ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

ಆಂಧ್ರ ಪ್ರದೇಶ: ಕಲಬೆರಕೆ ಹಾಲು; ನಾಲ್ವರ ಸಾವು

ಆಂಧ್ರ ಪ್ರದೇಶದ ರಾಜಮಹೇಂದ್ರವರಂನಲ್ಲಿ ದುರಂತ * ಕಠಿಣ ಕ್ರಮಕ್ಕೆ ಸಿ.ಎಂ ಸೂಚನೆ
Last Updated 23 ಫೆಬ್ರುವರಿ 2026, 14:20 IST
ಆಂಧ್ರ ಪ್ರದೇಶ: ಕಲಬೆರಕೆ ಹಾಲು; ನಾಲ್ವರ ಸಾವು

ಸಚಿವರನ್ನು ನಿಯಂತ್ರಿಸಲು ಫಡಣವೀಸ್ ಅವರಿಂದ ಲಂಚ ಪ್ರಕರಣ ಬಳಕೆ: ಸಂಜಯ್ ರಾವುತ್

Maharashtra Politics: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಸಚಿವರನ್ನು ಹಿಡಿತದಲ್ಲಿಡಲು ಅವರ ಭ್ರಷ್ಟಾಚಾರ ಪ್ರಕರಣವನ್ನು ಬಳಸುತ್ತಿದ್ದಾರೆ ಎಂದು ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವುತ್ ಸೋಮವಾರ ಆರೋಪಿಸಿದ್ದಾರೆ.
Last Updated 23 ಫೆಬ್ರುವರಿ 2026, 14:18 IST
ಸಚಿವರನ್ನು ನಿಯಂತ್ರಿಸಲು ಫಡಣವೀಸ್ ಅವರಿಂದ ಲಂಚ ಪ್ರಕರಣ ಬಳಕೆ: ಸಂಜಯ್ ರಾವುತ್

2026ರ ಫೆಬ್ರುವರಿ 23: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

Daily News Roundup: ರಾಜಕೀಯ, ರಾಜ್ಯ, ವಿದೇಶ, ಕ್ರೀಡೆ ಹಾಗೂ ಅಂತರರಾಷ್ಟ್ರೀಯ ಬೆಳವಣಿಗೆಗಳೊಂದಿಗೆ ಫೆಬ್ರುವರಿ 23ರ ಪ್ರಮುಖ 10 ಸುದ್ದಿಗಳ ಸಂಕ್ಷಿಪ್ತ ವರದಿ ಇಲ್ಲಿದೆ.
Last Updated 23 ಫೆಬ್ರುವರಿ 2026, 14:01 IST
2026ರ ಫೆಬ್ರುವರಿ 23: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

Tamil Nadu SIR: ತಮಿಳುನಾಡಿನಲ್ಲಿ 70 ಲಕ್ಷಕ್ಕೂ ಅಧಿಕ ಮತದಾರರಿಗೆ ಕೊಕ್

Voter List Revision: ತಮಿಳುನಾಡಿನಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ನಡೆಸಿದ ಬಳಿಕ 70 ಲಕ್ಷಕ್ಕೂ ಅಧಿಕ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ.
Last Updated 23 ಫೆಬ್ರುವರಿ 2026, 13:22 IST
Tamil Nadu SIR: ತಮಿಳುನಾಡಿನಲ್ಲಿ 70 ಲಕ್ಷಕ್ಕೂ ಅಧಿಕ ಮತದಾರರಿಗೆ ಕೊಕ್

ಭಾರತವು ಮಹತ್ವಾಕಾಂಕ್ಷಿ ದೇಶದಿಂದ ಸ್ಪೂರ್ತಿದಾಯಕ ರಾಷ್ಟ್ರವಾಗಿ ಬೆಳದಿದೆ: ಕೋವಿಂದ್

India Growth Vision: ಕಳೆದ ಎರಡು ದಶಕಗಳಲ್ಲಿ ಭಾರತ ಮಹತ್ವಾಕಾಂಕ್ಷಿ ದೇಶದಿಂದ ಸ್ಪೂರ್ತಿದಾಯಕ ರಾಷ್ಟ್ರವಾಗಿ ಬೆಳದಿದೆ ಎಂದು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಹೇಳಿದ್ದಾರೆ. ಜಿಡಿಪಿ ಏರಿಕೆ ಮತ್ತು ರಕ್ಷಣಾ ಸ್ವಾವಲಂಬನೆ ಉಲ್ಲೇಖಿಸಿದರು.
Last Updated 23 ಫೆಬ್ರುವರಿ 2026, 13:20 IST
ಭಾರತವು ಮಹತ್ವಾಕಾಂಕ್ಷಿ ದೇಶದಿಂದ ಸ್ಪೂರ್ತಿದಾಯಕ ರಾಷ್ಟ್ರವಾಗಿ ಬೆಳದಿದೆ: ಕೋವಿಂದ್

ಕಾಲಿಗೆ ಗುಂಡು ತಗುಲಿದರೂ ಉಗ್ರರನ್ನು ಮಟ್ಟ ಹಾಕಲು ನೆರವಾದ ಸೇನಾ ಶ್ವಾನ 'ಟೈಸನ್'

