ಗುರುವಾರ, 11 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಬಾಂಗ್ಲಾದೇಶ: ಫೆ.12ಕ್ಕೆ ಸಾರ್ವತ್ರಿಕ ಚುನಾವಣೆ

ಬಾಂಗ್ಲಾದೇಶದಲ್ಲಿ ಮುಂದಿನ ವರ್ಷ ಫೆಬ್ರುವರಿ 12ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ. ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ದಂಗೆಯಿಂದಾಗಿ 2024ರ ಆಗಸ್ಟ್‌ನಲ್ಲಿ ಶೇಕ್‌ ಹಸೀನಾ ನೇತೃತ್ವದ ಸರ್ಕಾರ ಪತನಗೊಂಡ ಬಳಿಕ ನಡೆಯಲಿರುವ ಮೊದಲ ಚುನಾವಣೆ ಇದು.
Last Updated 11 ಡಿಸೆಂಬರ್ 2025, 17:11 IST
ಬಾಂಗ್ಲಾದೇಶ: ಫೆ.12ಕ್ಕೆ ಸಾರ್ವತ್ರಿಕ ಚುನಾವಣೆ

ಮೋದಿ – ಟ್ರಂಪ್ ದೂರವಾಣಿ ಸಂಭಾಷಣೆ

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆ ಗುರುವಾರ ದೂರವಾಣಿ ಸಂಭಾಷಣೆ ನಡೆಸಿದರು.
Last Updated 11 ಡಿಸೆಂಬರ್ 2025, 17:10 IST
ಮೋದಿ – ಟ್ರಂಪ್ ದೂರವಾಣಿ ಸಂಭಾಷಣೆ

ವರ್ಷಾಂತ್ಯಕ್ಕೆ ಮಾನವರಹಿತ ಗಗನಯಾನ ರಾಕೆಟ್‌ ಉಡಾವಣೆ: ವಿ.ನಾರಾಯಣನ್

ಇಸ್ರೊ ಅಧ್ಯಕ್ಷ ವಿ.ನಾರಾಯಣನ್ ಹೇಳಿಕೆ
Last Updated 11 ಡಿಸೆಂಬರ್ 2025, 16:34 IST
ವರ್ಷಾಂತ್ಯಕ್ಕೆ ಮಾನವರಹಿತ ಗಗನಯಾನ ರಾಕೆಟ್‌ ಉಡಾವಣೆ: ವಿ.ನಾರಾಯಣನ್

ಜುಬೀನ್‌ ಸಾವು: ನ್ಯಾಯ ಸಿಕ್ಕೇ ಸಿಗುತ್ತದೆ– ಅಸ್ಸಾಂ ಸಿ.ಎಂ

ದಿಬ್ರುಗಢ (): ‘ಗಾಯಕ ಜುಬೀನ್‌ ಗರ್ಗ್ ಅವರ ಸಾವಿನ ಪ್ರಕರಣದಲ್ಲಿ ನ್ಯಾಯ ಸಿಕ್ಕೇ ಸಿಗುತ್ತದೆ. ನ್ಯಾಯಾಂಗದ ಮೇಲೆ ನಂಬಿಕೆ ಇರಲಿ’ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಗುರುವಾರ ಹೇಳಿದರು.
Last Updated 11 ಡಿಸೆಂಬರ್ 2025, 16:33 IST
ಜುಬೀನ್‌ ಸಾವು: ನ್ಯಾಯ ಸಿಕ್ಕೇ ಸಿಗುತ್ತದೆ– ಅಸ್ಸಾಂ ಸಿ.ಎಂ

ಮಾನವೀಯ ಪರಿಗಣನೆಗಳು ಕನಿಷ್ಠ ಶಿಕ್ಷೆ ಮೀರುವಂತಿಲ್ಲ: ಸುಪ್ರೀಂ ಕೋರ್ಟ್‌

ಮಾನವೀಯ ನೆಲೆಗಟ್ಟಿನ ಪರಿಶೀಲನೆಗಳು ಶಾಸನಬದ್ಧ ಕನಿಷ್ಠ ಶಿಕ್ಷೆಯ ಮಿತಿಯನ್ನು ಮೀರಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ.
Last Updated 11 ಡಿಸೆಂಬರ್ 2025, 16:31 IST
ಮಾನವೀಯ ಪರಿಗಣನೆಗಳು ಕನಿಷ್ಠ ಶಿಕ್ಷೆ ಮೀರುವಂತಿಲ್ಲ: ಸುಪ್ರೀಂ ಕೋರ್ಟ್‌

