ಬುಧವಾರ, 7 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಸುದ್ದಿ

ADVERTISEMENT

ದೆಹಲಿಯ ಸೈಯದ್ ಫೈಜ್‌ ಇಲಾಹಿ ಮಸೀದಿ ಬಳಿ ಒತ್ತುವರಿ ತೆರವು:ಕಲ್ಲುತೂರಾಟ, ಐವರ ಸೆರೆ

ದೆಹಲಿ ರಾಮಲೀಲಾ ಮೈದಾನದ ಸೈಯದ್ ಫೈಜ್‌ ಇಲಾಹಿ ಮಸೀದಿ ಬಳಿ ಕಾರ್ಯಾಚರಣೆ
Last Updated 7 ಜನವರಿ 2026, 14:54 IST
ದೆಹಲಿಯ ಸೈಯದ್ ಫೈಜ್‌ ಇಲಾಹಿ ಮಸೀದಿ ಬಳಿ ಒತ್ತುವರಿ ತೆರವು:ಕಲ್ಲುತೂರಾಟ, ಐವರ ಸೆರೆ

ಕೇರಳ: ಹೊಸ ಪಕ್ಷ ಐಎಸ್‌ಜೆಡಿಯಲ್ಲಿ ಜೆಡಿಎಸ್‌ ವಿಲೀನ

ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯೊಂದಿಗಿನ ಮೈತ್ರಿ ನಿರ್ಧಾರಕ್ಕೆ ವಿರೋಧ
Last Updated 7 ಜನವರಿ 2026, 14:51 IST
ಕೇರಳ: ಹೊಸ ಪಕ್ಷ ಐಎಸ್‌ಜೆಡಿಯಲ್ಲಿ ಜೆಡಿಎಸ್‌ ವಿಲೀನ

ವಿಜಯ್‌ ಚಿತ್ರಕ್ಕೆ ಸೆನ್ಸಾರ್‌: ತೀರ್ಪು ಕಾಯ್ದಿರಿಸಿದ ಕೋರ್ಟ್‌

Film Certification Delay: ‘ಜನ ನಾಯಗನ್’ ಚಿತ್ರಕ್ಕೆ UA 16+ ಸೆನ್ಸಾರ್ ಪ್ರಮಾಣಪತ್ರ ನೀಡುವ ಕುರಿತು ನಿರ್ಮಾಪಕರ ಅರ್ಜಿ ವಿಚಾರಣೆ ವೇಳೆ ಮದ್ರಾಸ್ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ; ₹500 ಕೋಟಿ ಹೂಡಿಕೆಯ ಚಿತ್ರ.
Last Updated 7 ಜನವರಿ 2026, 14:48 IST
ವಿಜಯ್‌ ಚಿತ್ರಕ್ಕೆ ಸೆನ್ಸಾರ್‌: ತೀರ್ಪು ಕಾಯ್ದಿರಿಸಿದ ಕೋರ್ಟ್‌

ಬಾಂಗ್ಲಾ–ಪಾಕ್‌ ನೇರ ವಿಮಾನ ಸೇವೆ: ಜ.29ಕ್ಕೆ ಪುನರಾರಂಭ

Biman Bangladesh: ಢಾಕಾ (ಪಿಟಿಐ): ಬಾಂಗ್ಲಾದೇಶ ಹಾಗೂ ಪಾಕಿಸ್ತಾನದ ನಡುವೆ ನೇರ ವಿಮಾನಯಾನ ಸೇವೆಯು ಜನವರಿ 29ರಿಂದ ಪುನರಾರಂಭಗೊಳ್ಳಲಿದೆ. ಸರ್ಕಾರಿ ಸ್ವಾಮ್ಯದ ಬಿಮನ್‌ ಬಾಂಗ್ಲಾದೇಶ ಸಂಸ್ಥೆಯು ಢಾಕಾದಿಂದ ಕರಾಚಿಗೆ ನೇರ ವಿಮಾನಯಾನ ಸೇವೆ ಆರಂಭಿಸಲಿದೆ.
Last Updated 7 ಜನವರಿ 2026, 14:48 IST
ಬಾಂಗ್ಲಾ–ಪಾಕ್‌ ನೇರ ವಿಮಾನ ಸೇವೆ: ಜ.29ಕ್ಕೆ ಪುನರಾರಂಭ

