ಗುರುವಾರ, 20 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಉತ್ತರಪ್ರದೇಶ: ಸಮಾಜವಾದಿ ಪಕ್ಷದ ಶಾಸಕ ಸುಧಾಕರ್ ಸಿಂಗ್ ನಿಧನ

ಉತ್ತರಪ್ರದೇಶ ರಾಜ್ಯದ ವಿಧಾನಸಭಾ ಕ್ಷೇತ್ರದ ಸಮಾಜವಾದಿ ಪಕ್ಷದ ಶಾಸಕ ಸುಧಾಕರ್ ಸಿಂಗ್ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
Last Updated 20 ನವೆಂಬರ್ 2025, 9:37 IST
ಉತ್ತರಪ್ರದೇಶ: ಸಮಾಜವಾದಿ ಪಕ್ಷದ ಶಾಸಕ ಸುಧಾಕರ್ ಸಿಂಗ್ ನಿಧನ

LJP(RV) ಉತ್ತಮ ಬೆಳವಣಿಗೆ; ತಂದೆಯ ಕನಸು ನನಸು: 2 ಸಚಿವ ಸ್ಥಾನ ಪಡೆದ ಚಿರಾಗ್ ಸಂತಸ

Chirag Paswan: ಬಿಹಾರ ಸಂಪುಟದಲ್ಲಿ ಲೋಕ ಜನಶಕ್ತಿ ಪಕ್ಷ (ರಾಮ್‌ ವಿಲಾಸ್)ದ ಇಬ್ಬರು ಶಾಸಕರ ಸೇರ್ಪಡೆಗೆ ಸಂತಸ ವ್ಯಕ್ತಪಡಿಸಿರುವ ಪಕ್ಷದ ಅಧ್ಯಕ್ಷ ಚಿರಾಗ್ ಪಾಸ್ವಾನ್‌, ‘ತಂದೆ ರಾಮ್ ವಿಲಾಸ್ ಪಾಸ್ವಾನ್‌ ಕನಸು ನನಸಾದ ಕ್ಷಣ’ ಎಂದಿದ್ದಾರೆ.
Last Updated 20 ನವೆಂಬರ್ 2025, 9:37 IST
LJP(RV) ಉತ್ತಮ ಬೆಳವಣಿಗೆ; ತಂದೆಯ ಕನಸು ನನಸು: 2 ಸಚಿವ ಸ್ಥಾನ ಪಡೆದ ಚಿರಾಗ್ ಸಂತಸ

ಶಬರಿಮಲೆ ಚಿನ್ನ ಕಳವು ಪ್ರಕರಣ: ಎಸ್‌ಐಟಿಯಿಂದ ಟಿಡಿಬಿ ಮಾಜಿ ಅಧ್ಯಕ್ಷನ ವಿಚಾರಣೆ

TDB Investigation: ಶಬರಿಮಲೆ ದೇವಸ್ಥಾನದ ಚಿನ್ನ ಕಳವು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಇಂದು (ಗುರುವಾರ) ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಮಾಜಿ ಅಧ್ಯಕ್ಷ ಎ. ಪದ್ಮಕುಮಾರ್ ಅವರನ್ನು ವಿಚಾರಣೆಗೆ ಒಳಪಡಿಸಿದೆ.
Last Updated 20 ನವೆಂಬರ್ 2025, 9:33 IST
ಶಬರಿಮಲೆ ಚಿನ್ನ ಕಳವು ಪ್ರಕರಣ: ಎಸ್‌ಐಟಿಯಿಂದ ಟಿಡಿಬಿ ಮಾಜಿ ಅಧ್ಯಕ್ಷನ ವಿಚಾರಣೆ

ಪ್ರತ್ಯೇಕ ದಕ್ಷಿಣ ಭಾರತ; ಹರಳು ಬೀಜದ ವಿಷ: FIRನಲ್ಲಿ ಸೆರೆಸಿಕ್ಕ ಉಗ್ರನ ಯೋಜನೆ...