ಅಮೆರಿಕವು ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಿ: ಪೀಯೂಷ್ ಗೋಯಲ್

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್
Last Updated 11 ಡಿಸೆಂಬರ್ 2025, 16:29 IST
ಅಮೆರಿಕವು ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಿ: ಪೀಯೂಷ್ ಗೋಯಲ್

ಭಾರತ, ಚೀನಾಕ್ಕೆ ಆಮದು ಸುಂಕ ಹೆಚ್ಚಿಸಿದ ಮೆಕ್ಸಿಕೊ

Mexico tariff hikes on imports ಭಾರತ, ಚೀನಾ ಸೇರಿದಂತೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳದ ದೇಶಗಳಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇಕಡ 50ರಷ್ಟು ಆಮದು ಸುಂಕ ವಿಧಿಸಲು ಮೆಕ್ಸಿಕೋದ ಸೆನೆಟ್ ಒಪ್ಪಿಗೆ ನೀಡಿದೆ.
Last Updated 11 ಡಿಸೆಂಬರ್ 2025, 16:28 IST
ಭಾರತ, ಚೀನಾಕ್ಕೆ ಆಮದು ಸುಂಕ ಹೆಚ್ಚಿಸಿದ ಮೆಕ್ಸಿಕೊ
ADVERTISEMENT

ಗಲಭೆಗೆ ಪಿತೂರಿ: JNU ಮಾಜಿ ವಿದ್ಯಾರ್ಥಿ ಉಮರ್‌ ‌ಖಾಲಿದ್‌ಗೆ ಮಧ್ಯಂತರ ಜಾಮೀನು

ದೆಹಲಿಯಲ್ಲಿ 2020ರಲ್ಲಿ ನಡೆದಿದ್ದ ಗಲಭೆಗೆ ಪಿತೂರಿ ನಡೆಸಿದ ಆರೋಪದಡಿ ಬಂಧಿತರಾಗಿರುವ ಜೆಎನ್‌ಯು ಮಾಜಿ ವಿದ್ಯಾರ್ಥಿ ಉಮರ್‌ ಖಾಲಿದ್‌ ಅವರಿಗೆ ದೆಹಲಿಯ ನ್ಯಾಯಾಲಯವೊಂದು ಗುರುವಾರ ಮಧ್ಯಂತರ ಜಾಮೀನು ನೀಡಿದೆ.
Last Updated 11 ಡಿಸೆಂಬರ್ 2025, 16:26 IST
ಗಲಭೆಗೆ ಪಿತೂರಿ: JNU ಮಾಜಿ ವಿದ್ಯಾರ್ಥಿ ಉಮರ್‌ ‌ಖಾಲಿದ್‌ಗೆ ಮಧ್ಯಂತರ ಜಾಮೀನು

ರಕ್ತ ಚಂದನ ಬೆಳೆ ಸಂರಕ್ಷಣೆಗೆ ನೆರವು: ಐದು ರಾಜ್ಯಗಳಿಗೆ ₹6.2 ಕೋಟಿ

red sandalwood ರೈತರು ಹಾಗೂ ಅರಣ್ಯ ಅವಲಂಬಿತ ಸಮುದಾಯಗಳ ಬದುಕು ಸದೃಢಗೊಳಿಸಲು ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರ ₹6.2 ಕೋಟಿ ಬಿಡುಗಡೆ ಮಾಡಿದೆ ಎಂದು ಪರಿಸರ ಇಲಾಖೆ ಗುರುವಾರ ತಿಳಿಸಿದೆ.
Last Updated 11 ಡಿಸೆಂಬರ್ 2025, 16:25 IST
ರಕ್ತ ಚಂದನ ಬೆಳೆ ಸಂರಕ್ಷಣೆಗೆ ನೆರವು: ಐದು ರಾಜ್ಯಗಳಿಗೆ ₹6.2 ಕೋಟಿ

ಚುನಾವಣಾ ಆಯೋಗ ಸರ್ಕಾರದ ಕೈಗೊಂಬೆ: ಅಜಯ್‌ ಮಾಕೆನ್‌ ಆರೋಪ

ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ಸದಸ್ಯ ಅಜಯ್‌ ಮಾಕೆನ್‌ ಆರೋಪ
Last Updated 11 ಡಿಸೆಂಬರ್ 2025, 16:24 IST
ಚುನಾವಣಾ ಆಯೋಗ ಸರ್ಕಾರದ ಕೈಗೊಂಬೆ: ಅಜಯ್‌ ಮಾಕೆನ್‌ ಆರೋಪ
ADVERTISEMENT
ADVERTISEMENT
ADVERTISEMENT