸಮಸ್ಯೆ: ಬೆಂಗಳೂರಲ್ಲಿ 127 ವಿಮಾನ ರದ್ದು

Flight Cancellations: ಇಂಡಿಗೊ ವಿಮಾನ ಸೇವೆಯಲ್ಲಿ ಸಂಭವಿಸಿದ ಅಡಚಣೆ ಏಳನೇ ದಿನವೂ ಮುಂದುವರಿದಿದ್ದು, ಬೆಂಗಳೂರಿನಲ್ಲಿ ಮಾತ್ರವೇ 127 ವಿಮಾನಗಳು ರದ್ದುಗೊಂಡಿವೆ. ವಿಮಾನ ಸಂಸ್ಥೆ ಡಿಸೆಂಬರ್ 10ರಿಂದ ಸ್ಥಿತಿ ಸಾಮಾನ್ಯವಾಗಲಿದೆ ಎಂದಿದೆ.
Last Updated 8 ಡಿಸೆಂಬರ್ 2025, 4:55 IST
7ನೇ ದಿನವೂ ಮುಂದುವರಿದ ಇಂಡಿಗೊ ಸಮಸ್ಯೆ: ಬೆಂಗಳೂರಲ್ಲಿ 127 ವಿಮಾನ ರದ್ದು

ಝೆಲೆನ್‌ಸ್ಕಿ ನಡೆಯಿಂದ ತುಸು ನಿರಾಸೆಯಾಗಿದೆ: ಡೊನಾಲ್ಡ್ ಟ್ರಂಪ್ ಬೇಸರ

US-Ukraine Relations: ರಷ್ಯಾ-ಉಕ್ರೇನ್ ಯುದ್ಧ ಅಂತ್ಯಗೊಳಿಸುವ ಶಾಂತಿ ಪ್ರಸ್ತಾವನೆಗೆ ಝೆಲೆನ್‌ಸ್ಕಿ ಸಹಕರಿಸುತ್ತಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಅವರು ಹಿಂದೆ ಕಳುಹಿಸಿದ ಪ್ರಸ್ತಾವನೆಯನ್ನೂ ಓದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 8 ಡಿಸೆಂಬರ್ 2025, 3:16 IST
ಝೆಲೆನ್‌ಸ್ಕಿ ನಡೆಯಿಂದ ತುಸು ನಿರಾಸೆಯಾಗಿದೆ: ಡೊನಾಲ್ಡ್ ಟ್ರಂಪ್ ಬೇಸರ
ADVERTISEMENT
ADVERTISEMENT
ADVERTISEMENT