ಮಂಗಳವಾರ, 3 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

ಯೂಟ್ಯೂಬ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಗೆ 3 ಕೋಟಿ ಸಬ್‌ಸ್ಕ್ರೈಬರ್ಸ್‌

PM Modi YouTube: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಯೂಟ್ಯೂಬ್‌ ಚಾನೆಲ್‌ನ ಸಬ್‌ಸ್ಕ್ರೈಬರ್‌ಗಳ ಸಂಖ್ಯೆ ಮೂರು ಕೋಟಿಯ ಗಡಿ ದಾಟಿದೆ. ಈ ಮೂಲಕ ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿರುವ ವಿಶ್ವದ ಅಗ್ರ ನಾಯಕ ಸ್ಥಾನದಲ್ಲಿ ಮೋದಿ ಮುಂದುವರಿದಿದ್ದಾರೆ.
Last Updated 3 ಮಾರ್ಚ್ 2026, 14:41 IST
ಯೂಟ್ಯೂಬ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಗೆ 3 ಕೋಟಿ ಸಬ್‌ಸ್ಕ್ರೈಬರ್ಸ್‌

ಇಸ್ರೇಲ್–ಇರಾನ್‌ ಸಂಘರ್ಷ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

Daily News Wrap: ಇರಾನ್‌ ವಿರುದ್ಧ ಸೇನಾ ಕಾರ್ಯಾಚರಣೆಯು ಹಲವು ವಾರಗಳ ಕಾಲ ನಡೆಯುವ ಸಾಧ್ಯತೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಇರಾನ್‌ನ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ತಡೆಯಲು ಅಮೆರಿಕದ ಮಿತ್ರರಾಷ್ಟ್ರಗಳು ಕೈಜೋಡಿಸಿವೆ.
Last Updated 3 ಮಾರ್ಚ್ 2026, 14:32 IST
ಇಸ್ರೇಲ್–ಇರಾನ್‌ ಸಂಘರ್ಷ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

ಇರಾನ್‌ ದಾಳಿ ಬೆನ್ನಲ್ಲೇ ಯುಎಇಯಲ್ಲಿ ರಫೇಲ್‌ಗಳನ್ನು ನಿಯೋಜಿಸಿದ ಫ್ರಾನ್ಸ್‌ 

UAE Base Security: ಯುಎಇಯಲ್ಲಿರುವ ತನ್ನ ನೌಕಾ ಹಾಗೂ ವಾಯುನೆಲೆಗಳನ್ನು ಇರಾನ್‌ ದಾಳಿಯಿಂದ ಸಂರಕ್ಷಿಸಲು ಫ್ರಾನ್ಸ್‌ ದೇಶವು ರಫೇಲ್ ಯುದ್ಧ ವಿಮಾನಗಳನ್ನು ನಿಯೋಜಿಸಿದೆ. ಫ್ರಾನ್ಸ್‌ ವಿದೇಶಾಂಗ ಸಚಿವ ಜೀನ್ ನೋಯೆಲ್ ಬರೂತ್‌ ಮಂಗಳವಾರ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
Last Updated 3 ಮಾರ್ಚ್ 2026, 14:12 IST
ಇರಾನ್‌ ದಾಳಿ ಬೆನ್ನಲ್ಲೇ ಯುಎಇಯಲ್ಲಿ ರಫೇಲ್‌ಗಳನ್ನು ನಿಯೋಜಿಸಿದ ಫ್ರಾನ್ಸ್‌ 

ಖಮೇನಿ ಹತ್ಯೆಗೆ ಮಹಿಳೆಯರು ಸಂಭ್ರಮಿಸಿದ್ದೇಕೆ.. ಅಷ್ಟು ಕ್ರೂರವಾಗಿತ್ತಾ ಕಾನೂನು?

Khamenei Assassination: ಖಮೇನಿ ಆಡಳಿತದ ಕಟ್ಟುನಿಟ್ಟಾದ ಷರಿಯಾ ಕಾನೂನು, ಹಿಜಾಬ್ ಕಡ್ಡಾಯ ಮತ್ತು ಮಹಿಳಾ ಹಕ್ಕುಗಳ ನಿರ್ಬಂಧಗಳ ಹಿನ್ನೆಲೆ ಕೆಲ ಇರಾನ್ ಮಹಿಳೆಯರು ಹತ್ಯೆ ಬಳಿಕ ಸಂಭ್ರಮ ವ್ಯಕ್ತಪಡಿಸಿದರು.
Last Updated 3 ಮಾರ್ಚ್ 2026, 14:11 IST
ಖಮೇನಿ ಹತ್ಯೆಗೆ ಮಹಿಳೆಯರು ಸಂಭ್ರಮಿಸಿದ್ದೇಕೆ.. ಅಷ್ಟು ಕ್ರೂರವಾಗಿತ್ತಾ ಕಾನೂನು?