Ricin Terror Plot: ಸಸಾರಜನಕ ವಿಷದ ಮೂಲಕ ಭಯೋತ್ಪಾದಕ ಕೃತ್ಯ ಎಸಗಲು ಯೋಜನೆ ರೂಪಿಸಿದ್ದ ಹೈದರಾಬಾದ್‌ ಮೂಲದ ಅಹ್ಮದ್ ಮೊಹಿಯುದ್ದೀನ್ ಸೈಯದ್‌ ಸದ್ಯ ಗುಜರಾತ್ ಎಟಿಎಸ್‌ ಬಂಧನದಲ್ಲಿದ್ದಾನೆ. ಆತ ಹೇಳಿರುವ ಹಲವು ಸಂಗತಿಗಳು
Last Updated 20 ನವೆಂಬರ್ 2025, 8:04 IST
ಪ್ರತ್ಯೇಕ ದಕ್ಷಿಣ ಭಾರತ; ಹರಳು ಬೀಜದ ವಿಷ: FIRನಲ್ಲಿ ಸೆರೆಸಿಕ್ಕ ಉಗ್ರನ ಯೋಜನೆ...

ಶಬರಿಮಲೆ ದರ್ಶನ: ಸ್ಥಳದಲ್ಲಿ ಬುಕಿಂಗ್ ಮಾಡಲು ದಿನಕ್ಕೆ 5 ಸಾವಿರ ಜನರಿಗಷ್ಟೇ ಅವಕಾಶ

Sabarimala Booking: ಪತ್ತಂತಿಟ್ಟ (ಕೇರಳ): ಶಬರಿಮಲೆಯಲ್ಲಿ ದರ್ಶನ ಪಡೆಯಲು ದಿನಕ್ಕೆ 5 ಸಾವಿರ ಜನರು ಮಾತ್ರ ಸ್ಥಳದಲ್ಲೇ ಬುಕಿಂಗ್‌ ಮಾಡಬಹುದು ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಪ್ರಕಟಿಸಿದೆ
Last Updated 20 ನವೆಂಬರ್ 2025, 7:53 IST
ಶಬರಿಮಲೆ ದರ್ಶನ: ಸ್ಥಳದಲ್ಲಿ ಬುಕಿಂಗ್ ಮಾಡಲು ದಿನಕ್ಕೆ 5 ಸಾವಿರ ಜನರಿಗಷ್ಟೇ ಅವಕಾಶ

Bihar Govt Formation 2025 |CM ನಿತೀಶ್ ಕುಮಾರ್ ಸಂಪುಟದ ಸಚಿವರ ಪಟ್ಟಿ ಇಲ್ಲಿದೆ

Bihar Cabinet Ministers: ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್‌ ಅವರು 10ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದೇ ವೇಳೆ ಜೆಡಿಯು, ಬಿಜೆಪಿಯ 26 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
Last Updated 20 ನವೆಂಬರ್ 2025, 7:45 IST
Bihar Govt Formation 2025 |CM ನಿತೀಶ್ ಕುಮಾರ್ ಸಂಪುಟದ ಸಚಿವರ ಪಟ್ಟಿ ಇಲ್ಲಿದೆ

ಸೇನೆ ಕುರಿತು ಹೇಳಿಕೆ: ರಾಹುಲ್ ಗಾಂಧಿ ವಿರುದ್ಧದ ವಿಚಾರಣೆಗೆ ತಡೆ ವಿಸ್ತರಿಸಿದ SC

Rahul Gandhi Army Remark: 2022ರ ಭಾರತ್ ಜೋಡೋ ಯಾತ್ರೆಯಲ್ಲಿ ಸೇನೆ ಕುರಿತು ನೀಡಿದ ಹೇಳಿಕೆಗೆ ಸಂಬಂಧಿಸಿದ ವಿಚಾರಣೆಗೆ ಸುಪ್ರೀಂ ಕೋರ್ಟ್ ಡಿಸೆಂಬರ್ 4ರ ವರೆಗೆ ತಡೆ ವಿಸ್ತರಿಸಿದ್ದು, ರಾಹುಲ್ ಮೇಲ್ಮನವಿಗೆ ಪ್ರತಿಕ್ರಿಯೆ ಕೇಳಲಾಗಿದೆ.
Last Updated 20 ನವೆಂಬರ್ 2025, 7:25 IST
ಸೇನೆ ಕುರಿತು ಹೇಳಿಕೆ: ರಾಹುಲ್ ಗಾಂಧಿ ವಿರುದ್ಧದ ವಿಚಾರಣೆಗೆ ತಡೆ ವಿಸ್ತರಿಸಿದ SC
ADVERTISEMENT

ವಾಯುಮಾಲಿನ್ಯ | ಗರ್ಭಿಣಿಯರಿಗೆ ಅಪಾಯ ತಂದೊಡ್ಡಬಲ್ಲ ವಿಷಕಾರಿ ಗಾಳಿ: ರಕ್ಷಣೆ ಹೇಗೆ?

