ಮಂಗಳವಾರ, 25 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಅಯೋಧ್ಯೆಯಲ್ಲಿ ಧ್ವಜಾರೋಹಣ; ಶತಮಾನಗಳ ಗಾಯ, ನೋವು ಶಮನವಾಗುತ್ತಿದೆ: ಪ್ರಧಾನಿ ಮೋದಿ

PM Modi Ayodhya: ಅಯೋಧ್ಯೆ: ಇಲ್ಲಿ ರಾಮಮಂದಿರ ನಿರ್ಮಾಣವಾಗುವ ಮೂಲಕ 500 ವರ್ಷಗಳ ಹಿಂದಿನ ಸಂಕಲ್ಪ ಈಡೇರಿದೆ. ಶತಮಾನಗಳ ಗಾಯ ಮತ್ತು ನೋವು ಶಮನವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ರಾಮಮಂದಿರದ ಕಾಮಗಾ
Last Updated 25 ನವೆಂಬರ್ 2025, 9:45 IST
ಅಯೋಧ್ಯೆಯಲ್ಲಿ ಧ್ವಜಾರೋಹಣ; ಶತಮಾನಗಳ ಗಾಯ, ನೋವು ಶಮನವಾಗುತ್ತಿದೆ: ಪ್ರಧಾನಿ ಮೋದಿ

ಇಥಿಯೋಪಿಯಾ | ಜ್ವಾಲಾಮುಖಿ ಸ್ಫೋಟ: ದೆಹಲಿಯಲ್ಲಿ ಹಾರುಬೂದಿ; ವಿಮಾನಗಳ ಹಾರಾಟ ರದ್ದು

Delhi Flight Cancellations: ಇಥಿಯೋಪಿಯಾದಲ್ಲಿ ಸ್ಫೋಟಗೊಂಡ ಜ್ವಾಲಾಮುಖಿಯಿಂದ ಎದ್ದಿರುವ ಹಾರುಬೂದಿಯು ದೆಹಲಿಯನ್ನು ಆವರಿಸಿದೆ. ಇದರ ಪರಿಣಾಮ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ.
Last Updated 25 ನವೆಂಬರ್ 2025, 9:36 IST
ಇಥಿಯೋಪಿಯಾ | ಜ್ವಾಲಾಮುಖಿ ಸ್ಫೋಟ: ದೆಹಲಿಯಲ್ಲಿ ಹಾರುಬೂದಿ; ವಿಮಾನಗಳ ಹಾರಾಟ ರದ್ದು

Rama Mandira: ಅಯೋಧ್ಯೆ ರಾಮ ಮಂದಿರ ಶಿಖರವೇರಿದ ಧ್ವಜದಲ್ಲಿ ಇರುವುದೇನು?

Ayodhya Flag Details: ಅಯೋಧ್ಯೆ ಭವ್ಯ ರಾಮ ಮಂದಿರ ನಿರ್ಮಾಣ ಪೂರ್ಣಗೊಂಡಿರುವುದರಿಂದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಬೃಹತ್ ಧ್ವಜಾರೋಹಣ ನೆರವೇರಿಸಿದ್ದಾರೆ ಈ ಧ್ವಜ ಅನೇಕ ವಿಶೇಷತೆಗಳನ್ನು ಹೊಂದಿದೆ
Last Updated 25 ನವೆಂಬರ್ 2025, 7:38 IST
Rama Mandira: ಅಯೋಧ್ಯೆ ರಾಮ ಮಂದಿರ ಶಿಖರವೇರಿದ ಧ್ವಜದಲ್ಲಿ ಇರುವುದೇನು?

