ಶುಕ್ರವಾರ, 21 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ರಾಜಸ್ಥಾನ | ಹೃದಯಾಘಾತದಿಂದ ಬಿಎಲ್‌ಒ ಸಾವು: ಎಸ್‌ಐಆರ್ ಒತ್ತಡ ಆರೋಪ

ರಾಜಸ್ಥಾನದ ಸವಾಯಿ ಮಾಧೋಪುರ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಬೂತ್ ಮಟ್ಟದ ಅಧಿಕಾರಿಯೊಬ್ಬರು (ಬಿಎಲ್‌ಒ) ಬುಧವಾರ ಬೆಳಿಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ
Last Updated 21 ನವೆಂಬರ್ 2025, 10:24 IST
ರಾಜಸ್ಥಾನ | ಹೃದಯಾಘಾತದಿಂದ ಬಿಎಲ್‌ಒ ಸಾವು: ಎಸ್‌ಐಆರ್ ಒತ್ತಡ ಆರೋಪ

ಕೋವಿಡ್‌ ಲಸಿಕೆ ಪ್ರಕರಣ: ಗಂಭೀರ್ ಮೇಲಿನ ಪ್ರಕರಣ ರದ್ದು ಪಡಿಸಿದ ದೆಹಲಿ ಹೈಕೋರ್ಟ್

Delhi High Court: ಭಾರತ ಕ್ರಿಕೆಟ್‌ ತಂಡದ ಕೋಚ್‌ ಗೌತಮ್‌ ಗಂಭೀರ್‌, ಅವರ ಕುಟುಂಬ ಹಾಗೂ ಫೌಂಡೇಶನ್ ಮೇಲಿನ ಕೋವಿಡ್‌ ಲಸಿಕೆ ಅಕ್ರಮ ಸಂಗ್ರಹದ ಕ್ರಿಮಿನಲ್‌ ಪ್ರಕರಣವನ್ನು ದೆಹಲಿ ಹೈಕೋರ್ಟ್ ರದ್ದುಪಡಿಸಿದೆ ಎಂದು ತೀರ್ಪು ನೀಡಿದೆ.
Last Updated 21 ನವೆಂಬರ್ 2025, 9:56 IST
ಕೋವಿಡ್‌ ಲಸಿಕೆ ಪ್ರಕರಣ: ಗಂಭೀರ್ ಮೇಲಿನ ಪ್ರಕರಣ ರದ್ದು ಪಡಿಸಿದ ದೆಹಲಿ ಹೈಕೋರ್ಟ್

ಶಬರಿಮಲೆ ಯಾತ್ರಿಕರ ವಾಹನಗಳಿಗೆ ತುರ್ತು ನೆರವು: ಸಹಾಯವಾಣಿ ಆರಂಭ

Kerala MVD Support: ಪತ್ತನಂತಿಟ್ಟ (ಕೇರಳ): ತೀರ್ಥಯಾತ್ರೆ ಋತುವಿನಲ್ಲಿ ಶಬರಿಮಲೆ ಯಾತ್ರಿಗಳು ಪ್ರಯಾಣಿಸುವ ವಾಹನಗಳಿಗೆ ರಸ್ತೆ ಬದಿ ನೆರವು ನೀಡುವ ಸೇವೆಯನ್ನು ಕೇರಳ ಮೋಟಾರು ವಾಹನ ಇಲಾಖೆ ಆರಂಭಿಸಿದ್ದಾಗಿ ಅಧಿಕಾರಿಗಳು ಹೇಳಿದ್ದಾರೆ.
Last Updated 21 ನವೆಂಬರ್ 2025, 9:54 IST
ಶಬರಿಮಲೆ ಯಾತ್ರಿಕರ ವಾಹನಗಳಿಗೆ ತುರ್ತು ನೆರವು: ಸಹಾಯವಾಣಿ ಆರಂಭ