2020ರ ದೆಹಲಿ ಗಲಭೆ: ಜಾಮೀನಿಗೆ ಮತ್ತೊಬ್ಬ ಆರೋಪಿ ಅರ್ಜಿ

Delhi Violence Case: ಸುಪ್ರೀಂ ಕೋರ್ಟ್ ಐವರು ಆರೋಪಿಗಳಿಗೆ ಜಾಮೀನು ನೀಡಿದ ಬೆನ್ನಿಗೇ ಸಲೀಂ ಮಲಿಕ್ ಅಲಿಯಾಸ್ ಮುನ್ನಾ ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ; ವಿಚಾರಣೆ ಜನವರಿ 8ರಂದು ನಿಗದಿಯಾಗಿದೆ.
Last Updated 7 ಜನವರಿ 2026, 14:47 IST
2020ರ ದೆಹಲಿ ಗಲಭೆ: ಜಾಮೀನಿಗೆ ಮತ್ತೊಬ್ಬ ಆರೋಪಿ ಅರ್ಜಿ

ಜಪಾನ್‌– ಚೀನಾ ವ್ಯಾಪಾರ ಸಂಘರ್ಷ ಉಲ್ಬಣ: ‘ಡೈಕ್ಲೋರೋಸಿಲೇನ್’ ಆಮದು ಕುರಿತು ತನಿಖೆ

Semiconductor Chemicals: ಬೀಜಿಂಗ್‌: ಸೆಮಿಕಂಡಕ್ಟರ್‌ಗಳ ತಯಾರಿಕೆಯಲ್ಲಿ ಬಳಸುವ ರಾಸಾಯನಿಕ ಅನಿಲ ‘ಡೈಕ್ಲೋರೋಸಿಲೇನ್’ ಆಮದು ಕುರಿತು ಚೀನಾ ಬುಧವಾರ ತನಿಖೆ ಆರಂಭಿಸಿದ್ದು, ಜಪಾನ್ ಹಾಗೂ ಚೀನಾ ನಡುವಿನ ವ್ಯಾಪಾರ ಸಂಘರ್ಷ ಮತ್ತಷ್ಟು ಉಲ್ಬಣಗೊಂಡಿದೆ.
Last Updated 7 ಜನವರಿ 2026, 14:45 IST
ಜಪಾನ್‌– ಚೀನಾ ವ್ಯಾಪಾರ ಸಂಘರ್ಷ ಉಲ್ಬಣ: ‘ಡೈಕ್ಲೋರೋಸಿಲೇನ್’ ಆಮದು ಕುರಿತು ತನಿಖೆ

ಬೆದರಿಕೆಗಳಿಗೆ ಸೇನೆ ಮೂಲಕ ಉತ್ತರಿಸಬೇಕಾಗುತ್ತದೆ: ಅಮೆರಿಕಕ್ಕೆ ಇರಾನ್‌ ಎಚ್ಚರಿಕೆ

‘ಬೆದರಿಕೆಗಳಿಗೆ ಸೇನೆಯ ಮೂಲಕ ಉತ್ತರಿಸಬೇಕಾಗುತ್ತದೆ’
Last Updated 7 ಜನವರಿ 2026, 14:44 IST
ಬೆದರಿಕೆಗಳಿಗೆ ಸೇನೆ ಮೂಲಕ ಉತ್ತರಿಸಬೇಕಾಗುತ್ತದೆ: ಅಮೆರಿಕಕ್ಕೆ ಇರಾನ್‌ ಎಚ್ಚರಿಕೆ
ADVERTISEMENT

