ಬುಧವಾರ, 24 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಇಂದು ಗ್ರಾಹಕರ ದಿನ | ವಂಚನೆಯಾದರೆ ರಕ್ಷಣೆಯ ಖಾತ್ರಿ: ಇಲ್ಲಿದೆ ಸಂಪೂರ್ಣ ಮಾಹಿತಿ

Consumer Rights India: ಭಾರತದಲ್ಲಿ ಪ್ರತಿವರ್ಷ ಡಿಸೆಂಬರ್‌ 24ರಂದು 'ರಾಷ್ಟ್ರೀಯ ಗ್ರಾಹಕ ಹಕ್ಕು'ಗಳ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ, ಮಹತ್ವ ಹಾಗೂ ಗ್ರಾಹಕರು ಹೊಂದಿರುವ ಹಕ್ಕುಗಳಾವುವು, ವಂಚನೆಗೊಳಗಾದರೆ ಎಲ್ಲಿ ದೂರು ನೀಡಬಹುದು? ಎಂಬುವುದರ ಸಂಪೂರ್ಣ ವಿವರ ಇಲ್ಲಿದೆ..
Last Updated 24 ಡಿಸೆಂಬರ್ 2025, 7:44 IST
ಇಂದು ಗ್ರಾಹಕರ ದಿನ | ವಂಚನೆಯಾದರೆ ರಕ್ಷಣೆಯ ಖಾತ್ರಿ: ಇಲ್ಲಿದೆ ಸಂಪೂರ್ಣ ಮಾಹಿತಿ

Delhi Pollution: ವೈದ್ಯಕೀಯ ಸಲಕರಣೆಯಾಗಿ ಏರ್ ಪ್ಯೂರಿಫೈಯರ್ ಪರಿಗಣಿಸಲು ಪಿಐಎಲ್

Air Purifier GST: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಾಯು ಶುದ್ಧೀಕರಣ ಪರಿಕರವನ್ನು (ಏರ್ ಪ್ಯೂರಿಫೈಯರ್) ಅನ್ನು ವೈದ್ಯಕೀಯ ಸಲಕರಣೆ ಆಗಿ ಪರಿಗಣಿಸಲು ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಕೆಯಾಗಿದೆ.
Last Updated 24 ಡಿಸೆಂಬರ್ 2025, 6:25 IST
Delhi Pollution: ವೈದ್ಯಕೀಯ ಸಲಕರಣೆಯಾಗಿ ಏರ್ ಪ್ಯೂರಿಫೈಯರ್ ಪರಿಗಣಿಸಲು ಪಿಐಎಲ್

ISRO | ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ: ಪ್ರಧಾನಿ ಮೋದಿ

ISRO LVM3M6: ಭಾರತದ ನೆಲದಿಂದ ಅಮೆರಿಕದ ಸಂವಹನ ಉಪಗ್ರಹ 'ಬ್ಲೂಬರ್ಡ್‌ ಬ್ಲಾಕ್‌–2' ಅನ್ನು ಇಸ್ರೊ ನಿಗದಿತ ಕಕ್ಷೆಗೆ ತಲುಪಿಸಿರುವುದು ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಪ್ರಧಾನಿ ನರೇಂದ್ರ ಬಣ್ಣಿಸಿದ್ದಾರೆ.
Last Updated 24 ಡಿಸೆಂಬರ್ 2025, 4:55 IST
ISRO | ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ: ಪ್ರಧಾನಿ ಮೋದಿ

VIDEO: ಮುಂದಿನ ತಲೆಮಾರಿನ ಆಕಾಶ್-ಎನ್‌ಜಿ ಕ್ಷಿಪಣಿ ವ್ಯವಸ್ಥೆಯ ಪರೀಕ್ಷೆ ಯಶಸ್ವಿ

DRDO Akash NG Missile: ಮುಂದಿನ ತಲೆಮಾರಿನ ಆಕಾಶ್-ಎನ್‌ಜಿ ಕ್ಷಿಪಣಿ ವ್ಯವಸ್ಥೆಯ ಬಳಕೆದಾರ ಮೌಲ್ಯಮಾಪನ ಪರೀಕ್ಷೆ ಯಶಸ್ವಿಯಾಗಿ ನಡೆಸಲಾಯಿತು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
Last Updated 24 ಡಿಸೆಂಬರ್ 2025, 3:00 IST
VIDEO: ಮುಂದಿನ ತಲೆಮಾರಿನ ಆಕಾಶ್-ಎನ್‌ಜಿ ಕ್ಷಿಪಣಿ ವ್ಯವಸ್ಥೆಯ ಪರೀಕ್ಷೆ ಯಶಸ್ವಿ

ಮೆಸ್ಸಿ ಕಾರ್ಯಕ್ರಮ: ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದ್ದೆ–ಲಂಡನ್‌ ಹಾಡುಗಾರ