ಅಮೆರಿಕ: ಗುಂಡಿನ ದಾಳಿಗೆ ಭಾರತೀಯ ವಿದ್ಯಾರ್ಥಿ ಬಲಿ

Indian Student Shot: ಅಮೆರಿಕದ ಆಸ್ಟಿನ್‌ನ ಬಾರ್‌ವೊಂದರ ಹೊರಗೆ ನಡೆದ ಗುಂಡಿನ ದಾಳಿಯಲ್ಲಿ ಭಾರತ ಮೂಲದ 21 ವರ್ಷದ ವಿದ್ಯಾರ್ಥಿನಿ ಸೇರಿದಂತೆ ಮೂವರು ಭಾನುವಾರ ಸಾವಿಗೀಡಾಗಿದ್ದಾರೆ. ಆರೋಪಿಯನ್ನೂ ಹತ್ಯೆ ಮಾಡಲಾಗಿದೆ. ಆಸ್ಟಿನ್‌ನಲ್ಲಿರುವ ಟೆಕ್ಸಾಸ್‌ ವಿಶ್ವವಿದ್ಯಾಲಯದಲ್ಲಿ ಸವಿತಾ ಶಾನ್ ಮೃತರು.
Last Updated 3 ಮಾರ್ಚ್ 2026, 14:06 IST
ಅಮೆರಿಕ: ಗುಂಡಿನ ದಾಳಿಗೆ ಭಾರತೀಯ ವಿದ್ಯಾರ್ಥಿ ಬಲಿ

ತಿರುಪರನ್‌ಕುಂದ್ರಂ ಪ್ರಕರಣ: ಮದ್ರಾಸ್‌ ಹೈಕೋರ್ಟ್‌ನ ಮದುರೆ ಪೀಠ ಸಲಹೆ

Thiruparankundram Temple: ನ್ಯಾಯಾಲಯ ಸೂಚಿಸುವ ಐದು ಜನರು ತಿರುಪರನ್‌ಕುಂದ್ರಂ ಬೆಟ್ಟದ ಮೇಲೆ ತೆರಳಿ, ಅಲ್ಲಿನ ದೀಪದ ಸ್ತಂಭದ ಬಳಿ ಸಾಂಕೇತಿಕವಾಗಿ 15 ನಿಮಿಷ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಬೇಕು ಎಂದು ಮದುರೆ ಜಿಲ್ಲಾಡಳಿತಕ್ಕೆ ಮದ್ರಾಸ್‌ ಹೈಕೋರ್ಟ್‌ ಸಲಹೆ ನೀಡಿದೆ.
Last Updated 3 ಮಾರ್ಚ್ 2026, 13:56 IST
ತಿರುಪರನ್‌ಕುಂದ್ರಂ ಪ್ರಕರಣ: ಮದ್ರಾಸ್‌ ಹೈಕೋರ್ಟ್‌ನ ಮದುರೆ ಪೀಠ ಸಲಹೆ

ತೆಲಂಗಾಣದ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ವ್ಯಕ್ತಿಯ ಮೃತದೇಹ ಕಚ್ಚಿತಿಂದ ನಾಯಿ!

Dead Body Mutilated: ತೆಲಂಗಾಣದ ಮೆಹಬೂಬ್‌ನಗರ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ನಾಯಿಯೊಂದು ವ್ಯಕ್ತಿಯೊಬ್ಬರ ದೇಹದ ಭಾಗವನ್ನು ಕಚ್ಚಿ ಎಳೆದಾಡಿದೆ. ಆಘಾತಕಾರಿ ಘಟನೆಗೆ ಕಾರಣರಾದ ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಿ ಸರ್ಕಾರ ಆದೇಶಿಸಿದೆ.
Last Updated 3 ಮಾರ್ಚ್ 2026, 13:00 IST
ತೆಲಂಗಾಣದ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ವ್ಯಕ್ತಿಯ ಮೃತದೇಹ ಕಚ್ಚಿತಿಂದ ನಾಯಿ!
ADVERTISEMENT

