ಭಾನುವಾರ, 25 ಜನವರಿ 2026
×
ADVERTISEMENT

ಸುದ್ದಿ

ADVERTISEMENT

ಅಮೆರಿಕ: 10 ಸಾವಿರ ವಿಮಾನಗಳ ಹಾರಾಟ ರದ್ದು

Flight Disruptions: ಶಕ್ತಿಶಾಲಿ ಹಿಮಬಿರುಗಾಳಿಯಿಂದ ಅಮೆರಿಕದಲ್ಲಿ ಶನಿವಾರ 14,100ಕ್ಕೂ ಹೆಚ್ಚು ವಿಮಾನ ಹಾರಾಟಗಳು ರದ್ದಾಗಿದ್ದು, ಭಾನುವಾರ ನಿಗದಿಯಾಗಿದ್ದ 10,000ಕ್ಕೂ ಹೆಚ್ಚು ಹಾರಾಟಗಳು ಪರಿಣಾಮಕ್ಕೊಳಗಾಗಿವೆ.
Last Updated 25 ಜನವರಿ 2026, 17:46 IST
ಅಮೆರಿಕ: 10 ಸಾವಿರ ವಿಮಾನಗಳ ಹಾರಾಟ ರದ್ದು

Iran US Tensions: ಭಿತ್ತಿಚಿತ್ರದ ಮೂಲಕ ಅಮೆರಿಕಕ್ಕೆ ಇರಾನ್‌ ಎಚ್ಚರಿಕೆ 

Iran US Tensions: ಇರಾನ್‌ ಮೇಲೆ ಅಮೆರಿಕವು ಮಿಲಿಟರಿ ದಾಳಿ ನಡೆಸಿದರೆ ಅದಕ್ಕೆ ತಕ್ಕ ತಿರುಗೇಟು ನೀಡಲಾಗುತ್ತದೆ ಎನ್ನುವ ಸ್ಪಷ್ಟ ಸಂದೇಶವನ್ನು ಸಾರುವಂಥ ಭಿತ್ತಿಚಿತ್ರವನ್ನು ಸೆಂಟ್ರಲ್‌ ಟೆಹರಾನ್‌ ಸ್ಕ್ವೇರ್‌ನಲ್ಲಿ ಭಾನುವಾರ ಇರಾನ್‌ ಆಡಳಿತವು ಅನಾವರಣಗೊಳಿಸಿದೆ.
Last Updated 25 ಜನವರಿ 2026, 17:44 IST
Iran US Tensions: ಭಿತ್ತಿಚಿತ್ರದ ಮೂಲಕ ಅಮೆರಿಕಕ್ಕೆ ಇರಾನ್‌ ಎಚ್ಚರಿಕೆ 

ಸಂಘರ್ಷ ಪೀಡಿತ ಜಗತ್ತಿಗೆ ಭಾರತ ಶಾಂತಿದೂತ: ರಾಷ್ಟ್ರಪತಿ ದ್ರೌಪದಿ ಮುರ್ಮು

President Droupadi Murmu: ಜಾಗತಿಕ ಸಂಘರ್ಷಗಳ ನಡುವೆ ಭವಿಷ್ಯದ ಪೀಳಿಗೆಯ ರಕ್ಷಣೆಗಾಗಿ ಭಾರತವು ಇಡೀ ವಿಶ್ವಕ್ಕೆ ಶಾಂತಿ ಸಂದೇಶವನ್ನು ಸಾರುತ್ತಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.
Last Updated 25 ಜನವರಿ 2026, 16:20 IST
ಸಂಘರ್ಷ ಪೀಡಿತ ಜಗತ್ತಿಗೆ ಭಾರತ ಶಾಂತಿದೂತ: ರಾಷ್ಟ್ರಪತಿ ದ್ರೌಪದಿ ಮುರ್ಮು