ಮೆಸ್ಸಿ ಕಾರ್ಯಕ್ರಮದ ಭಯಾನಕ ಅನುಭವ ಹಂಚಿಕೊಂಡ ಲಂಡನ್‌ ಹಾಡುಗಾರ
Last Updated 24 ಡಿಸೆಂಬರ್ 2025, 1:01 IST
ಮೆಸ್ಸಿ ಕಾರ್ಯಕ್ರಮ: ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದ್ದೆ–ಲಂಡನ್‌ ಹಾಡುಗಾರ

ಅರಾವಳಿ: ಗಣಿಗಾರಿಕೆ ವಿರುದ್ಧ ಕಾಂಗ್ರೆಸ್‌ ಆಂದೋಲನ

Aravalli Bachao ಅರಾವಳಿ ಪರ್ವತ ಶ್ರೇಣಿಯಲ್ಲಿ ಪ್ರಸ್ತಾಪಿತ ಗಣಿಗಾರಿಕೆಯ ವ್ಯಾಪ್ತಿಯ ಕುರಿತು ಕೇಂದ್ರ ಮತ್ತು ರಾಜಸ್ಥಾನದ ಬಿಜೆಪಿ ನೇತೃತ್ವದ ಸರ್ಕಾರಗಳು ಜನರ ಹಾದಿ ತಪ್ಪಿಸುತ್ತಿವೆ ಎಂದು ಕಾಂಗ್ರೆಸ್ ಆರೋಪಿಸಿದೆ.
Last Updated 24 ಡಿಸೆಂಬರ್ 2025, 0:33 IST
ಅರಾವಳಿ: ಗಣಿಗಾರಿಕೆ ವಿರುದ್ಧ ಕಾಂಗ್ರೆಸ್‌ ಆಂದೋಲನ

2025ರ ರಾಜಕೀಯ ಹಿನ್ನೋಟ: ಬಿಜೆಪಿ ಗೆಲುವು, ಎನ್‌ಡಿಎಗೆ ಬಲ

2025ರ ಪ್ರಮುಖ ರಾಜಕೀಯ ವಿದ್ಯಮಾನಗಳು
Last Updated 24 ಡಿಸೆಂಬರ್ 2025, 0:30 IST
2025ರ ರಾಜಕೀಯ ಹಿನ್ನೋಟ: ಬಿಜೆಪಿ ಗೆಲುವು, ಎನ್‌ಡಿಎಗೆ ಬಲ
ADVERTISEMENT

ಬಾಂಗ್ಲಾದೇಶ ಹೈ ಕಮಿಷನ್‌ ಕಚೇರಿ ಮುಂದೆ ಸಂಘರ್ಷ

ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರಿಂದ ಕಚೇರಿ ಒಳಗೆ ನುಗ್ಗಲು ಯತ್ನ
Last Updated 24 ಡಿಸೆಂಬರ್ 2025, 0:00 IST
ಬಾಂಗ್ಲಾದೇಶ ಹೈ ಕಮಿಷನ್‌ ಕಚೇರಿ ಮುಂದೆ ಸಂಘರ್ಷ

ಠಾಕ್ರೆ ಸಹೋದರರ ಮೈತ್ರಿ ಘೋಷಣೆ ಇಂದು

Maharashtra Politics: ಮುಂಬರುವ ಮಹಾನಗರ ಪಾಲಿಕೆ ಚುನಾವಣೆಗಾಗಿ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಹಾಗೂ ಎಂಎನ್‌ಎಸ್‌ ಪಕ್ಷಗಳು ಬುಧವಾರ ಚುನಾವಣಾ ಮೈತ್ರಿ ಘೋಷಿಸಲಿವೆ.
Last Updated 23 ಡಿಸೆಂಬರ್ 2025, 23:30 IST
ಠಾಕ್ರೆ ಸಹೋದರರ ಮೈತ್ರಿ ಘೋಷಣೆ ಇಂದು

2025ರ ಹಿನ್ನೋಟ: ಮತ ಕಳವು ವಿವಾದದ ಸುತ್ತ...

Electoral Integrity: 2025ರಲ್ಲಿ ಮತದಾರರ ಪಟ್ಟಿಯ ಎಸ್‌ಐಆರ್‌, ಮತಗಳ್ಳತನ ಆರೋಪ, ನರೇಗಾ ಬದಲಾವಣೆ, ಮಣಿಪುರ ಸಂಘರ್ಷ, ಸಂವಿಧಾನದ ತಿದ್ದುಪಡಿ ಮುಂತಾದ ಅಂಶಗಳು ಭಾರತದ ರಾಜಕಾರಣದ ದಿಕ್ಕು ರೂಪಿಸಿದವು.
Last Updated 23 ಡಿಸೆಂಬರ್ 2025, 23:30 IST
2025ರ ಹಿನ್ನೋಟ: ಮತ ಕಳವು ವಿವಾದದ ಸುತ್ತ...
ADVERTISEMENT
ADVERTISEMENT
ADVERTISEMENT