ಬುಧವಾರ, 26 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಮಹಾರಾಷ್ಟ್ರ: ಸೂಟ್‌ಕೇಸ್‌ನಲ್ಲಿ ಮಹಿಳೆ ಶವ ಪತ್ತೆ: ಸಹ ಜೀವನ ಸಂಗಾತಿಯಿಂದಲೇ ಕೃತ್ಯ

Live-in Relationship Crime: ಸೇತುವೆ ಕೆಳಗೆ ಸಿಕ್ಕ ಸೂಟ್‌ಕೇಸ್‌ನಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ಆಕೆಯ ಸಹ ಜೀವನ(ಲಿವ್‌–ಇನ್‌ ರಿಲೇಷನ್‌ಶಿಪ್) ಸಂಗಾತಿಯನ್ನು ಪೊಲೀಸರು ಬಂಧಿಸಿದ್ದಾರೆ.
Last Updated 26 ನವೆಂಬರ್ 2025, 7:02 IST
ಮಹಾರಾಷ್ಟ್ರ: ಸೂಟ್‌ಕೇಸ್‌ನಲ್ಲಿ ಮಹಿಳೆ ಶವ ಪತ್ತೆ: ಸಹ ಜೀವನ ಸಂಗಾತಿಯಿಂದಲೇ ಕೃತ್ಯ

ಗೋವಾದಲ್ಲಿ ಹುಲಿ ಅಭಯಾರಣ್ಯ | ಸಿಇಸಿ ವರದಿ ಪರಿಶೀಲಿಸಿ ನಿರ್ಧಾರ: ಸಿಎಂ ಸಾವಂತ್

Tiger Reserve in Goa: ಗೋವಾ ಹುಲಿ ಅಭಯಾರಣ್ಯ ಸ್ಥಾಪಿಸಬೇಕು ಎಂದು ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಶಿಫಾರಸು ಮಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ವರದಿಯನ್ನು ಪರಿಶೀಲಿಸಿದ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
Last Updated 26 ನವೆಂಬರ್ 2025, 6:39 IST
ಗೋವಾದಲ್ಲಿ ಹುಲಿ ಅಭಯಾರಣ್ಯ | ಸಿಇಸಿ ವರದಿ ಪರಿಶೀಲಿಸಿ ನಿರ್ಧಾರ: ಸಿಎಂ ಸಾವಂತ್

ಸಾಂವಿಧಾನಿಕ ಕರ್ತವ್ಯವು ಸದೃಢ ಪ್ರಜಾಪ್ರಭುತ್ವದ ಅಡಿಪಾಯ: ದೇಶಕ್ಕೆ PM ಮೋದಿ ಪತ್ರ

PM Modi Letter: ಸದೃಢ ಪ್ರಜಾಪ್ರಭುತ್ವದ ಅಡಿಪಾಯವಾಗಿರುವ ಸಾಂವಿಧಾನಿಕ ಕರ್ತವ್ಯಗಳನ್ನು ನಾಗರಿಕರು ಪೂರೈಸಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಸಂವಿಧಾನ ದಿನದ ಅಂಗವಾಗಿ ಅವರು ಪತ್ರ ಬರೆದಿದ್ದಾರೆ
Last Updated 26 ನವೆಂಬರ್ 2025, 6:34 IST
ಸಾಂವಿಧಾನಿಕ ಕರ್ತವ್ಯವು ಸದೃಢ ಪ್ರಜಾಪ್ರಭುತ್ವದ ಅಡಿಪಾಯ: ದೇಶಕ್ಕೆ PM ಮೋದಿ ಪತ್ರ

ದೆಹಲಿ ಸ್ಪೋಟ: ‘ಆತ್ಮಾಹುತಿ ಬಾಂಬರ್’ ನಬಿಗೆ ಆಶ್ರಯ ನೀಡಿದವನ ಬಂಧನ

NIA Arrest Update: ವೈಟ್-ಕಾಲರ್ ಭಯೋತ್ಪಾದನೆ ಮತ್ತು ದೆಹಲಿ ಬಾಂಬ್ ಸ್ಪೋಟಕ್ಕೆ ಸಂಬಂಧಿಸಿದಂತೆ ಎನ್‌ಐಎ ಸೋಯಾಬ್ ಎಂಬಾತನನ್ನು ಬಂಧಿಸಿದೆ; ಆತ್ಮಾಹುತಿ ಬಾಂಬ್ ದಾಳಿಗೆ ಸಂಬಂಧಿಸಿದಂತೆ ಇತರರಿಗೆ ಸಂಬಂಧಿಸಿದ ತನಿಖೆ ಮುಂದುವರಿಯುತ್ತಿದೆ.
Last Updated 26 ನವೆಂಬರ್ 2025, 6:05 IST
ದೆಹಲಿ ಸ್ಪೋಟ: ‘ಆತ್ಮಾಹುತಿ ಬಾಂಬರ್’ ನಬಿಗೆ ಆಶ್ರಯ ನೀಡಿದವನ ಬಂಧನ