Army Dog Tyson: ಕಿಶ್ತವಾಡ ಜಿಲ್ಲೆಯಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಸೇನೆಯ ಶ್ವಾನ 'ಟೈಸನ್'. ಕಾಲಿಗೆ ಗಂಡು ತಗುಲಿದರೂ ಪಾಕ್ ಮೂಲದ ಜೈಷ್-ಎ-ಮೊಹಮ್ಮದ್ ಸಂಘಟನೆಯ ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡುವಲ್ಲಿ ಧೈರ್ಯವಂತ ಸೇನಾ ಶ್ವಾನವು ನೆರವಾಗಿದೆ
Last Updated 23 ಫೆಬ್ರುವರಿ 2026, 12:38 IST
ಕಾಲಿಗೆ ಗುಂಡು ತಗುಲಿದರೂ ಉಗ್ರರನ್ನು ಮಟ್ಟ ಹಾಕಲು ನೆರವಾದ ಸೇನಾ ಶ್ವಾನ 'ಟೈಸನ್'

ತಮಿಳುನಾಡು ಎಂದರೆ ವಿಜಯ್, ವಿಜಯ್ ಎಂದರೆ ತಮಿಳುನಾಡು: DMK ವಿರುದ್ಧ ದಳಪತಿ ಗುಡುಗು

TVK vs DMK: ವೆಲ್ಲೂರಿನಲ್ಲಿ ನಡೆದ ಸಭೆಯಲ್ಲಿ ನಟ ವಿಜಯ್ ಸಿಎಂ ಎಂ.ಕೆ. ಸ್ಟಾಲಿನ್ ವಿರುದ್ಧ ವಾಗ್ದಾಳಿ ನಡೆಸಿ, 2026 ಚುನಾವಣೆಯಲ್ಲಿ ಟಿವಿಕೆ ಮತ್ತು ಡಿಎಂಕೆ ನಡುವೆ ನೇರ ಪೈಪೋಟಿ ಎಂದರು.
Last Updated 23 ಫೆಬ್ರುವರಿ 2026, 10:37 IST
ತಮಿಳುನಾಡು ಎಂದರೆ ವಿಜಯ್, ವಿಜಯ್ ಎಂದರೆ ತಮಿಳುನಾಡು: DMK ವಿರುದ್ಧ ದಳಪತಿ ಗುಡುಗು
ADVERTISEMENT

ದೆಹಲಿ ಪೊಲೀಸ್ ಇಲಾಖೆಯಲ್ಲಿ ನಿವೃತ್ತ ಅಗ್ನಿವೀರರಿಗೆ ಶೇ.20ರಷ್ಟು ಮೀಸಲಾತಿ

Delhi Police Recruitment: ದೆಹಲಿ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಯಲ್ಲಿ ನಿವೃತ್ತ ಅಗ್ನಿವೀರರಿಗೆ 20% ಮೀಸಲಾತಿ, ದೈಹಿಕ ಪರೀಕ್ಷೆ ವಿನಾಯಿತಿ ಹಾಗೂ ವಯೋಮಿತಿ ಸಡಿಲಿಕೆ ನೀಡಲು ತಿದ್ದುಪಡಿ ಮಾಡಲಾಗಿದೆ.
Last Updated 23 ಫೆಬ್ರುವರಿ 2026, 10:19 IST
ದೆಹಲಿ ಪೊಲೀಸ್ ಇಲಾಖೆಯಲ್ಲಿ ನಿವೃತ್ತ ಅಗ್ನಿವೀರರಿಗೆ ಶೇ.20ರಷ್ಟು ಮೀಸಲಾತಿ

Iran-US Tension: ಇರಾನ್ ಬಿಟ್ಟು ಹೋಗುವಂತೆ ಭಾರತೀಯರಿಗೆ ಸೂಚನೆ

Indian Embassy Advisory: ಇರಾನ್‌ ಹಾಗೂ ಅಮೆರಿಕ ನಡುವೆ ಉದ್ವಿಗ್ನ ಸ್ಥಿತಿ ಹೆಚ್ಚುತ್ತಿರುವಂತೆಯೇ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯರು ಆದಷ್ಟು ಬೇಗನೇ ದೇಶ ಬಿಟ್ಟು ಹೋಗುವಂತೆ ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಇಂದು (ಸೋಮವಾರ) ಸೂಚನೆ ನೀಡಿದೆ.
Last Updated 23 ಫೆಬ್ರುವರಿ 2026, 9:56 IST
Iran-US Tension: ಇರಾನ್ ಬಿಟ್ಟು ಹೋಗುವಂತೆ ಭಾರತೀಯರಿಗೆ ಸೂಚನೆ

ಬಿಹಾರದಲ್ಲಿ ನಕಲಿ ಔಷಧ ಕಾರ್ಖಾನೆ ಮೇಲೆ ದಾಳಿ: ಭಾರಿ ಪ್ರಮಾಣದ ಔಷಧ ಜಪ್ತಿ

Fake Medicines: ಪಟ್ನಾದ ಸಮೀಪದ ನಕಲಿ ಔಷಧ ಕಾರ್ಖಾನೆಯ ಮೇಲೆ ದೆಹಲಿ ಪೊಲೀಸರು ದಾಳಿ ನಡೆಸಿ ಭಾರಿ ಪ್ರಮಾಣದ ಔಷಧ, ಸಿರಪ್ ಹಾಗೂ ಸೈಕೋಟ್ರೋಪಿಕ್ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
Last Updated 23 ಫೆಬ್ರುವರಿ 2026, 9:21 IST
ಬಿಹಾರದಲ್ಲಿ ನಕಲಿ ಔಷಧ ಕಾರ್ಖಾನೆ ಮೇಲೆ ದಾಳಿ: ಭಾರಿ ಪ್ರಮಾಣದ ಔಷಧ ಜಪ್ತಿ
ADVERTISEMENT
ADVERTISEMENT
ADVERTISEMENT