ಛತ್ತೀಸಗಢ: 26 ನಕ್ಷಲರು ಶರಣು

Naxal Rehabilitation: ಸುಕ್ಮಾದಲ್ಲಿ 26 ನಕ್ಸಲರು, ಏಳು ಮಹಿಳೆಯರು ಸೇರಿದಂತೆ ಸಿಆರ್‌ಪಿಎಫ್ ಅಧಿಕಾರಿಗಳ ಮುಂದೆ ಶರಣಾಗಿದ್ದು, 13 ಮಂದಿಗೆ ₹65 ಲಕ್ಷ ಬಹುಮಾನವಿತ್ತು; ಪಿಎಲ್‌ಜಿಎ ಸದಸ್ಯರು ಪುನರ್ವಸತಿ ಪಡೆಯಲಿದ್ದಾರೆ.
Last Updated 7 ಜನವರಿ 2026, 14:43 IST
ಛತ್ತೀಸಗಢ: 26 ನಕ್ಷಲರು ಶರಣು

ಬಂಡುಕೋರರ ವಿರುದ್ಧ ಹೋರಾಡುವ ಮಂಡಳಿ ಕ್ರಮ: ಪ್ರತ್ಯೇಕತಾವಾದಿ ನಾಯಕನ ಉಚ್ಚಾಟನೆ

Presidential Leadership Council: ದುಬೈ: ಪ್ರತ್ಯೇಕತಾವಾದಿ ಚಳವಳಿಯ ನಾಯಕರೊಬ್ಬರನ್ನು ಉಚ್ಚಾಟನೆ ಮಾಡಲಾಗಿದೆ ಎಂದು ಯೆಮೆನ್‌ನ ಹುಥಿ ಬಂಡುಕೋರರ ವಿರುದ್ಧ ಹೋರಾಡುವ ‘ಪ್ರೆಸಿಡೆನ್ಷಿಯಲ್‌ ಲೀಡರ್‌ಶಿಪ್‌ ಮಂಡಳಿ’ಯು ಬುಧವಾರ ತಿಳಿಸಿದೆ.
Last Updated 7 ಜನವರಿ 2026, 14:41 IST
ಬಂಡುಕೋರರ ವಿರುದ್ಧ ಹೋರಾಡುವ ಮಂಡಳಿ ಕ್ರಮ: ಪ್ರತ್ಯೇಕತಾವಾದಿ ನಾಯಕನ ಉಚ್ಚಾಟನೆ

ಅರಣ್ಯ ನಿರ್ವಹಣೆ: ಖಾಸಗಿಯವರಿಗೆ ರಹದಾರಿ ಸೃಷ್ಟಿಸಿದ ಕೇಂದ್ರ; ಜೈರಾಂ ರಮೇಶ್

Forest Law Amendment: ಅರಣ್ಯ ಕಾಯ್ದೆಗೆ ತಿದ್ದುಪಡಿ ಮೂಲಕ ಖಾಸಗಿ ಪ್ರವೇಶಕ್ಕೆ ದಾರಿ ಮಾಡಿಕೊಡಲಾಗಿದೆ ಎಂದು ಜೈರಾಂ ರಮೇಶ್ ಆರೋಪಿಸಿದ್ದಾರೆ; ಹೊಸ ಮಾರ್ಗಸೂಚಿ ಜನವರಿ 2ರಂದು ಬಿಡುಗಡೆ ಮಾಡಲಾಗಿದೆ.
Last Updated 7 ಜನವರಿ 2026, 14:36 IST
ಅರಣ್ಯ ನಿರ್ವಹಣೆ: ಖಾಸಗಿಯವರಿಗೆ ರಹದಾರಿ ಸೃಷ್ಟಿಸಿದ ಕೇಂದ್ರ; ಜೈರಾಂ ರಮೇಶ್
ADVERTISEMENT
ADVERTISEMENT
ADVERTISEMENT