ಬುಧವಾರ, 21 ಜನವರಿ 2026
×
ADVERTISEMENT

ಸುದ್ದಿ

ADVERTISEMENT

ಇಂದಿರಾಗಾಂಧಿ ಶಾಂತಿ ಪ್ರಶಸ್ತಿಗೆ ಗ್ರಾಕಾ ಮ್ಯಾಚೆಲ್ ಆಯ್ಕೆ: ಯಾರಿವರು?

Graca Machel Background: 2025ರ ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿಗೆ ಮೊಜಾಂಬಿಕ್ ಹಕ್ಕುಗಳ ಹೋರಾಟಗಾರ್ತಿ ಗ್ರಾಕಾ ಮ್ಯಾಚೆಲ್ ಅವರನ್ನು ಆಯ್ಕೆ ಮಾಡಲಾಗಿದೆ. ಶಿಕ್ಷಣ, ಆರೋಗ್ಯ ಮತ್ತು ಮಾನವೀಯ ಸೇವೆಯಲ್ಲಿ ಅವರ ಕೊಡುಗೆ ಅಮೂಲ್ಯ.
Last Updated 21 ಜನವರಿ 2026, 16:34 IST
ಇಂದಿರಾಗಾಂಧಿ ಶಾಂತಿ ಪ್ರಶಸ್ತಿಗೆ ಗ್ರಾಕಾ ಮ್ಯಾಚೆಲ್ ಆಯ್ಕೆ: ಯಾರಿವರು?

2030ರ ವರೆಗೆ ಅಟಲ್‌ ಪಿಂಚಣಿ ಯೋಜನೆ ವಿಸ್ತರಣೆಗೆ ಅಸ್ತು

Pension Scheme Approval: ಅಸಂಘಟಿತ ವಲಯದ ಕಾರ್ಮಿಕರ ವೃದ್ಧಾಪ್ಯ ಭದ್ರತೆಗೆ ಅಟಲ್ ಪಿಂಚಣಿ ಯೋಜನೆಯನ್ನು 2030–31ನೇ ಹಣಕಾಸು ವರ್ಷದವರೆಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕೇಂದ್ರ ಪ್ರಕಟಣೆ ತಿಳಿಸಿದೆ.
Last Updated 21 ಜನವರಿ 2026, 16:30 IST
2030ರ ವರೆಗೆ ಅಟಲ್‌ ಪಿಂಚಣಿ ಯೋಜನೆ ವಿಸ್ತರಣೆಗೆ ಅಸ್ತು

ಎಸ್‌ಐಆರ್‌ ಶ್ಲಾಘಿಸಿದ ಜ್ಞಾನೇಶ್‌ ಕುಮಾರ್

ಪ್ರಜಾಪ್ರಭುತ್ವ ಮತ್ತು ಚುನಾವಣಾ ನಿರ್ವಹಣೆ ಕುರಿತ ಅಂತರರಾಷ್ಟ್ರೀಯ ಸಮ್ಮೇಳನ
Last Updated 21 ಜನವರಿ 2026, 16:25 IST
ಎಸ್‌ಐಆರ್‌ ಶ್ಲಾಘಿಸಿದ ಜ್ಞಾನೇಶ್‌ ಕುಮಾರ್

100 ನಾಯಿಗಳಿಗೆ ವಿಷಕಾರಿ ಚುಚ್ಚುಮದ್ದು: ಪ್ರಕರಣ ದಾಖಲು 

ಸರಪಂಚ್‌, ಕಾರ್ಯದರ್ಶಿ ಹಾಗೂ ವಾರ್ಡ್‌ ಸದಸ್ಯರ ವಿರುದ್ಧ ದೂರು
Last Updated 21 ಜನವರಿ 2026, 16:23 IST
100 ನಾಯಿಗಳಿಗೆ ವಿಷಕಾರಿ ಚುಚ್ಚುಮದ್ದು: ಪ್ರಕರಣ ದಾಖಲು 

ಉದಯನಿಧಿ ಹೇಳಿಕೆ ದ್ವೇಷ ಭಾಷಣಕ್ಕೆ ಸಮ: ಮದ್ರಾಸ್‌ ಹೈಕೋರ್ಟ್

ಸನಾತನ ಧರ್ಮ ಅವಹೇಳನ: ಹೇಳಿಕೆ ತಿರುಚಿದ ಆರೋಪ: ಮಾಳವೀಯ ವಿರುದ್ಧದ ಎಫ್‌ಐಆರ್‌ ರದ್ದು
Last Updated 21 ಜನವರಿ 2026, 16:21 IST
ಉದಯನಿಧಿ ಹೇಳಿಕೆ ದ್ವೇಷ ಭಾಷಣಕ್ಕೆ ಸಮ: ಮದ್ರಾಸ್‌ ಹೈಕೋರ್ಟ್

