ಮಂಗಳವಾರ, 2 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಪ್ರವಾಹ ಪೀಡಿತ ಶ್ರೀಲಂಕಾಕ್ಕೆ ಅವಧಿ ಮುಗಿದ ಆಹಾರ, ಔಷಧ ಕಳುಹಿಸಿದ ಪಾಕಿಸ್ತಾನ!

Pakistan Expired Relief Package: ದಿತ್ವಾ ಚಂಡಮಾರುತದಿಂದ ತತ್ತರಿಸಿರುವ ದ್ವೀಪ ರಾಷ್ಟ್ರ ಶ್ರೀಲಂಕಾಕ್ಕೆ ಅವಧಿ ಮೀರಿದ ಪರಿಹಾರ ಪ್ಯಾಕೇಜ್‌ ರವಾನಿಸುವ ಮೂಲಕ ಪಾಕಿಸ್ತಾನವು ಜಗತ್ತಿನ ಎದುರು ಭಾರಿ ಮುಖಭಂಗಕ್ಕೊಳಗಾಗಿದೆ.
Last Updated 2 ಡಿಸೆಂಬರ್ 2025, 13:09 IST
ಪ್ರವಾಹ ಪೀಡಿತ ಶ್ರೀಲಂಕಾಕ್ಕೆ ಅವಧಿ ಮುಗಿದ ಆಹಾರ, ಔಷಧ ಕಳುಹಿಸಿದ ಪಾಕಿಸ್ತಾನ!

ರಷ್ಯಾ ಅಧ್ಯಕ್ಷ ಪುಟಿನ್‌ ಭೇಟಿ: ದೆಹಲಿಯ ಮೂಲೆ ಮೂಲೆಗಳಲ್ಲೂ ಕಣ್ಣಿಟ್ಟ ಕಾವಲುಪಡೆ

Delhi Security Alert: ನವದೆಹಲಿಯಲ್ಲಿ ವಿವಿಧ ಭದ್ರತಾಪಡೆಗಳು ರಕ್ಷಣಾ ವ್ಯವಸ್ಥೆಯನ್ನು ಪರಿಶೀಲಿಸಿವೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಡಿ.4ರಂದು ಪುಟಿನ್‌ ಅವರು ಭಾರತಕ್ಕೆ ಭೇಟಿ ನೀಡಲಿದ್ದು, ಪ್ರಮುಖ ಸ್ಥಳಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
Last Updated 2 ಡಿಸೆಂಬರ್ 2025, 13:09 IST
ರಷ್ಯಾ ಅಧ್ಯಕ್ಷ ಪುಟಿನ್‌ ಭೇಟಿ: ದೆಹಲಿಯ ಮೂಲೆ ಮೂಲೆಗಳಲ್ಲೂ ಕಣ್ಣಿಟ್ಟ ಕಾವಲುಪಡೆ

ಕರೂರು ಕಾಲ್ತುಳಿತ: ಸಿಬಿಐ ತನಿಖೆ ಹಿಂಪಡೆದು, ಎಸ್‌ಐಟಿಗೆ ಅವಕಾಶ ನೀಡಿ; ತಮಿಳುನಾಡು

Karur Tragedy: ತಮಿಳುನಾಡಿನಲ್ಲಿ 41 ಮಂದಿ ಬಲಿಯಾದ ಕರೂರು ಕಾಲ್ತುಳಿತ ಪ್ರಕರಣವನ್ನು ಸಿಬಿಐ ತನಿಖೆಯಿಂದ ಹಿಂಪಡೆದು, ಮದ್ರಾಸ್ ಹೈಕೋರ್ಟ್ ರಚಿಸಿದ ಎಸ್‌ಐಟಿಗೆ ತನಿಖೆ ನಡೆಸಲು ಅವಕಾಶ ನೀಡಬೇಕು ಎಂದು ರಾಜ್ಯ ಸರ್ಕಾರ ಮನವಿ ಮಾಡಿದೆ.
Last Updated 2 ಡಿಸೆಂಬರ್ 2025, 13:05 IST
ಕರೂರು ಕಾಲ್ತುಳಿತ: ಸಿಬಿಐ ತನಿಖೆ ಹಿಂಪಡೆದು, ಎಸ್‌ಐಟಿಗೆ ಅವಕಾಶ ನೀಡಿ; ತಮಿಳುನಾಡು

ಮೊಟ್ಟೆ, ಚಿಕನ್‌ ಅಲ್ಲ: ಸರ್ಕಾರಿ ಶಾಲೆಯ ಬಿಸಿಯೂಟದಲ್ಲಿತ್ತು ‘ಕಪ್ಪೆ ಸಾಂಬರ್‌’

Frog in School Meal: ಸರ್ಕಾರಿ ಶಾಲೆಯೊಂದರಲ್ಲಿ ಬಿಸಿಯೂಟ ತಯಾರಿಕೆಯ ವೇಳೆ ಅಜಾಗರೂಕತೆಯಿಂದ ಸಾಂಬರ್‌ನಲ್ಲಿ ಸತ್ತ ಕಪ್ಪೆ ಬಿದ್ದಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
Last Updated 2 ಡಿಸೆಂಬರ್ 2025, 11:14 IST
ಮೊಟ್ಟೆ, ಚಿಕನ್‌ ಅಲ್ಲ: ಸರ್ಕಾರಿ ಶಾಲೆಯ ಬಿಸಿಯೂಟದಲ್ಲಿತ್ತು ‘ಕಪ್ಪೆ ಸಾಂಬರ್‌’

ಅತ್ಯಧಿಕ ಮಹಿಳಾ ಖೈದಿಗಳಿರುವ ದೇಶಗಳು: ಅಮೆರಿಕ ಪ್ರಥಮ, ಭಾರತಕ್ಕೆ ಎಷ್ಟನೇ ಸ್ಥಾನ?

Global Women Prison Statistics: 2025ರಲ್ಲಿ ಪ್ರಕಟವಾದ ವಿಶ್ವ ಮಹಿಳಾ ಖೈದಿಗಳ ಪಟ್ಟಿಯ ಆರನೇ ಆವೃತ್ತಿ ಬಿಡುಗಡೆಯಾಗಿದೆ ಇದರಲ್ಲಿ ಅತೀ ಹೆಚ್ಚು ಮಹಿಳಾ ಖೈದಿಗಳು ಇರುವ 10 ದೇಶಗಳ ಪಟ್ಟಿ ನೋಡೋಣ
Last Updated 2 ಡಿಸೆಂಬರ್ 2025, 11:09 IST
ಅತ್ಯಧಿಕ ಮಹಿಳಾ ಖೈದಿಗಳಿರುವ ದೇಶಗಳು: ಅಮೆರಿಕ ಪ್ರಥಮ, ಭಾರತಕ್ಕೆ ಎಷ್ಟನೇ ಸ್ಥಾನ?
err

ತುಟಿ ಸುಡಲಿದೆ ಸಿಗರೇಟ್; ಬಾಯಿ ಹುಣ್ಣಾಗಿಸಲಿದೆ ಗುಟ್ಕಾ। ಬೆಲೆ ಹೆಚ್ಚಳಕ್ಕೆ ಮಸೂದೆ

Tobacco Policy India: ಕೇಂದ್ರ ಸರ್ಕಾರ ಸಿಗರೇಟ್, ಪಾನ್ ಮಸಾಲ ಮತ್ತು ಗುಟ್ಕಾ ಮೇಲಿನ ತೆರಿಗೆ ಪದ್ಧತಿಯಲ್ಲಿ ಬದಲಾವಣೆ ಮಾಡಲು ಯೋಜನೆ ರೂಪಿಸಿದ್ದು, ಬೆಲೆಗಳಲ್ಲಿ ಹೆಚ್ಚಳವಾಗುವ ಸಾಧ್ಯತೆ ಉಂಟಾಗಿದೆ.
Last Updated 2 ಡಿಸೆಂಬರ್ 2025, 10:52 IST
ತುಟಿ ಸುಡಲಿದೆ ಸಿಗರೇಟ್; ಬಾಯಿ ಹುಣ್ಣಾಗಿಸಲಿದೆ ಗುಟ್ಕಾ। ಬೆಲೆ ಹೆಚ್ಚಳಕ್ಕೆ ಮಸೂದೆ

ಬೇಕಿದ್ರೆ ಇಟ್ಟುಕೊಳ್ಳಿ, ಬೇಡವಾದರೆ ಡಿಲೀಟ್ ಮಾಡಿ: ‘ಸಂಚಾರ ಸಾಥಿ’ ಬಗ್ಗೆ ಸಿಂಧಿಯಾ

Mobile Safety App: ದೇಶದಲ್ಲಿ ಬಳಸುವ ಎಲ್ಲ ಮೊಬೈಲ್‌ಗಳಲ್ಲಿ ‘ಸಂಚಾರ ಸಾಥಿ’ ಆ್ಯಪ್ ಕಡ್ಡಾಯವಲ್ಲ ಎಂದು ಕೇಂದ್ರ ಸಚಿಬ ಜೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ. ಬಳಕೆದಾರರು ತಮ್ಮ ಸುರಕ್ಷತೆಗಾಗಿ ಬಳಸಬಹುದು.
Last Updated 2 ಡಿಸೆಂಬರ್ 2025, 7:56 IST
ಬೇಕಿದ್ರೆ ಇಟ್ಟುಕೊಳ್ಳಿ, ಬೇಡವಾದರೆ ಡಿಲೀಟ್ ಮಾಡಿ: ‘ಸಂಚಾರ ಸಾಥಿ’ ಬಗ್ಗೆ ಸಿಂಧಿಯಾ
ADVERTISEMENT

