ಶುಕ್ರವಾರ, 9 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಸುದ್ದಿ

ADVERTISEMENT

ಕಾನೂನುಬಾಹಿರ: ಶಕ್ಸ್‌ಗಮ್ ಕಣಿವೆಯಲ್ಲಿ ಚೀನಾ ಮೂಲಸೌಕರ್ಯ ಚಟುವಟಿಕೆಗೆ ಭಾರತ ಕಿಡಿ

India China Border: ಶಕ್ಸ್‌ಗಮ್ ಕಣಿವೆಯು ಭಾರತದ ಭಾಗವಾಗಿದ್ದು, ಚೀನಾದ ಮೂಲಸೌಕರ್ಯ ಚಟುವಟಿಕೆಗಳು ಕಾನೂನುಬಾಹಿರ ಹಾಗೂ ಅಸಿಂಧು ಎಂದು ಭಾರತ ಘೋಷಿಸಿದೆ. ಸಿಪಿಇಸಿ ವಿರುದ್ಧವೂ ನಿರಂತರ ವಿರೋಧ ವ್ಯಕ್ತಪಡಿಸಿದೆ.
Last Updated 9 ಜನವರಿ 2026, 17:11 IST
ಕಾನೂನುಬಾಹಿರ: ಶಕ್ಸ್‌ಗಮ್ ಕಣಿವೆಯಲ್ಲಿ ಚೀನಾ ಮೂಲಸೌಕರ್ಯ ಚಟುವಟಿಕೆಗೆ ಭಾರತ ಕಿಡಿ

ಟ್ರಂಪ್ ಕೈಗಳಲ್ಲಿ ಇರಾನಿಯರ ರಕ್ತದ ಕಲೆ ಇದೆ: ಖಮೇನಿ

ಟ್ರಂಪ್ ಮೆಚ್ಚಿಸಲು ಪ್ರತಿಭಟನೆ: ಇರಾನ್ ಸರ್ವೋಚ್ಚ ನಾಯಕ
Last Updated 9 ಜನವರಿ 2026, 16:36 IST
ಟ್ರಂಪ್ ಕೈಗಳಲ್ಲಿ ಇರಾನಿಯರ ರಕ್ತದ ಕಲೆ ಇದೆ: ಖಮೇನಿ

ಭಾರತ–‍ಫ್ರಾನ್ಸ್‌ ಪಾಲುದಾರಿಕೆಗೆ ಬಲ: ಫ್ರಾನ್ಸ್ ಅಧ್ಯಕ್ಷರ ಜೊತೆ ಜೈಶಂಕರ್‌ ಮಾತು

ಫ್ರಾನ್ಸ್ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್ ಅವರನ್ನು ಭೇಟಿ ಮಾಡಿ, ಭಾರತ–ಫ್ರಾನ್ಸ್ ಪಾಲುದಾರಿಕೆ ಹಾಗೂ ಸಮಕಾಲೀನ ಜಾಗತಿಕ ಬೆಳವಣಿಗೆಗಳ ಕುರಿತು ಚರ್ಚಿಸಿದರು.
Last Updated 9 ಜನವರಿ 2026, 16:34 IST
ಭಾರತ–‍ಫ್ರಾನ್ಸ್‌ ಪಾಲುದಾರಿಕೆಗೆ ಬಲ: ಫ್ರಾನ್ಸ್ ಅಧ್ಯಕ್ಷರ ಜೊತೆ ಜೈಶಂಕರ್‌ ಮಾತು

ಹಿಮಾಚಲ ಪ್ರದೇಶದಲ್ಲಿ ಕಂದಕಕ್ಕೆ ಬಸ್‌ ಉರುಳಿ 9 ಮಂದಿ ಸಾವು

Himachal Tragedy: ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯಲ್ಲಿ ಖಾಸಗಿ ಬಸ್‌ 500 ಅಡಿ ಆಳದ ಕಂದಕಕ್ಕೆ ಬಿದ್ದು 9 ಮಂದಿ ಸಾವಿಗೀಡಾಗಿದ್ದು, 40 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Last Updated 9 ಜನವರಿ 2026, 16:24 IST
ಹಿಮಾಚಲ ಪ್ರದೇಶದಲ್ಲಿ ಕಂದಕಕ್ಕೆ ಬಸ್‌ ಉರುಳಿ 9 ಮಂದಿ ಸಾವು

ಚಿನ್ನ ನಾಪ‍ತ್ತೆ ಪ್ರಕರಣ: ಶಬರಿಮಲೆ ಮುಖ್ಯ ಅರ್ಚಕರ ಬಂಧಿಸಿದ ಎಸ್‌ಐಟಿ

ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಚಿನ್ನ ನಾಪ‍ತ್ತೆಯಾಗಿರುವ ಪ್ರಕರಣ
Last Updated 9 ಜನವರಿ 2026, 16:21 IST
ಚಿನ್ನ ನಾಪ‍ತ್ತೆ ಪ್ರಕರಣ: ಶಬರಿಮಲೆ ಮುಖ್ಯ ಅರ್ಚಕರ ಬಂಧಿಸಿದ ಎಸ್‌ಐಟಿ