ಮುಂಬೈ ವಿಮಾನ ನಿಲ್ದಾಣ: ಬರೋಬ್ಬರಿ ₹53 ಕೋಟಿ ಮೌಲ್ಯದ ಡ್ರಗ್ಸ್, ಚಿನ್ನ, ವಜ್ರ ವಶ

Gold Smuggling: ಮುಂಬೈಯ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬರೋಬ್ಬರಿ ₹53 ಕೋಟಿ ಮೌಲ್ಯದ ಡ್ರಗ್ಸ್, ಚಿನ್ನ ಮತ್ತು ವಜ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಇಂದು (ಶುಕ್ರವಾರ) ತಿಳಿಸಿದ್ದಾರೆ.
Last Updated 21 ನವೆಂಬರ್ 2025, 9:43 IST
ಮುಂಬೈ ವಿಮಾನ ನಿಲ್ದಾಣ: ಬರೋಬ್ಬರಿ ₹53 ಕೋಟಿ ಮೌಲ್ಯದ ಡ್ರಗ್ಸ್, ಚಿನ್ನ, ವಜ್ರ ವಶ

ಬಾಂಗ್ಲಾದಲ್ಲಿ ಪ್ರಬಲ ಭೂಕಂಪ; 7 ಸಾವು: ಕೋಲ್ಕತ್ತ–ತ್ರಿಪುರಾದಲ್ಲೂ ಕಂಪಸಿದ ಭೂಮಿ

Earthquake Update: ಬಾಂಗ್ಲಾದೇಶದಲ್ಲಿ ಶುಕ್ರವಾರ ಬೆಳಿಗ್ಗೆ ಪ್ರಬಲ ಭೂಕಂಪ ಸಂಭವಿಸಿದ್ದು 7 ಜನರು ಮೃತಪಟ್ಟಿದ್ದಾರೆ. ತ್ರಿಪುರ ಹಾಗೂ ಕೋಲ್ಕತ್ತದಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ.
Last Updated 21 ನವೆಂಬರ್ 2025, 9:36 IST
ಬಾಂಗ್ಲಾದಲ್ಲಿ ಪ್ರಬಲ ಭೂಕಂಪ; 7 ಸಾವು: ಕೋಲ್ಕತ್ತ–ತ್ರಿಪುರಾದಲ್ಲೂ ಕಂಪಸಿದ ಭೂಮಿ

ಸಂಸ್ಕೃತ 'ಸತ್ತ ಭಾಷೆ': ಉದಯನಿಧಿ ಹೇಳಿಕೆಗೆ ಬಿಜೆಪಿ ತಿರುಗೇಟು

ಸಂಸ್ಕೃತ 'ಸತ್ತ ಭಾಷೆ' ಎಂಬ ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗೆ ಬಿಜೆಪಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ರಾಜಕೀಯ ನಾಯಕರಾದವರು ಹೇಳಿಕೆ ನೀಡುವಾಗ ಜವಾಬ್ದಾರಿಯುತವಾಗಿರಬೇಕು ಎಂದಿದೆ.
Last Updated 21 ನವೆಂಬರ್ 2025, 9:32 IST
ಸಂಸ್ಕೃತ 'ಸತ್ತ ಭಾಷೆ': ಉದಯನಿಧಿ ಹೇಳಿಕೆಗೆ ಬಿಜೆಪಿ ತಿರುಗೇಟು

ಡಿಸಿಎಂ ಸ್ಥಾನಕ್ಕೆ ಬೇಡಿಕೆ ಇಟ್ಟು ದುರಾಸೆ ಪ್ರದರ್ಶಿಸಲಾರೆ: ಚಿರಾಗ್ ಪಾಸ್ವಾನ್

Bihar Politics: ಪಟ್ನಾ: ಬಿಹಾರ ಉಪಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟು ದುರಾಸೆ ಪ್ರದರ್ಶಿಸಿಲಾರೆ, ಸಚಿವ ಸಂಪುಟದಲ್ಲಿ ತಮ್ಮ ಪಕ್ಷ ಲೋಕ ಜನಶಕ್ತಿ ಪಕ್ಷಕ್ಕೆ ಎರಡು ಸ್ಥಾನಗಳನ್ನು ನೀಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಚಿರಾಗ್ ಪಾಸ್ವಾನ್ ಹೇಳಿದ್ದಾರೆ.
Last Updated 21 ನವೆಂಬರ್ 2025, 9:23 IST
ಡಿಸಿಎಂ ಸ್ಥಾನಕ್ಕೆ ಬೇಡಿಕೆ ಇಟ್ಟು ದುರಾಸೆ ಪ್ರದರ್ಶಿಸಲಾರೆ: ಚಿರಾಗ್ ಪಾಸ್ವಾನ್
ADVERTISEMENT

