ಭಾನುವಾರ, 8 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

ಮಲೇಷ್ಯಾ ಪ್ರಧಾನಿ ಇಬ್ರಾಹಿಂ ಭಾರತದವರಿದ್ದಂತೆ,ಎಂಜಿಆರ್ ಅವರ ದೊಡ್ಡ ಅಭಿಮಾನಿ:ಮೋದಿ

PM Modi Malaysia: ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ಭಾರತದಲ್ಲಿರುವ ನಮ್ಮ ನಿಮ್ಮೆಲ್ಲರಂತೆ ತಮಿಳಿನ ದಂತಕಥೆ ಎಂಜಿಆರ್ ಅವರ ದೊಡ್ಡ ಅಭಿಮಾನಿ ಎಂದು ಹೇಳಿದ್ದಾರೆ. ಅಲ್ಲದೆ, ಭೋಜನಕೂಟದಲ್ಲಿ ‘ನಾಲೈ ನಮತೇ’ ಚಿತ್ರದ ಹಾಡನ್ನು ಹಾಡಿದರು.
Last Updated 8 ಫೆಬ್ರುವರಿ 2026, 8:24 IST
ಮಲೇಷ್ಯಾ ಪ್ರಧಾನಿ ಇಬ್ರಾಹಿಂ ಭಾರತದವರಿದ್ದಂತೆ,ಎಂಜಿಆರ್ ಅವರ ದೊಡ್ಡ ಅಭಿಮಾನಿ:ಮೋದಿ

ಬೋಸ್ ‍ಪಡೆದ ನಿವೃತ್ತ ಯೋಧ ಜಯರಾಜ್ ರಾಜಾ ರಾವ್ ಅವರನ್ನು ಭೇಟಿಯಾದ ಮೋದಿ

Azad Hind Fauj: ಕೌಲಾಲಂಪುರ: ಮಲೇಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಇಲ್ಲಿರುವ ಭಾರತೀಯ ರಾಷ್ಟ್ರೀಯ ಸೇನೆಯ (ಆಜಾದ್ ಹಿಂದ್ ಫೌಜ್) ನಿವೃತ್ತ ಯೋಧ ಜಯರಾಜ್ ರಾಜಾ ರಾವ್ ಅವರನ್ನು ಭೇಟಿ ಮಾಡಿದ್ದಾರೆ.
Last Updated 8 ಫೆಬ್ರುವರಿ 2026, 8:13 IST
ಬೋಸ್ ‍ಪಡೆದ ನಿವೃತ್ತ ಯೋಧ ಜಯರಾಜ್ ರಾಜಾ ರಾವ್ ಅವರನ್ನು ಭೇಟಿಯಾದ ಮೋದಿ

ಜೈಪುರ: ಮೂರು ಅಂತಸ್ತಿನ ಕಟ್ಟಡ ಕುಸಿತ, ಇಬ್ಬರ ಸಾವು

Rajasthan Tragedy: ರಾಜಸ್ಥಾನದ ಕೋಟಾದಲ್ಲಿ ಶನಿವಾರ ರಾತ್ರಿ ಮೂರು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದ್ದು, 15 ಜನರನ್ನು ಅವಶೇಷಗಳಡಿಯಿಂದ ಹೊರಗೆ ಕರೆತರಲಾಗಿದೆ. ಆ ಪೈಕಿ ಇಬ್ಬರು ಮೃತಪಟ್ಟೊದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
Last Updated 8 ಫೆಬ್ರುವರಿ 2026, 7:27 IST
ಜೈಪುರ: ಮೂರು ಅಂತಸ್ತಿನ ಕಟ್ಟಡ ಕುಸಿತ, ಇಬ್ಬರ ಸಾವು

ರಸ್ತೆಯಲ್ಲಿ ತೋಡಿದ್ದ 20 ಅಡಿ ಆಳದ ಗುಂಡಿಗೆ ಬಿದ್ದು ನರಳಾಡಿ ಮೃತಪಟ್ಟ ಬೈಕ್ ಸವಾರ

Road Safety Negligence: ಹೌದು, ಕಮಲ್ ಧ್ಯಾನಿ ಎಂಬ 25 ವರ್ಷದ ವ್ಯಕ್ತಿಯೊಬ್ಬ ಪಶ್ಚಿಮ ದೆಹಲಿಯಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ರಸ್ತೆಯಲ್ಲಿ ತೋಡಲಾಗಿದ್ದ 20 ಅಡಿ ಆಳದ ಬೃಹತ್ ಗುಂಡಿಗೆ ಆಕಸ್ಮಿಕವಾಗಿ ಬಿದ್ದಿದ್ದಾರೆ. ಗುಂಡಿಗೆ ಯಾವುದೇ ಸೂಚನಾ ಫಲಕ ಹಾಕಿರಲಿಲ್ಲ.
Last Updated 8 ಫೆಬ್ರುವರಿ 2026, 6:39 IST
ರಸ್ತೆಯಲ್ಲಿ ತೋಡಿದ್ದ 20 ಅಡಿ ಆಳದ ಗುಂಡಿಗೆ ಬಿದ್ದು ನರಳಾಡಿ ಮೃತಪಟ್ಟ ಬೈಕ್ ಸವಾರ

08 ಫೆಬ್ರುವರಿ 2026: ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ...

Daily Headlines: ಪ್ರಧಾನಿ ನರೇಂದ್ರ ಮೋದಿ ಮಲೇಷ್ಯಾ ಭೇಟಿ, ವಾಷಿಂಗ್ಟನ್ ಸುಂದರ್ ಭಾರತ ತಂಡಕ್ಕೆ ಮರಳಿದ್ದು ಸೇರಿ ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯಕ್ಕೆ ಸಂಬಂಧಪಟ್ಟಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ
Last Updated 8 ಫೆಬ್ರುವರಿ 2026, 6:09 IST
08 ಫೆಬ್ರುವರಿ 2026: ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ...

ಮಹಾರಾಷ್ಟ್ರ ಜಿಪಂ ಚುನಾವಣೆ: 14 ವರ್ಷದ ಬಾಲಕನಿಂದ ಮತದಾನ?

Maharashtra Election Controversy: ಪುಣೆ: ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ 14 ವರ್ಷದ ಬಾಲಕನೊಬ್ಬ ಅಭ್ಯರ್ಥಿ ಹಾಗೂ ಆತನ ತಂದೆಯ ಜೊತೆ ಮತ ಚಲಾಯಿಸುತ್ತಿರುವಂತೆ ತೋರಿಸುವ ವಿಡಿಯೊ ಹರಿದಾಡುತ್ತಿದೆ.
Last Updated 8 ಫೆಬ್ರುವರಿ 2026, 5:58 IST
ಮಹಾರಾಷ್ಟ್ರ ಜಿಪಂ ಚುನಾವಣೆ: 14 ವರ್ಷದ ಬಾಲಕನಿಂದ ಮತದಾನ?

ಭಯೋತ್ಪಾದನೆ ವಿಚಾರದಲ್ಲಿ ರಾಜಿ ಇಲ್ಲ, ಭಾರತದ ಸಂದೇಶ ಸ್ಪಷ್ಟ: ಮಲೇಷ್ಯಾದಲ್ಲಿ ಮೋದಿ

PM Modi Malaysia Visit: ಪ್ರಧಾನಿ ನರೇಂದ್ರ ಮೋದಿ ಅವರು ಮಲೇಷ್ಯಾದ ಪ್ರಧಾನಿ ಅನ್ವರ್ ಇಬ್ರಾಹಿಂ ಅವರೊಂದಿಗೆ ವ್ಯಾಪಕ ಮಾತುಕತೆ ನಂತರ, ಭಾರತ ಮತ್ತು ಮಲೇಷ್ಯಾ ಭಾನುವಾರ ರಕ್ಷಣೆ ಮತ್ತು ಭದ್ರತೆ, ಸೆಮಿಕಂಡಕ್ಟರ್ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಸಹಕಾರ ನೀಡಲಿವೆ.
Last Updated 8 ಫೆಬ್ರುವರಿ 2026, 4:58 IST
ಭಯೋತ್ಪಾದನೆ ವಿಚಾರದಲ್ಲಿ ರಾಜಿ ಇಲ್ಲ, ಭಾರತದ ಸಂದೇಶ ಸ್ಪಷ್ಟ: ಮಲೇಷ್ಯಾದಲ್ಲಿ ಮೋದಿ
ADVERTISEMENT

ಶಿಕ್ಷೆ ಮುಗಿದರೂ ಪಾಕ್ ಜೈಲಲ್ಲಿದ್ದ ಭಾರತೀಯ ಮೀನುಗಾರ ಸಾವು: ಮೃತದೇಹ ಗುಜರಾತ್‌ಗೆ

Pakistan Jail Death: ಸುಮಾರು ಮೂರು ವರ್ಷಗಳ ಹಿಂದೆ ಶಿಕ್ಷೆ ಪೂರ್ಣಗೊಂಡಿದ್ದರೂ ಪಾಕಿಸ್ತಾನದ ಜೈಲಿನಲ್ಲೇ ಇದ್ದ 36 ವರ್ಷದ ಗುಜರಾತ್ ಮೂಲದ ಮೀನುಗಾರ ಕಳೆದ ತಿಂಗಳು ಜೈಲಿನಲ್ಲೇ ಮೃತಪಟ್ಟಿದ್ದರು. ಅವರ ಶವವನ್ನು ಗಿರ್ ಸೋಮನಾಥ್ ಜಿಲ್ಲೆಯ ಅವರ ಹುಟ್ಟೂರಿಗೆ ತರಲಾಗಿದೆ.
Last Updated 8 ಫೆಬ್ರುವರಿ 2026, 4:14 IST
ಶಿಕ್ಷೆ ಮುಗಿದರೂ ಪಾಕ್ ಜೈಲಲ್ಲಿದ್ದ ಭಾರತೀಯ ಮೀನುಗಾರ ಸಾವು: ಮೃತದೇಹ ಗುಜರಾತ್‌ಗೆ

ಗಾಲ್ವಾನ್ ಕಣಿವೆ ಸಂಘರ್ಷದ ಬೆನ್ನಲ್ಲೇ ಪರಮಾಣು ಪರೀಕ್ಷೆ ನಡೆಸಿದ್ದ ಚೀನಾ: ಅಮೆರಿಕ

US China Relations: ಗಡಿಯುದ್ದಕ್ಕೂ ಗಾಲ್ವಾನ್ ಕಣಿವೆಯಲ್ಲಿ ಭಾರತದೊಂದಿಗೆ ಮಾರಕ ಘರ್ಷಣೆಗಳು ನಡೆದ ಕೆಲವೇ ದಿನಗಳ ನಂತರ ಮತ್ತು 2020ರಲ್ಲಿ ಜಗತ್ತು ಕೋವಿಡ್ -19 ವಿರುದ್ಧ ಹೋರಾಡುತ್ತಿದ್ದಾಗ ಚೀನಾ ರಹಸ್ಯವಾಗಿ ಪರಮಾಣು ಪರೀಕ್ಷೆಯನ್ನು ನಡೆಸಿದೆ ಎಂದು ಅಮೆರಿಕ ಹೇಳಿದೆ.
Last Updated 8 ಫೆಬ್ರುವರಿ 2026, 2:51 IST
ಗಾಲ್ವಾನ್ ಕಣಿವೆ ಸಂಘರ್ಷದ ಬೆನ್ನಲ್ಲೇ ಪರಮಾಣು ಪರೀಕ್ಷೆ ನಡೆಸಿದ್ದ ಚೀನಾ: ಅಮೆರಿಕ

ರಾಜಕೀಯ ಪ್ರೇರಿತ ದೂರು: ಸೋನಿಯಾ ಗಾಂಧಿ

Congress Protest: ಭಾರತೀಯ ಪೌರತ್ವ ಪಡೆಯುವ ಮೂರು ವರ್ಷಗಳ ಮುನ್ನವೇ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿತ್ತು ಎಂಬ ದೂರು ರಾಜಕೀಯ ಪ್ರೇರಿತವಾದುದು ಎಂದು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರು ದೆಹಲಿ ನ್ಯಾಯಾಲಯಕ್ಕೆ ಶನಿವಾರ ಹೇಳಿಕೆ ಸಲ್ಲಿಸಿದ್ದಾರೆ.
Last Updated 7 ಫೆಬ್ರುವರಿ 2026, 20:54 IST
ರಾಜಕೀಯ ಪ್ರೇರಿತ ದೂರು: ಸೋನಿಯಾ ಗಾಂಧಿ
ADVERTISEMENT
ADVERTISEMENT
ADVERTISEMENT