ಆಂಧ್ರಪ್ರದೇಶ | ಕೆ.ಜಿ ಬಾಳೆಹಣ್ಣಿಗೆ ₹50 ಪೈಸೆ: ಸರ್ಕಾರದ ವಿರುದ್ಧ ಜಗನ್‌ ಕಿಡಿ

AP Farmers: ಆಂಧ್ರಪ್ರದೇಶದಲ್ಲಿ ಒಂದು ಕೆ.ಜಿ ಬಾಳೆಹಣ್ಣು ₹50 ಪೈಸೆಗಿಂತ ಕಡಿಮೆ ದರದಲ್ಲಿ ಮಾರಾಟವಾಗುತ್ತಿದ್ದು, ಒಂದು ಬೆಂಕಿಪೊಟ್ಟಣ ಅಥವಾ ಒಂದು ಬಿಸ್ಕತ್‌ಗಿಂತ ಕಡಿಮೆ ದರದಲ್ಲಿ ಮಾರಾಟವಾಗುತ್ತಿದೆ. ಸರ್ಕಾರ ರೈತರ ಬಗ್ಗೆ ಕಾಳಜಿ ತೋರಿಸುತ್ತಿಲ್ಲ ಎಂದು ವೈಎಸ್‌ಆರ್‌ಸಿಪಿ ಮುಖ್ಯಸ್ಥ
Last Updated 2 ಡಿಸೆಂಬರ್ 2025, 6:59 IST
ಆಂಧ್ರಪ್ರದೇಶ | ಕೆ.ಜಿ ಬಾಳೆಹಣ್ಣಿಗೆ ₹50 ಪೈಸೆ: ಸರ್ಕಾರದ ವಿರುದ್ಧ ಜಗನ್‌ ಕಿಡಿ

‘ಸಂಚಾರ ಸಾಥಿ’ ಆ್ಯಪ್‌ ಕಡ್ಡಾಯ: ಕೇಂದ್ರ ಸರ್ಕಾರದ ವಿರುದ್ಧ ಪ್ರಿಯಾಂಕಾ ಆಕ್ರೋಶ

Privacy Debate: ದೇಶದಲ್ಲಿ ತಯಾರಾದ ಅಥವಾ ಆಮದು ಮಾಡಿಕೊಳ್ಳುವ ಎಲ್ಲಾ ಮೊಬೈಲ್‌ಗಳಲ್ಲಿ ‘ಸಂಚಾರ ಸಾಥಿ’ ಆ್ಯಪ್‌ ಅಳವಡಿಕೆ (ಇನ್‌ಸ್ಟಾಲ್) ಮಾಡುವುದನ್ನು ಕೇಂದ್ರ ಸರ್ಕಾರ ಕಡ್ಡಾಯ ಮಾಡಿದೆ. ಇದೇ ವಿಚಾರವಾಗಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ರಾಜಕೀಯ ವಾಕ್ಸಮರ ಜೋರಾಗಿದೆ.
Last Updated 2 ಡಿಸೆಂಬರ್ 2025, 6:37 IST
‘ಸಂಚಾರ ಸಾಥಿ’ ಆ್ಯಪ್‌ ಕಡ್ಡಾಯ: ಕೇಂದ್ರ ಸರ್ಕಾರದ ವಿರುದ್ಧ ಪ್ರಿಯಾಂಕಾ ಆಕ್ರೋಶ

ಬಾಂಬ್ ಬೆದರಿಕೆ: ಮುಂಬೈಯಲ್ಲಿ ಇಂಡಿಗೊ ವಿಮಾನ ತುರ್ತು ಭೂಸ್ಪರ್ಶ

Mumbai Airport Emergency: ಹೈದರಾಬಾದ್‌ನಿಂದ ಕುವೈತ್‌ಗೆ ತೆರಳುತ್ತಿದ್ದ ಇಂಡಿಗೊ ವಿಮಾನಕ್ಕೆ ಮಂಗಳವಾರ ಬೆಳಿಗ್ಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಈ ಹಿನ್ನೆಲೆ ವಿಮಾನ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 2 ಡಿಸೆಂಬರ್ 2025, 4:36 IST
ಬಾಂಬ್ ಬೆದರಿಕೆ: ಮುಂಬೈಯಲ್ಲಿ ಇಂಡಿಗೊ ವಿಮಾನ ತುರ್ತು ಭೂಸ್ಪರ್ಶ
ADVERTISEMENT
ADVERTISEMENT
ADVERTISEMENT