ಸೋಮವಾರ, 29 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

China Taiwan Conflict: ತೈವಾನ್‌ ಸುತ್ತ ಚೀನಾ ಮಿಲಿಟರಿ ತಾಲೀಮು

Military Drill: ದ್ವೀಪ ರಾಷ್ಟ್ರ ತೈವಾನ್‌ ಸುತ್ತ ತಾಲೀಮು ನಡೆಸುವುದಕ್ಕಾಗಿ ಚೀನಾ ಸೇನೆಯು ವಾಯುಪಡೆ, ನೌಕಾಪಡೆ ಹಾಗೂ ರಾಕೆಟ್‌ಗಳ ತುಕಡಿಗಳನ್ನು ಸೋಮವಾರ ನಿಯೋಜಿಸಿದೆ. ಇನ್ನೊಂದೆಡೆ, ‘ಶಾಂತಿಯನ್ನು ನಾಶ ಮಾಡುವ ದೊಡ್ಡ ವಿನಾಶಕಾರಿ ಶಕ್ತಿಯೇ ಚೀನಾ ಸರ್ಕಾರ’
Last Updated 29 ಡಿಸೆಂಬರ್ 2025, 15:38 IST
China Taiwan Conflict: ತೈವಾನ್‌ ಸುತ್ತ ಚೀನಾ ಮಿಲಿಟರಿ ತಾಲೀಮು

Bangladesh Elections: ನಾಮಪತ್ರ ಸಲ್ಲಿಸಿದ ಬಿಎನ್‌ಪಿ ಹಂಗಾಮಿ ಅಧ್ಯಕ್ಷ ತಾರಿಕ್

Tarique Rahman: ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಕ್ಷದ (ಬಿಎನ್‌ಪಿ) ಹಂಗಾಮಿ ಅಧ್ಯಕ್ಷ ತಾರಿಕ್‌ ರೆಹಮಾನ್‌ ಅವರು ಸೋಮವಾರ ನಾಮಪತ್ರ ಸಲ್ಲಿಸಿದರು.
Last Updated 29 ಡಿಸೆಂಬರ್ 2025, 15:30 IST
Bangladesh Elections: ನಾಮಪತ್ರ ಸಲ್ಲಿಸಿದ  ಬಿಎನ್‌ಪಿ ಹಂಗಾಮಿ ಅಧ್ಯಕ್ಷ ತಾರಿಕ್

ಟರ್ಕಿಯಲ್ಲಿ ಘರ್ಷಣೆ: 6 ಉಗ್ರರು, ಮೂವರು ಪೊಲೀಸರ ಸಾವು

ವಾಯುವ್ಯ ಟರ್ಕಿಯಲ್ಲಿ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಉಗ್ರರು ಹಾಗೂ ಪೊಲೀಸರ ಮಧ್ಯೆ ಸೋಮವಾರ ನಡೆದ ಘರ್ಷಣೆಯಲ್ಲಿ ಮೂವರು ಪೊಲೀಸರು ಮತ್ತು ಆರು ಉಗ್ರರು ಮೃತಪಟ್ಟಿದ್ದಾರೆ. ಎಂಟು ಪೊಲೀಸರು, ಒಬ್ಬ ಕಾವಲುಗಾರ ಗಾಯಗೊಂಡಿದ್ದಾರೆ.
Last Updated 29 ಡಿಸೆಂಬರ್ 2025, 15:28 IST
ಟರ್ಕಿಯಲ್ಲಿ ಘರ್ಷಣೆ: 6 ಉಗ್ರರು, ಮೂವರು ಪೊಲೀಸರ ಸಾವು

ಇಂಡೊನೇಷ್ಯಾ | ವೃದ್ಧರ ವಸತಿ ಗೃಹದಲ್ಲಿ ಬೆಂಕಿ ಅವಘಡ: 16 ಮಂದಿ ಸಾವು 

Elderly Care Home: ಉತ್ತರ ಸುಲಾವೆಸಿ ಪ್ರಾಂತ್ಯದ ಮೊನಾಡೋದ ವೃದ್ಧರ ವಸತಿ ಗೃಹವೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಘಟನೆಯಲ್ಲಿ 16 ಮಂದಿ ಮೃತಪಟ್ಟಿದ್ದಾರೆ. ‌
Last Updated 29 ಡಿಸೆಂಬರ್ 2025, 14:37 IST
ಇಂಡೊನೇಷ್ಯಾ | ವೃದ್ಧರ ವಸತಿ ಗೃಹದಲ್ಲಿ ಬೆಂಕಿ ಅವಘಡ: 16 ಮಂದಿ ಸಾವು 