ಮಲೆಯಾಳ ಕಡ್ಡಾಯ: ಪಿಣರಾಯಿಗೆ ಸಿಎಂ ಸಿದ್ದರಾಮಯ್ಯ ಪತ್ರ

‘ಮಸೂದೆ ಜಾರಿ ಮಾಡಿದರೆ ವಿರೋಧ: ಗಡಿನಾಡ ಕನ್ನಡಿಗರ ರಕ್ಷಣೆಗೆ ಬದ್ಧ’
Last Updated 9 ಜನವರಿ 2026, 16:21 IST
ಮಲೆಯಾಳ ಕಡ್ಡಾಯ: ಪಿಣರಾಯಿಗೆ ಸಿಎಂ ಸಿದ್ದರಾಮಯ್ಯ  ಪತ್ರ

ರಷ್ಯಾ ಸಿಬ್ಬಂದಿ ಬಿಡುಗಡೆಗೆ ಅಮೆರಿಕ ನಿರ್ಧಾರ

Diplomatic Move: ಅಮೆರಿಕ ವಶಪಡಿಸಿಕೊಂಡ ಟ್ಯಾಂಕರ್‌ನಲ್ಲಿದ್ದ ಇಬ್ಬರು ರಷ್ಯಾ ಪ್ರಜೆಗಳನ್ನು ಬಿಡುಗಡೆಗೊಳಿಸಲು ನಿರ್ಧರಿಸಿದೆ. ರಷ್ಯಾ ಈ ನಿರ್ಧಾರಕ್ಕೆ ಕೃತಜ್ಞತೆ ತಿಳಿಸಿದ್ದು, ಟ್ಯಾಂಕರ್ ವಿಚಾರಣೆಗೆ ಖಂಡನೆ ವ್ಯಕ್ತಪಡಿಸಿದೆ.
Last Updated 9 ಜನವರಿ 2026, 16:17 IST
ರಷ್ಯಾ ಸಿಬ್ಬಂದಿ ಬಿಡುಗಡೆಗೆ ಅಮೆರಿಕ ನಿರ್ಧಾರ
ADVERTISEMENT

ನಾಯಿ ಪ್ರೇಮಿಗಳಿಗೆ ತೊಂದರೆ: ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

Supreme Court Stand: ‘ನಾಯಿಗಳಿಗೆ ಆಹಾರ ನೀಡುವ ಮಹಿಳೆಯರು ಮತ್ತು ನಾಯಿಗಳ ಕಾಳಜಿ ಮಾಡುವವರಿಗೆ ಆಗುತ್ತಿರುವ ತೊಂದರೆಗಳ ಕುರಿತು ಹೆಚ್ಚು ವಿಚಾರಣೆ ನಡೆಸಲು ಹೋಗುವುದಿಲ್ಲ’ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿತು.
Last Updated 9 ಜನವರಿ 2026, 16:16 IST
ನಾಯಿ ಪ್ರೇಮಿಗಳಿಗೆ ತೊಂದರೆ: ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ಛತ್ತೀಸಗಢದಲ್ಲಿ 63 ನಕ್ಸಲರ ಶರಣಾಗತಿ

Maoist Rehabilitation: ಛತ್ತೀಸಗಢದ ದಂತೇವಾಡದಲ್ಲಿ 63 ನಕ್ಸಲರು ಶಸ್ತ್ರ ತ್ಯಜಿಸಿ ಶರಣಾಗಿದ್ದು, ಸರ್ಕಾರದ ಪುನರ್ವಸತಿ ಯೋಜನೆಯಡಿ ತಲಾ ₹50 ಸಾವಿರ ಪರಿಹಾರ ಹಾಗೂ ಸುಳಿವಿಗೆ ₹1.19 ಕೋಟಿ ಬಹುಮಾನ ಘೋಷಿಸಲಾಗಿದೆ.
Last Updated 9 ಜನವರಿ 2026, 15:58 IST
ಛತ್ತೀಸಗಢದಲ್ಲಿ 63 ನಕ್ಸಲರ ಶರಣಾಗತಿ

Union Budget: ಈ ಬಾರಿ ಫೆ.1ರ ಭಾನುವಾರವೇ ಕೇಂದ್ರ ಬಜೆಟ್‌ ಮಂಡನೆ

Parliament Session: ಜನವರಿ 28ರಿಂದ ಆರಂಭವಾಗಲಿರುವ ಬಜೆಟ್ ಅಧಿವೇಶನ ಏಪ್ರಿಲ್ 2ಕ್ಕೆ ಕೊನೆಗೊಳ್ಳಲಿದೆ. ಫೆಬ್ರುವರಿ 1ರಂದು ಬಜೆಟ್ ಮಂಡನೆಯಾಗಲಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.
Last Updated 9 ಜನವರಿ 2026, 15:53 IST
Union Budget: ಈ ಬಾರಿ ಫೆ.1ರ ಭಾನುವಾರವೇ ಕೇಂದ್ರ ಬಜೆಟ್‌ ಮಂಡನೆ
ADVERTISEMENT
ADVERTISEMENT
ADVERTISEMENT