₹400 ಕೋಟಿ ಮೌಲ್ಯದ ನೋಟುಗಳಿದ್ದ 2 ಕಂಟೇನರ್‌ಗಳ ನಾಪತ್ತೆ ಪ್ರಕರಣ: ಆರು ಮಂದಿ ಬಂಧನ

Mumbai SIT Arrests: ಸುಮಾರು ₹400 ಕೋಟಿ ಮೌಲ್ಯದ ₹2 ಸಾವಿರ ಮುಖಬೆಲೆಯ ನೋಟುಗಳ ಸಾಗಣೆ ಹಾಗೂ ವ್ಯಕ್ತಿಯ ಅಪಹರಣ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಆರು ಮಂದಿಯನ್ನು ಬಂಧಿಸಿದೆ.
Last Updated 25 ಜನವರಿ 2026, 16:01 IST
₹400 ಕೋಟಿ ಮೌಲ್ಯದ ನೋಟುಗಳಿದ್ದ 2 ಕಂಟೇನರ್‌ಗಳ ನಾಪತ್ತೆ ಪ್ರಕರಣ: ಆರು ಮಂದಿ ಬಂಧನ

ಸೋಫಾ ತ್ಯಾಜ್ಯ ನಿರ್ವಹಣೆ: ಮನದ ಮಾತಿನಲ್ಲಿ ಬೆಂಗಳೂರಿಗರ ಪ್ರಯತ್ನ ಶ್ಲಾಘಿಸಿದ ಮೋದಿ

Waste Management: ನವದೆಹಲಿ: ಸೋಫಾ ಮತ್ತು ಹಾಸಿಗೆ ತ್ಯಾಜ್ಯದ ಸಮಸ್ಯೆ ನಿವಾರಣೆಗಾಗಿ ಶ್ರಮಿಸುತ್ತಿರುವ ಬೆಂಗಳೂರಿನ ಕೆಲವು ವೃತ್ತಿಪರರ ಪ್ರಯತ್ನಗಳನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಶ್ಲಾಘಿಸಿದರು.
Last Updated 25 ಜನವರಿ 2026, 15:59 IST
ಸೋಫಾ ತ್ಯಾಜ್ಯ ನಿರ್ವಹಣೆ: ಮನದ ಮಾತಿನಲ್ಲಿ ಬೆಂಗಳೂರಿಗರ ಪ್ರಯತ್ನ ಶ್ಲಾಘಿಸಿದ ಮೋದಿ

ಜಡ್ಜ್‌ಗಳ ವರ್ಗಾವಣೆ ನ್ಯಾಯಾಂಗದ ಆಂತರಿಕ ವಿಚಾರ: ನ್ಯಾ.ಉಜ್ಜಾಲ್‌ ಭುಯಾನ್‌

Judicial Independence: ನ್ಯಾಯಾಧೀಶರ ವರ್ಗಾವಣೆಯು ನ್ಯಾಯಾಂಗದ ಆಂತರಿಕ ವಿಚಾರವಾಗಿದ್ದು, ಈ ಪ್ರಕ್ರಿಯೆಯಲ್ಲಿ ಸರ್ಕಾರಕ್ಕೆ ಯಾವುದೇ ಪಾತ್ರವಿಲ್ಲ ಎಂದು ಸು‍ಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಉಜ್ಜಾಲ್‌ ಭುಯಾನ್‌ ಪ್ರತಿಪಾದಿಸಿದ್ದಾರೆ.
Last Updated 25 ಜನವರಿ 2026, 15:57 IST
ಜಡ್ಜ್‌ಗಳ ವರ್ಗಾವಣೆ ನ್ಯಾಯಾಂಗದ ಆಂತರಿಕ ವಿಚಾರ: ನ್ಯಾ.ಉಜ್ಜಾಲ್‌ ಭುಯಾನ್‌