ಕೇರಳ | ಸಾರ್ವಜನಿಕವಾಗಿ ನಗ್ನತೆ ಪ್ರದರ್ಶನ: SIRನಿಂದ ಬಿಎಲ್‌ಒ ತೆರವುಗೊಳಿಸಿ ಕ್ರಮ

BLO Misconduct: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ SIR ಸಂದರ್ಭದಲ್ಲಿ ಸಾರ್ವಜನಿಕವಾಗಿ ನಗ್ನತೆ ಪ್ರದರ್ಶಿಸಿದ ಆರೋಪದಡಿ ಕೇರಳದ ಉತ್ತರ ಭಾಗದ ತವನೂರ್ ಮಂಡಳದ ಬೂತ್ ಮಟ್ಟದ ಅಧಿಕಾರಿಯನ್ನು ಚುನಾವಣಾ ಕರ್ತವ್ಯದಿಂದ ತೆರವುಗೊಳಿಸಲಾಗಿದೆ.
Last Updated 25 ನವೆಂಬರ್ 2025, 7:20 IST
ಕೇರಳ | ಸಾರ್ವಜನಿಕವಾಗಿ ನಗ್ನತೆ ಪ್ರದರ್ಶನ: SIRನಿಂದ ಬಿಎಲ್‌ಒ ತೆರವುಗೊಳಿಸಿ ಕ್ರಮ

ರಾಮ ಮಂದಿರ ಧ್ವಜಾರೋಹಣ: ಬುಡಕಟ್ಟು ಜನರು, ಅರಣ್ಯವಾಸಿಗಳು ಮುಖ್ಯ ಅತಿಥಿಗಳು

Ayodhya Event: ಅಯೋಧ್ಯೆ: ಮಂಗಳವಾರ ಅಯೋಧ್ಯೆಯಲ್ಲಿ ನಡೆದ ರಾಮ ಮಂದಿರದಲ್ಲಿ ಧ್ವಜಾರೋಹಣ ಸಮಾರಂಭದಲ್ಲಿ ‌ಸೋನ್‌ಭದ್ರದ ಬುಡಕಟ್ಟು ಮತ್ತು ಅರಣ್ಯವಾಸಿ ಸಮುದಾಯಗಳ ಪ್ರತಿನಿಧಿಗಳು, ಬಾಬರಿ ಪ್ರಕರಣದ ದಾವೆದಾರನ ಮಗ ಸೇರಿದಂತೆ ಹಲವು ಮಂದಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡರು.
Last Updated 25 ನವೆಂಬರ್ 2025, 7:12 IST
ರಾಮ ಮಂದಿರ ಧ್ವಜಾರೋಹಣ: ಬುಡಕಟ್ಟು ಜನರು, ಅರಣ್ಯವಾಸಿಗಳು ಮುಖ್ಯ ಅತಿಥಿಗಳು

ಅಯೋಧ್ಯೆಯ ರಾಮ ಮಂದಿರದಲ್ಲಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

Ayodhya Ceremony: ಅಯೋಧ್ಯೆ: ಅಯೋಧ್ಯೆಯ ರಾಮ ಮಂದಿರದ ಮೇಲೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಕೇಸರಿ ಧ್ವಜ ಹಾರಿಸಿದರು. ರಾಮ ಮಂದಿರ ನಿರ್ಮಾಣದ ಔಪಚಾರಿಕವಾಗಿ ಪೂರ್ಣಗೊಂಡಿದ್ದರ ಸಂಕೇತವಾಗಿ ಈ ಧ್ವಜಾರೋಹಣ ಮಾಡಲಾಯಿತು.
Last Updated 25 ನವೆಂಬರ್ 2025, 6:58 IST
ಅಯೋಧ್ಯೆಯ ರಾಮ ಮಂದಿರದಲ್ಲಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

Photos | ರಾಮ ಮಂದಿರ ನಿರ್ಮಾಣ ಪೂರ್ಣ: ಚಿತ್ರದಲ್ಲಿ ದೇಗುಲದ ವೈಭವ

Ayodhya Ceremony: ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರದ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ಇಂದು ಧಾರ್ಮಿಕ ಧ್ವಜಾರೋಹಣ ಕಾರ್ಯಕ್ರಮ ಜರುಗಲಿದೆ .
Last Updated 25 ನವೆಂಬರ್ 2025, 6:46 IST
Photos | ರಾಮ ಮಂದಿರ ನಿರ್ಮಾಣ ಪೂರ್ಣ: ಚಿತ್ರದಲ್ಲಿ ದೇಗುಲದ ವೈಭವ
err
ADVERTISEMENT