ಅಫ್ಗನ್‌ ಮೇಲೆ ದಾಳಿ ತೀವ್ರಗೊಳಿಸಿದ ಪಾಕಿಸ್ತಾನ: ಮತ್ತೆ 69 ತಾಲಿಬಾನಿಗಳ ಸಾವು

Taliban Attack: ಅಫ್ಗಾನಿಸ್ತಾನ ವಿರುದ್ಧ ನಡೆಯುತ್ತಿರುವ ಸೇನಾ ಕಾರ್ಯಾಚರಣೆಯಲ್ಲಿ ಅಫ್ಗನ್‌ನ ಮತ್ತೆ 69 ತಾಲಿಬಾನ್ ಅಧಿಕಾರಿಗಳನ್ನು ಮತ್ತು ಅವರ ಬೆಂಬಲಿತ ಭಯೋತ್ಪಾದಕರನ್ನು ಒಂದೇ ರಾತ್ರಿ ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನ ಸೇನೆ ತಿಳಿಸಿದೆ.
Last Updated 3 ಮಾರ್ಚ್ 2026, 12:50 IST
ಅಫ್ಗನ್‌ ಮೇಲೆ ದಾಳಿ ತೀವ್ರಗೊಳಿಸಿದ ಪಾಕಿಸ್ತಾನ: ಮತ್ತೆ 69 ತಾಲಿಬಾನಿಗಳ ಸಾವು

ನಿಮ್ಮ ಸುರಕ್ಷತೆಗೆ ಗ್ಯಾರಂಟಿ ಕೊಡಲ್ಲ:ಇಸ್ರೇಲ್‌ನಲ್ಲಿನ ತನ್ನ ಪ್ರಜೆಗಳಿಗೆ ಅಮೆರಿಕ

US Embassy Israel: ಇಸ್ರೇಲ್– ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ನಡೆಸಿರುವ ದಾಳಿಯಿಂದ ಇಸ್ರೇಲ್‌ನಲ್ಲಿರುವ ಅಮೆರಿಕ ನಾಗರಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ಇಸ್ರೇಲ್‌ನ ಜೆರುಸಲೇಂನಲ್ಲಿನ ಅಮೆರಿಕ ರಾಯಭಾರ ಕಚೇರಿ ನಡೆದುಕೊಂಡಿದೆ.
Last Updated 3 ಮಾರ್ಚ್ 2026, 11:14 IST
ನಿಮ್ಮ ಸುರಕ್ಷತೆಗೆ ಗ್ಯಾರಂಟಿ ಕೊಡಲ್ಲ:ಇಸ್ರೇಲ್‌ನಲ್ಲಿನ ತನ್ನ ಪ್ರಜೆಗಳಿಗೆ ಅಮೆರಿಕ

ತಮಿಳುನಾಡು ಚುನಾವಣೆ: ಸೀಟು ಹಂಚಿಕೆ ಬಗ್ಗೆ ಸ್ಟಾಲಿನ್‌, ಚಿದಂಬರಂ ಚರ್ಚೆ

ವಿಧಾನಸಭೆ ಚುನಾವಣೆಯ ಸೀಟು ಹಂಚಿಕೆ ಸಂಬಂಧ ಡಿಎಂಕೆ–ಕಾಂಗ್ರೆಸ್‌ ನಡುವೆ ಬಿಕ್ಕಟ್ಟು ಎದುರಾಗಿರುವ ಹೊತ್ತಿನಲ್ಲೇ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರೊಂದಿಗೆ ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ ಮತ್ತು ರಾಜ್ಯ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಕೆ.ಸೆಲ್ವಪೆರುಂತಗೈ ಮಹತ್ವದ ಮಾತುಕತೆ ನಡೆಸಿದ್ದಾರೆ.
Last Updated 3 ಮಾರ್ಚ್ 2026, 11:08 IST
ತಮಿಳುನಾಡು ಚುನಾವಣೆ: ಸೀಟು ಹಂಚಿಕೆ ಬಗ್ಗೆ ಸ್ಟಾಲಿನ್‌, ಚಿದಂಬರಂ ಚರ್ಚೆ
ADVERTISEMENT
ADVERTISEMENT
ADVERTISEMENT