Toxic Air Risks: ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಾದ್ಯಂತ ವಾಯು ಮಾಲಿನ್ಯ ತೀವ್ರವಾಗಿದೆ. ಜನರು ಉಸಿರಾಟದ ತೊಂದರೆ, ಆಯಾಸ, ರಕ್ತದೊತ್ತಡ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಾಮಾನ್ಯ ಜನರು ಮಾತ್ರವಲ್ಲದೆ ಗರ್ಭಿಣಿಯರಿಗೆ ಇದು ಹೆಚ್ಚಿನ ತೊಂದರೆಯುಂಟು ಮಾಡುತ್ತಿದೆ
Last Updated 20 ನವೆಂಬರ್ 2025, 6:49 IST
ವಾಯುಮಾಲಿನ್ಯ | ಗರ್ಭಿಣಿಯರಿಗೆ ಅಪಾಯ ತಂದೊಡ್ಡಬಲ್ಲ ವಿಷಕಾರಿ ಗಾಳಿ: ರಕ್ಷಣೆ ಹೇಗೆ?

ತಮಿಳುನಾಡು: ಪ್ರೀತಿಸಲು ನಿರಾಕರಿಸಿದ ಬಾಲಕಿಯನ್ನು ಇರಿದು ಕೊಂದ ಯುವಕ

School Girl Murder: ರಾಮೇಶ್ವರಂನಲ್ಲಿ ಶಾಲೆಗೆ ಹೋಗುತ್ತಿದ್ದ 12ನೇ ತರಗತಿ ಬಾಲಕಿಯನ್ನು ಪ್ರೇಮ ನಿರಾಕರಣೆಯಿಂದ 21 ವರ್ಷದ ಮುನಿಯರಾಜ್ ಚಾಕುವಿನಿಂದ ಇರಿದು ಕೊಂದ ಘಟನೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Last Updated 20 ನವೆಂಬರ್ 2025, 6:49 IST
ತಮಿಳುನಾಡು: ಪ್ರೀತಿಸಲು ನಿರಾಕರಿಸಿದ ಬಾಲಕಿಯನ್ನು ಇರಿದು ಕೊಂದ ಯುವಕ

ಭಾರತದಲ್ಲೇ ಜನಿಸಿರುವ ಚೀತಾ ಐದು ಮರಿಗಳಿಗೆ ಜನ್ಮ ನೀಡಿದೆ: MP ಸಿಎಂ ಮೋಹನ್ ಯಾದವ್

Cheetah Conservation Success: ಮಧ್ಯಪ್ರದೇಶದ ಕುನೋ ಉದ್ಯಾನದಲ್ಲಿ ಭಾರತೀಯ ಮೂಲದ ಚೀತಾ 'ಮುಖಿ' ಐದು ಮರಿಗಳಿಗೆ ಜನ್ಮ ನೀಡಿದ್ದು, ಚೀತಾ ಯೋಜನೆಯ ಇತಿಹಾಸದಲ್ಲಿ ಮೊದಲ ಸೇರುವ ಸಾಧನೆ ಎಂದು ಸಿಎಂ ಮೋಹನ್ ಯಾದವ್ ಹೇಳಿದ್ದಾರೆ.
Last Updated 20 ನವೆಂಬರ್ 2025, 6:35 IST
ಭಾರತದಲ್ಲೇ ಜನಿಸಿರುವ ಚೀತಾ ಐದು ಮರಿಗಳಿಗೆ ಜನ್ಮ ನೀಡಿದೆ: MP ಸಿಎಂ ಮೋಹನ್ ಯಾದವ್
ADVERTISEMENT
ADVERTISEMENT
ADVERTISEMENT