ಶನಿವಾರ, 21 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

ಭಾರತ– ಅಮೆರಿಕ ಒಪ್ಪಂದ ತಡೆಹಿಡಿಯಿರಿ: ಕಾಂಗ್ರೆಸ್‌

ಸುಪ್ರೀಂ ಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ಪುನಃ ಮಾತುಕತೆ ನಡೆಸಲು ಆಗ್ರಹ
Last Updated 21 ಫೆಬ್ರುವರಿ 2026, 19:31 IST
ಭಾರತ– ಅಮೆರಿಕ ಒಪ್ಪಂದ ತಡೆಹಿಡಿಯಿರಿ: ಕಾಂಗ್ರೆಸ್‌

ಮಹಾರಾಷ್ಟ್ರ ಮುಖಂಡರೊಂದಿಗೆ ಚರ್ಚೆ; ಕೋರ್ಟ್‌ಗೆ ರಾಹುಲ್‌ ಹಾಜರು

Maharashtra Congress Meeting: ಮುಂಬೈನಲ್ಲಿ ಕಾಂಗ್ರೆಸ್ ಮುಖಂಡರೊಂದಿಗೆ ಸಭೆ ನಡೆಸಿದ ರಾಹುಲ್ ಗಾಂಧಿ, ಭಿವಂಡಿ ಕೋರ್ಟ್‌ನಲ್ಲಿ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿ ಹಾಜರಾಗಿ ಹೇಳಿಕೆ ದಾಖಲಿಸಿದರು.
Last Updated 21 ಫೆಬ್ರುವರಿ 2026, 19:14 IST
ಮಹಾರಾಷ್ಟ್ರ ಮುಖಂಡರೊಂದಿಗೆ ಚರ್ಚೆ; ಕೋರ್ಟ್‌ಗೆ ರಾಹುಲ್‌ ಹಾಜರು

ಎ.ಐ ಶೃಂಗಸಭೆ: ನಿರ್ಣಯಕ್ಕೆ 88 ರಾಷ್ಟ್ರಗಳ ಸಹಮತ

Global AI Accord: ನವದೆಹಲಿ: ಕೃತಕ ಬುದ್ಧಿ ಮತ್ತೆಯ ಪ್ರಯೋಜನಗಳನ್ನು ಸಮಾನವಾಗಿ ಹಂಚಿಕೆ ಮಾಡುವ ಬದ್ಧತೆಯನ್ನು ಹೊಂದುವ ನಿರ್ಣಯದೊಂದಿಗೆ ‘ಎ.ಐ ಇಂಪ್ಯಾಕ್ಟ್‌ ಶೃಂಗಸಭೆ–2026’ ಶನಿವಾರ ಮುಕ್ತಾಯಗೊಂಡಿತು. 88 ರಾಷ್ಟ್ರಗಳು ಈ ನಿರ್ಣಯಕ್ಕೆ ಸಹಮತ ವ್ಯಕ್ತಪಡಿಸಿವೆ.
Last Updated 21 ಫೆಬ್ರುವರಿ 2026, 16:25 IST
ಎ.ಐ ಶೃಂಗಸಭೆ: ನಿರ್ಣಯಕ್ಕೆ 88 ರಾಷ್ಟ್ರಗಳ ಸಹಮತ

ನದಿಗೆ ಉರುಳಿದ ವಾಹನ: ಸಿಆರ್‌ಪಿಎಫ್‌ನ 9 ಸಿಬ್ಬಂದಿಗೆ ಗಾಯ

Srinagar Mishap: ಶ್ರೀನಗರ: ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ವಾಹನವು ನದಿಗೆ ಉರುಳಿದ ಪರಿಣಾಮ ಒಂಬತ್ತು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದರು. ಶ್ರೀನಗರದ ಹೊರ ವಲಯದಲ್ಲಿರುವ ಅಹ್ಮದ್‌ನಗರದಲ್ಲಿ ಅಪಘಾತ ಸಂಭವಿಸಿದೆ.
Last Updated 21 ಫೆಬ್ರುವರಿ 2026, 16:22 IST
ನದಿಗೆ ಉರುಳಿದ ವಾಹನ: ಸಿಆರ್‌ಪಿಎಫ್‌ನ 9 ಸಿಬ್ಬಂದಿಗೆ ಗಾಯ

ತೆಲಂಗಾಣ | ಬನ್ಸವಾಡದಲ್ಲಿ ಕೋಮು ಘರ್ಷಣೆ: ಭಾರಿ ಪೊಲೀಸ್ ಬಂದೋಬಸ್ತ್‌

Kamareddy Tension: ಹೈದರಾಬಾದ್: ಎರಡು ಕೋಮಿನ ಗುಂಪುಗಳ ನಡುವೆ ನಡೆದಿದ್ದ ಸಂಘರ್ಷದಿಂದ ಬಿಗುವಿನ ಸ್ಥಿತಿಗೆ ತಲುಪಿದ್ದ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಬನ್ಸವಾಡ ಪಟ್ಟಣದಲ್ಲಿ ಬಲಪಂಥೀಯ ಸಂಘಟನೆಗಳು ಶನಿವಾರ ಬಂದ್‌ ನಡೆಸಿದವು. ಭಾರಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿತ್ತು.
Last Updated 21 ಫೆಬ್ರುವರಿ 2026, 16:22 IST
ತೆಲಂಗಾಣ | ಬನ್ಸವಾಡದಲ್ಲಿ ಕೋಮು ಘರ್ಷಣೆ: ಭಾರಿ ಪೊಲೀಸ್ ಬಂದೋಬಸ್ತ್‌