TN ರಾಜಕೀಯ ಎಂಬುದು ಪ್ರಾದೇಶಿಕತೆಯಲ್ಲ, ತಮಿಳಿನ ಶ್ರೇಷ್ಠತೆ: ರಾಜ್ಯಪಾಲ ರವಿ

Governor Ravi Statement: ‘ತಮಿಳುನಾಡಿನ ರಾಜಕೀಯ ಪ್ರಾದೇಶಿಕತೆಯಲ್ಲ. ಬದಲಿಗೆ ತಮಿಳಿನ ಶ್ರೇಷ್ಠತೆಯೇ ಇಲ್ಲಿ ಮುಖ್ಯ. ಅದು ತಮಿಳನ್ನು ಇತರ ಎಲ್ಲಾ ಭಾಷೆಗಳಿಗಿಂತ ಭಿನ್ನ ಎಂದು ಹೇಳುತ್ತದೆ’ ಎಂದು ನ ರಾಜ್ಯಪಾಲ ಆರ್.ಎನ್. ರವಿ ಹೇಳಿದ್ದಾರೆ.
Last Updated 25 ನವೆಂಬರ್ 2025, 6:35 IST
TN ರಾಜಕೀಯ ಎಂಬುದು ಪ್ರಾದೇಶಿಕತೆಯಲ್ಲ, ತಮಿಳಿನ ಶ್ರೇಷ್ಠತೆ: ರಾಜ್ಯಪಾಲ ರವಿ

ರಾಮ ಮಂದಿರ ಧ್ವಜಾರೋಹಣ ಸಮಾರಂಭ: ರಾಮ ಮಂದಿರ ಸಂಕೀರ್ಣದಲ್ಲಿ ಮೋದಿ ರೋಡ್ ಶೋ

Ayodhya Ram Temple: ಅಯೋಧ್ಯೆ: ರಾಮ ಮಂದಿರ ನಿರ್ಮಾಣ ಪೂರ್ಣವಾಗಿದ್ದರ ಸಂಕೇತವಾಗಿ ಏರ್ಪಡಿಸಲಾದ ‘ಧ್ವಜಾರೋಹಣ’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರು ರಾಮ ಮಂದಿರ ಸಂಕೀರ್ಣದಲ್ಲಿ ರೋಡ್ ಶೋ ನಡೆಸಿದ್ದಾರೆ.
Last Updated 25 ನವೆಂಬರ್ 2025, 6:12 IST
ರಾಮ ಮಂದಿರ ಧ್ವಜಾರೋಹಣ ಸಮಾರಂಭ: ರಾಮ ಮಂದಿರ ಸಂಕೀರ್ಣದಲ್ಲಿ ಮೋದಿ ರೋಡ್ ಶೋ

Ethiopia Volcano |ಭಾರತದ ಮೇಲೆ ಪ್ರಭಾವ; ರಾತ್ರಿ ವೇಳೆಗೆ ಶುಭ್ರ: ಹವಾಮಾನ ಇಲಾಖೆ

Volcanic Ash Impact: ಇಥಿಯೋಪಿಯಾದಲ್ಲಿ ಹೊರಹೊಮ್ಮಿದ ಜ್ವಾಲಾಮುಖಿಯಿಂದ ಉಂಟಾಗಿರುವ ಬೂದಿ ಮಿಶ್ರಿತ ದಟ್ಟವಾದ ಮೋಡದ ರೀತಿಯ ಹೊಗೆಯು ಇಂದು (ಸೋಮವಾರ) ರಾತ್ರಿಯ ವೇಳೆಗೆ ಭಾರತದ ವಾತಾವರಣ ವ್ಯಾಪ್ತಿಯಿಂದ ದೂರ ಸರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.
Last Updated 25 ನವೆಂಬರ್ 2025, 5:09 IST
Ethiopia Volcano |ಭಾರತದ ಮೇಲೆ ಪ್ರಭಾವ; ರಾತ್ರಿ ವೇಳೆಗೆ ಶುಭ್ರ: ಹವಾಮಾನ ಇಲಾಖೆ
ADVERTISEMENT
ADVERTISEMENT
ADVERTISEMENT