ಟ್ರಂಪ್ ಶಾಂತಿ ಮಂಡಳಿಗೆ ನೆತನ್ಯಾಹು

Middle East Peace: ಗಾಜಾದ ಆಡಳಿತದ ಮೇಲ್ವಿಚಾರಣೆ ನಡೆಸಲಿರುವ ಶಾಂತಿ ಮಂಡಳಿಗೆ ಸೇರ್ಪಡೆಗೊಳ್ಳಲು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬುಧವಾರ ಸಮ್ಮತಿಸಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ.
Last Updated 21 ಜನವರಿ 2026, 16:12 IST
ಟ್ರಂಪ್ ಶಾಂತಿ ಮಂಡಳಿಗೆ ನೆತನ್ಯಾಹು

ವೈವಾಹಿಕ ವಿವಾದ ಪರಿಹಾರ; ಪ್ರಾಮಾಣಿಕ ಪ್ರಯತ್ನ ಎಲ್ಲರ ಜವಾಬ್ದಾರಿ: ಸುಪ್ರೀಂಕೋರ್ಟ್

ನ್ಯಾಯಾಲಯಗಳನ್ನು ‘ಯುದ್ಧಭೂಮಿ’ಯಾಗಿ ಪರಿಗಣಿಸುವುದಕ್ಕೆ ಅವಕಾಶ ನೀಡುವುದಿಲ್ಲ
Last Updated 21 ಜನವರಿ 2026, 16:07 IST
ವೈವಾಹಿಕ ವಿವಾದ ಪರಿಹಾರ; ಪ್ರಾಮಾಣಿಕ ಪ್ರಯತ್ನ ಎಲ್ಲರ ಜವಾಬ್ದಾರಿ: ಸುಪ್ರೀಂಕೋರ್ಟ್
ADVERTISEMENT

ಅಮೆರಿಕವೇ ವಿಶ್ವದ ಆರ್ಥಿಕ ಎಂಜಿನ್‌: ದಾವೋಸ್‌ನಲ್ಲಿ ಟ್ರಂಪ್‌ ಹೇಳಿಕೆ

US Global Power: ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ಸಭೆಯಲ್ಲಿ ಗ್ರೀನ್‌ಲ್ಯಾಂಡ್‌ ವಿಷಯವನ್ನು ಪ್ರಸ್ತಾಪಿಸಿದ ಟ್ರಂಪ್‌, ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಅದನ್ನು ಅಮೆರಿಕ ವಶಕ್ಕೆ ಪಡೆಯುವುದು ಅಗತ್ಯ ಎಂದರು.
Last Updated 21 ಜನವರಿ 2026, 16:06 IST
ಅಮೆರಿಕವೇ ವಿಶ್ವದ ಆರ್ಥಿಕ ಎಂಜಿನ್‌: ದಾವೋಸ್‌ನಲ್ಲಿ ಟ್ರಂಪ್‌ ಹೇಳಿಕೆ

ಸನಾತನ ಧರ್ಮದ ಕುರಿತು ಹೇಳಿಕೆ ನೀಡಿದ್ದ ಉದಯನಿಧಿ ತಲೆದಂಡಕ್ಕೆ ಬಿಜೆಪಿ ಆಗ್ರಹ

ಡಿಸಿಎಂ ವಿರುದ್ಧ ಪ್ರಕರಣ ದಾಖಲಿಸಲು ಶೆಹಜಾದ್ ಒತ್ತಾಯ
Last Updated 21 ಜನವರಿ 2026, 16:05 IST
ಸನಾತನ ಧರ್ಮದ ಕುರಿತು ಹೇಳಿಕೆ ನೀಡಿದ್ದ ಉದಯನಿಧಿ ತಲೆದಂಡಕ್ಕೆ ಬಿಜೆಪಿ ಆಗ್ರಹ

ಪೊಲೀಸರಿಂದ ಮಾಧ್ಯಮಗೋಷ್ಠಿ: ನೀತಿ ರೂಪಿಸಲು ಸುಪ್ರೀಂ ಕೋರ್ಟ್‌ ಸೂಚನೆ

Police Media Policy: ತನಿಖೆ ಪ್ರಗತಿಯಲ್ಲಿರುವ ಪ್ರಕರಣಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡುವ ಸಂದರ್ಭದಲ್ಲಿ ಅನುಸರಿಸಬೇಕಾದ ನಿಯಮಗಳ ಬಗ್ಗೆ ನೀತಿ ರೂಪಿಸಬೇಕು ಎಂದು ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯಗಳಿಗೆ ಸೂಚಿಸಿದೆ.
Last Updated 21 ಜನವರಿ 2026, 15:53 IST
ಪೊಲೀಸರಿಂದ ಮಾಧ್ಯಮಗೋಷ್ಠಿ: ನೀತಿ ರೂಪಿಸಲು ಸುಪ್ರೀಂ ಕೋರ್ಟ್‌ ಸೂಚನೆ
ADVERTISEMENT
ADVERTISEMENT
ADVERTISEMENT