ಸಂವಿಧಾನ ಬಡವರ 'ರಕ್ಷಣಾ ಗುರಾಣಿ' | ಅದರ ಮೇಲಿನ ದಾಳಿಗೆ ಅವಕಾಶ ನೀಡಲ್ಲ: ರಾಹುಲ್

Rahul Gandhi Statement: ಭಾರತದ ಸಂವಿಧಾನ ಬಡವರ 'ರಕ್ಷಣಾ ಗುರಾಣಿ' ಎಂದು ಪ್ರತಿಪಾದಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅದರ ಮೇಲೆ ಯಾವುದೇ ದಾಳಿಗೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಜ್ಞೆ ಮಾಡುವಂತೆ ದೇಶದ ಜನರನ್ನು ಒತ್ತಾಯಿಸಿದ್ದಾರೆ.
Last Updated 26 ನವೆಂಬರ್ 2025, 5:39 IST
ಸಂವಿಧಾನ ಬಡವರ 'ರಕ್ಷಣಾ ಗುರಾಣಿ' | ಅದರ ಮೇಲಿನ ದಾಳಿಗೆ ಅವಕಾಶ ನೀಡಲ್ಲ: ರಾಹುಲ್

ಮಣಿಪುರ: 40 ಕೆ.ಜಿ ಸ್ಫೋಟಕ ತುಂಬಿದ ಸುಧಾರಿತ ರಾಕೆಟ್ ಪತ್ತೆ

Improvised rocket Seized: ಮಣಿಪುರದ ಚುರಚಂದಪುರ ಜಿಲ್ಲೆಯಲ್ಲಿ ಸುಮಾರು 40 ಕೆ.ಜಿ ಸ್ಫೋಟಕ ಹೊಂದಿರುವ ಸುಧಾರಿತ ದೀರ್ಘ -ಶ್ರೇಣಿಯ ರಾಕೆಟ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
Last Updated 26 ನವೆಂಬರ್ 2025, 4:33 IST
ಮಣಿಪುರ: 40 ಕೆ.ಜಿ ಸ್ಫೋಟಕ ತುಂಬಿದ ಸುಧಾರಿತ ರಾಕೆಟ್ ಪತ್ತೆ

ಛತ್ತೀಸಗಢ | ಎಸ್‌ಯುವಿ-ಟ್ರಕ್ ಡಿಕ್ಕಿ: ಐವರು ಸಾವು, 3 ಮಂದಿಗೆ ಗಾಯ

SUV Truck Collision: ಛತ್ತೀಸಗಢದ ಜಂಜ್‌ಗೀರ್ ಜಿಲ್ಲೆಯ ಸುಕ್ಲಿ ಗ್ರಾಮ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 26 ನವೆಂಬರ್ 2025, 4:05 IST
ಛತ್ತೀಸಗಢ | ಎಸ್‌ಯುವಿ-ಟ್ರಕ್ ಡಿಕ್ಕಿ: ಐವರು ಸಾವು, 3 ಮಂದಿಗೆ ಗಾಯ
ADVERTISEMENT

ಮಿಜೋರಾಂ 'ಭಾರತದ ಶುಂಠಿ ರಾಜಧಾನಿ': ನೀತಿ ಆಯೋಗ ಶಿಫಾರಸು

Mizoram to be named 'Ginger Capital of India': ದೇಶದಲ್ಲಿ ಶುಂಠಿ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಮಿಜೋರಾಂ 'ಭಾರತದ ಶುಂಠಿ ರಾಜಧಾನಿ' ಎಂಬ ಸ್ಥಾನಮಾನ ಪಡೆಯಲಿದೆ.
Last Updated 26 ನವೆಂಬರ್ 2025, 3:12 IST
ಮಿಜೋರಾಂ 'ಭಾರತದ ಶುಂಠಿ ರಾಜಧಾನಿ': ನೀತಿ ಆಯೋಗ ಶಿಫಾರಸು

ಉತ್ತರಾಖಂಡ| ನಕಲಿ ದಾಖಲೆ, ಹಿಂದೂ ಹೆಸರು ಬಳಸಿ ಅಕ್ರಮ ವಾಸ: ಬಾಂಗ್ಲಾ ಮಹಿಳೆಯ ಬಂಧನ

ನಕಲಿ ದಾಖಲೆ ಹಾಗೂ ಹಿಂದೂ ಹೆಸರನ್ನು ಬಳಸಿಕೊಂಡು ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಬಾಂಗ್ಲಾದೇಶದ ಮಹಿಳೆಯನ್ನು ಡೆಹ್ರಾಡೂನ್‌ ಪೊಲೀಸರು ಬಂಧಿಸಿದ್ದಾರೆ.
Last Updated 26 ನವೆಂಬರ್ 2025, 2:37 IST
ಉತ್ತರಾಖಂಡ| ನಕಲಿ ದಾಖಲೆ, ಹಿಂದೂ ಹೆಸರು ಬಳಸಿ ಅಕ್ರಮ ವಾಸ: ಬಾಂಗ್ಲಾ ಮಹಿಳೆಯ ಬಂಧನ

‘ಎಐ’ ಮನುಷ್ಯರ ಸೃಷ್ಟಿಸಿ ಜೂಜು, ಸಾವಿರಾರು ಕೋಟಿ ವಂಚನೆ!

ಆನ್‌ಲೈನ್‌ ಗೇಮಿಂಗ್‌ ಕಂಪನಿಗಳ ವಿರುದ್ಧ ಇ.ಡಿ ಪ್ರಕರಣ: ₹523 ಕೋಟಿ ಮುಟ್ಟುಗೋಲು
Last Updated 26 ನವೆಂಬರ್ 2025, 0:01 IST
‘ಎಐ’ ಮನುಷ್ಯರ ಸೃಷ್ಟಿಸಿ ಜೂಜು, ಸಾವಿರಾರು ಕೋಟಿ ವಂಚನೆ!
ADVERTISEMENT
ADVERTISEMENT
ADVERTISEMENT