33 ಬಿಎಲ್‌ಒಗಳ ಸಾವು ಸರಿಯೇ?: ಕೇಂದ್ರ ಸರ್ಕಾರದ ವಿರುದ್ಧ ಕಪಿಲ್‌ ಸಿಬಲ್ ವಾಗ್ದಾಳಿ

Voter List Revision: ದೇಶದ ವಿವಿಧೆಡೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದಲ್ಲಿ ತೊಡಗಿರುವ ಬೂತ್‌ ಮಟ್ಟದ ಅಧಿಕಾರಿಗಳ ಸಾವಿನ ಕುರಿತು ರಾಜ್ಯಸಭಾ ಸದಸ್ಯ ಕಪಿಲ್‌ ಸಿಬಲ್ ಅವರು ಕೇಂದ್ರ ಸರ್ಕಾರದ ವಿರುದ್ಧ ಸೋಮವಾರ ವಾಗ್ದಾಳಿ ನಡೆಸಿದ್ದಾರೆ.
Last Updated 29 ಡಿಸೆಂಬರ್ 2025, 14:34 IST
33 ಬಿಎಲ್‌ಒಗಳ ಸಾವು ಸರಿಯೇ?: ಕೇಂದ್ರ ಸರ್ಕಾರದ ವಿರುದ್ಧ ಕಪಿಲ್‌ ಸಿಬಲ್ ವಾಗ್ದಾಳಿ

ಅರಾವಳಿ ಪರ್ವತ ಶ್ರೇಣಿಯ ವ್ಯಾಖ್ಯಾನಕ್ಕೆ ಸುಪ್ರೀಂ ತಡೆ, ಪರಿಶೀಲನೆಗೆ ಸಮಿತಿ

Supreme Court: ಅರಾವಳಿ ಬೆಟ್ಟ ಮತ್ತು ಶ್ರೇಣಿಗಳ ಬಗೆಗಿನ ಮರುವ್ಯಾಖ್ಯಾನ ಕುರಿತು ನವೆಂಬರ್ 20ರ ತೀರ್ಪಿನಲ್ಲಿನ ನಿರ್ದೇಶನಗಳನ್ನು ಸುಪ್ರೀಂ ಕೋರ್ಟ್ ಇಂದು (ಸೋಮವಾರ) ತಡೆ ಹಿಡಿದಿದೆ.
Last Updated 29 ಡಿಸೆಂಬರ್ 2025, 14:33 IST
ಅರಾವಳಿ ಪರ್ವತ ಶ್ರೇಣಿಯ ವ್ಯಾಖ್ಯಾನಕ್ಕೆ ಸುಪ್ರೀಂ ತಡೆ, ಪರಿಶೀಲನೆಗೆ ಸಮಿತಿ

ಕದನ ವಿರಾಮ | ರಷ್ಯಾ,ಉಕ್ರೇನ್‌ ಮತ್ತಷ್ಟು ನಿಕಟ: ಡೊನಾಲ್ಡ್‌ ಟ್ರಂಪ್‌

‘ರಷ್ಯಾ ಹಾಗೂ ಉಕ್ರೇನ್‌ ನಡುವಿನ ಯುದ್ಧ ಕೊನೆಗಾಣಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಮಾತುಕತೆ ಸಂಕೀರ್ಣವಾಗಿದೆ. ಆದರೆ, ಕದನ ವಿರಾಮ ಒಪ್ಪಂದಕ್ಕೆ ಸಂಬಂಧಿಸಿ ಉಭಯ ದೇಶಗಳು ಹಿಂದೆಂದಿಗಿಂತಲೂ ಹೆಚ್ಚು ನಿಕಟವಾಗಿ ಚರ್ಚೆಯಲ್ಲಿ ತೊಡಗಿವೆ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾನುವಾರ ಹೇಳಿದ್ದಾರೆ.
Last Updated 29 ಡಿಸೆಂಬರ್ 2025, 14:30 IST
ಕದನ ವಿರಾಮ | ರಷ್ಯಾ,ಉಕ್ರೇನ್‌ ಮತ್ತಷ್ಟು ನಿಕಟ: ಡೊನಾಲ್ಡ್‌ ಟ್ರಂಪ್‌
ADVERTISEMENT

ಬಾಂಗ್ಲಾದೇಶದಿಂದ ಒಳನುಸುಳುವಿಕೆಗೆ ಕಾಂಗ್ರೆಸ್ ಪ್ರೋತ್ಸಾಹ: ಅಮಿತ್ ಶಾ ಆರೋಪ

Bangladesh Infiltration: ಮತಬ್ಯಾಂಕ್‌ಗಾಗಿ ಬಾಂಗ್ಲಾದೇಶದಿಂದ ಒಳನುಸುಳುವಿಕೆಗೆ ಕಾಂಗ್ರೆಸ್ ಪ್ರೋತ್ಸಾಹ ನೀಡುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.
Last Updated 29 ಡಿಸೆಂಬರ್ 2025, 14:29 IST
ಬಾಂಗ್ಲಾದೇಶದಿಂದ ಒಳನುಸುಳುವಿಕೆಗೆ ಕಾಂಗ್ರೆಸ್ ಪ್ರೋತ್ಸಾಹ: ಅಮಿತ್ ಶಾ ಆರೋಪ

ಉನ್ನಾವೊ ಅತ್ಯಾಚಾರ| ಇದು ವಿಶಿಷ್ಟ ಪ್ರಕರಣ, ಸಮಗ್ರ ಪರಿಶೀಲನೆ ಅಗತ್ಯ: ಸುಪ್ರೀಂ

Supreme Court Hearing: ಉನ್ನಾವೊ ಅತ್ಯಾಚಾರ ಪ್ರಕರಣದ ಆರೋಪಿ, ಬಿಜೆಪಿ ಉಚ್ಚಾಟಿತ ನಾಯಕ ಕುಲದೀಪ್‌ ಸಿಂಗ್‌ ಸೆಂಗರ್‌ಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ, ಜಾಮೀನು ನೀಡಿ ದೆಹಲಿ ಹೈಕೋರ್ಟ್‌ ಹೊರಡಿಸಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ.
Last Updated 29 ಡಿಸೆಂಬರ್ 2025, 14:28 IST
ಉನ್ನಾವೊ ಅತ್ಯಾಚಾರ| ಇದು ವಿಶಿಷ್ಟ ಪ್ರಕರಣ, ಸಮಗ್ರ ಪರಿಶೀಲನೆ ಅಗತ್ಯ: ಸುಪ್ರೀಂ

ಆಂಧ್ರಪ್ರದೇಶ| ರೈಲಿಗೆ ಬೆಂಕಿ: ವೃದ್ಧ ಸಾವು; ಅಪಾಯದಿಂದ ಪಾರಾದ 143 ಪ್ರಯಾಣಿಕರು

Tatanagar Ernakulam Express Fire: ಟಾಟಾನಗರ– ಎರ್ನಾಕುಲಂ ಎಕ್ಸ್‌ಪ್ರೆಸ್‌ ರೈಲಿನ ಎರಡು ಬೋಗಿಗಳು ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯ ಯಲಮಂಚಿಲಿಯಲ್ಲಿ ಅಗ್ನಿಗೆ ಆಹುತಿಯಾಗಿದ್ದು, ವೃದ್ಧರೊಬ್ಬರು ಮೃತಪಟ್ಟಿದ್ದಾರೆ.
Last Updated 29 ಡಿಸೆಂಬರ್ 2025, 14:16 IST
ಆಂಧ್ರಪ್ರದೇಶ| ರೈಲಿಗೆ ಬೆಂಕಿ: ವೃದ್ಧ ಸಾವು; ಅಪಾಯದಿಂದ ಪಾರಾದ 143 ಪ್ರಯಾಣಿಕರು
ADVERTISEMENT
ADVERTISEMENT
ADVERTISEMENT