ಕಡಿಮೆ ಬೆಲೆಯಲ್ಲಿ ಡ್ರೋನ್‌ ನಿರ್ಮಾಣ: ಯೋಜನೆಗೆ ಯುರೋಪ್‌ನ ಐದು ರಾಷ್ಟ್ರ ಒಪ್ಪಿಗೆ

ಉಕ್ರೇನ್‌ ಜೊತೆ ಕೈ ಜೋಡಿಸಲು ಮುಂದಾದ ಐದು ರಾಷ್ಟ್ರಗಳು
Last Updated 21 ಫೆಬ್ರುವರಿ 2026, 16:18 IST
ಕಡಿಮೆ ಬೆಲೆಯಲ್ಲಿ ಡ್ರೋನ್‌ ನಿರ್ಮಾಣ: ಯೋಜನೆಗೆ ಯುರೋಪ್‌ನ ಐದು ರಾಷ್ಟ್ರ ಒಪ್ಪಿಗೆ

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ:ಸ್ವಾಮಿ ಅವಿಮುಕ್ತೇಶ್ವರಾನಂದ ವಿರುದ್ಧ FIRಗೆ ಆದೇಶ

Sexual Harassment: ಲಖನೌ: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಸ್ವಾಮಿ ಅವಿಮುಕ್ತೇಶ್ವರಾನಂದ ಮತ್ತು ಅವರ ಶಿಷ್ಯರೊಬ್ಬರ ವಿರುದ್ಧ ಪ್ರಕರಣ ದಾಖಲಿಸುವಂತೆ ಪ್ರಯಾಗರಾಜ್‌ನ ಪೋಕ್ಸೊ ಪ್ರಕರಣಗಳ ವಿಶೇಷ ನ್ಯಾಯಾಲಯವೊಂದು ಶನಿವಾರ ಆದೇಶಿಸಿದೆ.
Last Updated 21 ಫೆಬ್ರುವರಿ 2026, 16:12 IST
ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ:ಸ್ವಾಮಿ ಅವಿಮುಕ್ತೇಶ್ವರಾನಂದ ವಿರುದ್ಧ FIRಗೆ ಆದೇಶ
ADVERTISEMENT

ಮಾದಕವಸ್ತು ಕಳ್ಳಸಾಗಣೆ ಹಡಗಿನ ಮೇಲೆ ಅಮೆರಿಕ ದಾಳಿ: ಮೂವರು ಸಾವು

ಪೂರ್ವ ಫೆಸಿಫಿಕ್‌ ಮಹಾಸಾಗರದಲ್ಲಿ ಮಾದಕವಸ್ತು ಕಳ್ಳಸಾಗಣೆ ಮಾಡುತ್ತಿರುವ ಶಂಕೆ ಮೇಲೆ ಹಡಗಿನ ಮೇಲೆ ದಾಳಿ ನಡೆಸಿದ್ದು, ಘಟನೆಯಲ್ಲಿ ಮೂವರು ಸಾವಿಗೀಡಾಗಿದ್ದಾರೆ ಎಂದು ಅಮೆರಿಕ ಸೇನೆ ತಿಳಿಸಿದೆ.
Last Updated 21 ಫೆಬ್ರುವರಿ 2026, 16:05 IST
ಮಾದಕವಸ್ತು ಕಳ್ಳಸಾಗಣೆ ಹಡಗಿನ ಮೇಲೆ ಅಮೆರಿಕ ದಾಳಿ: ಮೂವರು ಸಾವು

ಲೆಬನಾನ್‌: ಇಸ್ರೇಲ್‌ ದಾಳಿ, 12 ಮಂದಿ ಸಾವು

Israel Lebanon War: ಬೈರೂತ್‌: ಲೆಬನಾನ್‌ನ ಬೇಕಾ ಕಣಿವೆಯ ಮೇಲೆ ಇಸ್ರೇಲ್‌ ಶುಕ್ರವಾರ ನಡೆಸಿದ ದಾಳಿಯಲ್ಲಿ ಮೂವರು ಮಕ್ಕಳು ಸೇರಿದಂತೆ 12 ಮಂದಿ ಮೃತಪಟ್ಟಿದ್ದಾರೆ. 24 ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನ್‌ ಆರೋಗ್ಯ ಸಚಿವಾಲಯದ ವರದಿ ತಿಳಿಸಿದೆ.
Last Updated 21 ಫೆಬ್ರುವರಿ 2026, 16:02 IST
ಲೆಬನಾನ್‌: ಇಸ್ರೇಲ್‌ ದಾಳಿ, 12 ಮಂದಿ ಸಾವು

ಶ್ರೀಲಂಕಾ: ಸಂಸದರ ಪಿಂಚಣಿ ರದ್ದು

ಅಧ್ಯಕ್ಷ ಅನುರಾ ಕುಮಾರ ಡಿಸ್ಸನಾಯಕೆ ಅವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮತದಾರರಿಗೆ ನೀಡಿದ ಭರವಸೆಯನ್ನು ಈ ಮೂಲಕ ಈಡೇರಿಸಿದಂತಾಗಿದೆ.
Last Updated 21 ಫೆಬ್ರುವರಿ 2026, 16:00 IST
ಶ್ರೀಲಂಕಾ: ಸಂಸದರ ಪಿಂಚಣಿ ರದ್ದು
ADVERTISEMENT
ADVERTISEMENT
ADVERTISEMENT