ಭ್ರಷ್ಟರು, ಅಪರಾಧಿಗಳಿಂದ ತುಂಬಿದ ನಿತೀಶ್ ಸಂಪುಟ: ಪ್ರಶಾಂತ್ ಕಿಶೋರ್ ಟೀಕೆ

Nitish Cabinet: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಹೊಸ ಸಂಪುಟವು ಭ್ರಷ್ಟರು, ಕ್ರಿಮಿನಲ್‌ ನಾಯಕರಿಂದಲೇ ತುಂಬಿಕೊಂಡಿದೆ ಎಂದು ಜನ ಸುರಾಜ್ ಪಕ್ಷದ ನಾಯಕ ಪ್ರಶಾಂತ್ ಕಿಶೋರ್ ಆರೋಪಿಸಿದ್ದಾರೆ.
Last Updated 21 ನವೆಂಬರ್ 2025, 9:07 IST
ಭ್ರಷ್ಟರು, ಅಪರಾಧಿಗಳಿಂದ ತುಂಬಿದ ನಿತೀಶ್ ಸಂಪುಟ: ಪ್ರಶಾಂತ್ ಕಿಶೋರ್ ಟೀಕೆ

SIR ಪ್ರಶ್ನಿಸಿ ಕೇರಳ ಸೇರಿ ಹಲವು ರಾಜ್ಯಗಳ ಅರ್ಜಿ: ECಗೆ ಸುಪ್ರೀಂ ಕೋರ್ಟ್ ನೋಟಿಸ್

Election Commission SIR: ನವದೆಹಲಿ: ಕೇರಳ, ಉತ್ತರ ಪ್ರದೇಶ ಹಾಗೂ ಇತರ ರಾಜ್ಯಗಳಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ನಡೆಸುವ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿಸಿದೆ.
Last Updated 21 ನವೆಂಬರ್ 2025, 9:03 IST
SIR ಪ್ರಶ್ನಿಸಿ ಕೇರಳ ಸೇರಿ ಹಲವು ರಾಜ್ಯಗಳ ಅರ್ಜಿ: ECಗೆ ಸುಪ್ರೀಂ ಕೋರ್ಟ್ ನೋಟಿಸ್

ಉತ್ತರ ಪ್ರದೇಶ | ಲಖನೌನಲ್ಲಿ ಪೊಲೀಸರಿಂದ ಲಂಚಕ್ಕೆ ಬೇಡಿಕೆ; BJP ಶಾಸಕ ಪ್ರತಿಭಟನೆ

BJP MLA Protest: ‘ಉತ್ತರ ಪ್ರದೇಶದ ಲಖನೌನಲ್ಲಿ ವಶಪಡಿಸಿಕೊಂಡ ಮೊಬೈಲ್‌ ಫೋನ್‌ ಮರಳಿಸಲು ಪೊಲೀಸರು ಭಾರಿ ಲಂಚದ ಬೇಡಿಕೆ ಇಡುತ್ತಿದ್ದಾರೆ’ ಎಂದು ಆರೋಪಿಸಿ ಬಿಜೆಪಿ ಶಾಸಕ ಯೋಗೇಶ್ ಶುಕ್ಲಾ ಅವರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ.
Last Updated 21 ನವೆಂಬರ್ 2025, 8:04 IST
ಉತ್ತರ ಪ್ರದೇಶ | ಲಖನೌನಲ್ಲಿ ಪೊಲೀಸರಿಂದ ಲಂಚಕ್ಕೆ ಬೇಡಿಕೆ; BJP ಶಾಸಕ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT