ಗುರುವಾರ, 29 ಜನವರಿ 2026
×
ADVERTISEMENT

ಸುದ್ದಿ

ADVERTISEMENT

ಯುಜಿಸಿ | ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ: ಸ್ಟಾಲಿನ್‌

MK Stalin on UGC reforms: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಯುಜಿಸಿ ಹೊಸ ನಿಯಮಗಳನ್ನು ಸ್ವಾಗತಿಸಿದರೂ, ಅವುಗಳನ್ನು ಇನ್ನಷ್ಟು ಬಲಪಡಿಸಲು ಒತ್ತಾಯಿಸಿದ್ದಾರೆ.
Last Updated 29 ಜನವರಿ 2026, 14:49 IST
ಯುಜಿಸಿ | ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ: ಸ್ಟಾಲಿನ್‌

ರಾಹುಲ್‌, ಖರ್ಗೆ ಜೊತೆ ಶಶಿ ತರೂರ್‌ ಚರ್ಚೆ: ಎಲ್ಲವೂ ಸರಿಯಾಗಿಯೇ ಇದೆ ಎಂದ ಸಂಸದ 

Congress Leadership: ಕಾಂಗ್ರೆಸ್‌ ಮುಖಂಡರೊಂದಿಗೆ ಅಂತರ ಕಾಯ್ದುಕೊಂಡಿದ್ದ ಶಶಿ ತರೂರ್‌ ಅವರು ಖರ್ಗೆ ಹಾಗೂ ರಾಹುಲ್‌ ಗಾಂಧಿಯನ್ನು ಭೇಟಿ ಮಾಡಿ ಚುನಾವಣೆ ಮತ್ತು ಸಂಘಟನೆ ಕುರಿತು ಚರ್ಚೆ ನಡೆಸಿದರು.
Last Updated 29 ಜನವರಿ 2026, 14:43 IST
ರಾಹುಲ್‌, ಖರ್ಗೆ ಜೊತೆ ಶಶಿ ತರೂರ್‌ ಚರ್ಚೆ: ಎಲ್ಲವೂ ಸರಿಯಾಗಿಯೇ ಇದೆ ಎಂದ ಸಂಸದ 

ಈ ದಿನದ ‍ಪ್ರಮುಖ ಸುದ್ದಿಗಳು: 29 ಜನವರಿ 2026

Karnataka Politics: ರಾಹುಲ್ ಗಾಂಧಿ, ಖರ್ಗೆ ಭೇಟಿಯಾದ ಶಶಿ ತರೂರ್, ವಿಶೇಷ ದಿನಗಳಲ್ಲಿ ಪೊಲೀಸರಿಗೆ ರಜೆ ಸೇರಿ ಈ ದಿನ ಪ್ರಮುಖ ಸುದ್ದಿಗಳು ಇಲ್ಲಿವೆ. ಬೆಂಗಳೂರು: ಬಾಕಿ ಇರುವ ₹37 ಸಾವಿರ ಕೋಟಿಯನ್ನು ಸರ್ಕಾರ ಮಾರ್ಚ್ 5 ರೊಳಗೆ ಬಿಡುಗಡೆ ಮಾಡದಿದ್ದರೆ ರಾಜ್ಯದಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ.
Last Updated 29 ಜನವರಿ 2026, 14:41 IST
ಈ ದಿನದ ‍ಪ್ರಮುಖ ಸುದ್ದಿಗಳು: 29 ಜನವರಿ 2026

ಬಿಹಾರ | ಎಸ್‌ಐಆರ್‌: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್‌

Supreme Court Bihar: ಬಿಹಾರ ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಷ್ಕರಣೆ’ ಪ್ರಕ್ರಿಯೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ತನ್ನ ತೀರ್ಪು ಕಾಯ್ದಿರಿಸಿದೆ.
Last Updated 29 ಜನವರಿ 2026, 14:41 IST
ಬಿಹಾರ | ಎಸ್‌ಐಆರ್‌: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್‌

ದೆಹಲಿ ಗಲಭೆ ಪ್ರಕರಣ: ಜಾಮೀನು ಅರ್ಜಿ ತಿರಸ್ಕಾರ

ದೆಹಲಿ ಗಲಭೆಯ ಪಿತೂರಿ ಪ್ರಕರಣದ ಮೂವರು ಆರೋಪಿಗಳಾದ ಸಲೀಂ ಮಲಿಕ್‌, ಅಥರ್‌ ಖಾನ್‌ ಮತ್ತು ಆಮ್ ಆದ್ಮಿ ಪಕ್ಷದ ಮಾಜಿ ಕೌನ್ಸಿಲರ್‌ ತಾಹಿರ್‌ ಹುಸೇನ್‌ ಅವರ ಜಾಮೀನು ಅರ್ಜಿಗಳನ್ನು ದೆಹಲಿ ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ.
Last Updated 29 ಜನವರಿ 2026, 14:12 IST
ದೆಹಲಿ ಗಲಭೆ ಪ್ರಕರಣ: ಜಾಮೀನು ಅರ್ಜಿ ತಿರಸ್ಕಾರ

ಬಾಂಗ್ಲಾ ಪರಿಸ್ಥಿತಿಯನ್ನು ಭಾರತ ಅವಲೋಕಿಸುತ್ತಿದೆ: ರಾಜ್ಯಸಭೆಗೆ ಕೇಂದ್ರ ಮಾಹಿತಿ

Bangladesh Minority Issues: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆದ ದಾಳಿಗಳು ಮತ್ತು ಹಿಂಸಾಚಾರದ ಕುರಿತು ಭಾರತ ನಿರಂತರವಾಗಿ ನಿರೀಕ್ಷಣೆಯಲ್ಲಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿತು.
Last Updated 29 ಜನವರಿ 2026, 14:11 IST
ಬಾಂಗ್ಲಾ ಪರಿಸ್ಥಿತಿಯನ್ನು ಭಾರತ ಅವಲೋಕಿಸುತ್ತಿದೆ: ರಾಜ್ಯಸಭೆಗೆ ಕೇಂದ್ರ ಮಾಹಿತಿ

ಜಾಗ ಖಾಲಿ ಮಾಡಿ: ಐಎಸ್‌ ಹೆಸರಲ್ಲಿ ಪೋಸ್ಟರ್

ಮೇಘಾಲಯದ ದಕ್ಷಿಣ ಗಾರೊ ಜಿಲ್ಲೆಯಲ್ಲಿ, ಜನರು ತಮ್ಮ ಜಮೀನು ಖಾಲಿ ಮಾಡುವಂತೆ ಬೆದರಿಕೆ ಹಾಕಿರುವ ಪೋಸ್ಟರ್‌ ಅನ್ನು ತುರದಲ್ಲಿ ಹಾಕಲಾಗಿದೆ. ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಭಯೋತ್ಪಾದಕ ಸಂಘಟನೆ ಹೆಸರಿನಲ್ಲಿ ಈ ಪೋಸ್ಟರ್‌ ಹಾಕಿದ್ದು, ರಾಜ್ಯ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.
Last Updated 29 ಜನವರಿ 2026, 14:11 IST
ಜಾಗ ಖಾಲಿ ಮಾಡಿ: ಐಎಸ್‌ ಹೆಸರಲ್ಲಿ ಪೋಸ್ಟರ್
ADVERTISEMENT

ಭೂಮಿಗೆ ಬಿದ್ದ ಟೆಲಿಮೆಟ್ರಿ ಸಾಧನ: ಜನರಲ್ಲಿ ಆತಂಕ

ಮಧ್ಯಪ್ರದೇಶದ ರಾಯಸೇನ್‌ ಜಿಲ್ಲೆಯ ಗ್ರಾಮವೊಂದರಲ್ಲಿ ‘ರೇಡಿಯೊಸೊಂಡೆ’ ಎಂದು ಕರೆಯಲಾಗುವ ಹವಾಮಾನ ಮಾಪಕವೊಂದು ಆಕಾಶದಿಂದ ಬಿದ್ದಿದೆ. ಇದನ್ನು ಕಂಡ ಜನರು, ಇದೊಂದು ಸ್ಫೋಟಕವಿರಬಹುದೆಂದು ಆತಂಕಕ್ಕೀಡಾಗಿದ್ದರು.
Last Updated 29 ಜನವರಿ 2026, 14:09 IST
ಭೂಮಿಗೆ ಬಿದ್ದ ಟೆಲಿಮೆಟ್ರಿ ಸಾಧನ: ಜನರಲ್ಲಿ ಆತಂಕ

ಕ್ಯಾಂಪಸ್‌ಗಳಲ್ಲಿ ಜಾತಿ ತಾರತಮ್ಯ: ಯುಜಿಸಿ ನಿಯಮಾವಳಿಗೆ ಸುಪ್ರೀಂಕೋರ್ಟ್ ತಡೆ

UGC Guidelines: ಯುಜಿಸಿ ಜಾರಿಗೆ ತಂದಿರುವ ಹೊಸ ನಿಯಮಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಸುಪ್ರೀಂ ಕೋರ್ಟ್‌ ಗುರುವಾರ ಆದೇಶಿಸಿದೆ.
Last Updated 29 ಜನವರಿ 2026, 14:06 IST
ಕ್ಯಾಂಪಸ್‌ಗಳಲ್ಲಿ ಜಾತಿ ತಾರತಮ್ಯ: ಯುಜಿಸಿ ನಿಯಮಾವಳಿಗೆ ಸುಪ್ರೀಂಕೋರ್ಟ್ ತಡೆ

ಬಂಗಾಳದಲ್ಲಿ ಬೆಂಕಿ ಅವಘಡ: ಮೃತರ ಸಂಖ್ಯೆ 21ಕ್ಕೆ ಏರಿಕೆ

Bengal Fire Accident: byline no author page goes here ಪಶ್ಚಿಮ ಬಂಗಾಳದ ಆನಂದಪುರದಲ್ಲಿ ಜ.26ರಂದು ಸಂಭವಿಸಿದ ಬೆಂಕಿ ಅವಘಡದಲ್ಲಿ 21 ಜನರು ಸಾವನ್ನಪ್ಪಿದ್ದು, ಇನ್ನೂ 28 ಮಂದಿ ಕಾಣೆಯಾಗಿದ್ದಾರೆ.
Last Updated 29 ಜನವರಿ 2026, 14:00 IST
ಬಂಗಾಳದಲ್ಲಿ ಬೆಂಕಿ ಅವಘಡ: ಮೃತರ ಸಂಖ್ಯೆ 21ಕ್ಕೆ ಏರಿಕೆ
ADVERTISEMENT
ADVERTISEMENT
ADVERTISEMENT