ಪತ್ರಕರ್ತ, ಇತಿಹಾಸಕಾರ ಮಾರ್ಕ್‌ ಟುಲ್ಲಿ ಇನ್ನಿಲ್ಲ

Journalist Mark Tully: ನವದೆಹಲಿ (ಪಿಟಿಐ): ಪತ್ರಕರ್ತ, ಲೇಖಕ, ಇತಿಹಾಸಕಾರ ಮಾರ್ಕ್‌ ಟುಲ್ಲಿ(90) ಅವರು ಬಹುಅಂಗಾಂಗ ವೈಫಲ್ಯದಿಂದಾಗಿ ಭಾನುವಾರ ನಿಧನರಾದರು.
Last Updated 25 ಜನವರಿ 2026, 15:49 IST
ಪತ್ರಕರ್ತ, ಇತಿಹಾಸಕಾರ ಮಾರ್ಕ್‌ ಟುಲ್ಲಿ ಇನ್ನಿಲ್ಲ
ADVERTISEMENT

ಭಾರಿ ಹಿಮಪಾತ: ಹಿಮಾಚಲ ಪ್ರದೇಶದಲ್ಲಿ 835 ರಸ್ತೆ ಬಂದ್

Himachal Roads Blocked: ಭಾರಿ ಹಿಮಪಾತದಿಂದಾಗಿ ಹಿಮಾಚಲ ಪ್ರದೇಶದಲ್ಲಿ ಮೂರು ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ಒಟ್ಟು 835 ರಸ್ತೆಗಳು ಬಂದ್‌ ಆಗಿವೆ.
Last Updated 25 ಜನವರಿ 2026, 15:43 IST
ಭಾರಿ ಹಿಮಪಾತ: ಹಿಮಾಚಲ ಪ್ರದೇಶದಲ್ಲಿ 835 ರಸ್ತೆ ಬಂದ್

₹734 ಕೋಟಿ ವಂಚನೆ: ವಿನ್ಜೋ ವಿರುದ್ಧ ಆರೋಪ ಪಟ್ಟಿ ಸಲ್ಲಿದ ಇ.ಡಿ 

Winzo App Case: ಆನ್‌ಲೈನ್‌ ಗೇಮಿಂಗ್‌ ಅಪ್ಲಿಕೇಶನ್‌ ವಿನ್ಜೋ ಹಾಗೂ ಅದರ ಪ್ರವರ್ತಕರ ವಿರುದ್ಧದ ಅಕ್ರಮ ಹಣವರ್ಗಾವಣೆ ‍ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಪಟ್ಟಿ ಸಲ್ಲಿಸಿರುವುದಾಗಿ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
Last Updated 25 ಜನವರಿ 2026, 15:42 IST
₹734 ಕೋಟಿ ವಂಚನೆ: ವಿನ್ಜೋ ವಿರುದ್ಧ ಆರೋಪ ಪಟ್ಟಿ ಸಲ್ಲಿದ ಇ.ಡಿ 

ಕದನ ವಿರಾಮದ ಎರಡನೇ ಹಂತದ ಪ್ರಕ್ರಿಯೆ ಆರಂಭಿಸಿ:ನೆತನ್ಯಾಹುಗೆ ಅಮೆರಿಕ ನಿಯೋಗ ಆಗ್ರಹ

Middle East Diplomacy: ಹಮಾಸ್ ವಿರುದ್ಧದ ಯುದ್ಧ ಅಂತ್ಯಗೊಳಿಸಲು ಕದನ ವಿರಾಮದ ಎರಡನೇ ಹಂತದ ಪ್ರಕ್ರಿಯೆ ಆರಂಭಿಸಬೇಕು ಎಂದು ಸ್ಟೀವ್ ವೆಟ್ಕಾಫ್ ನೇತೃತ್ವದ ಅಮೆರಿಕ ನಿಯೋಗ ಇಸ್ರೇಲ್ ಪ್ರಧಾನಿ ನೆತನ್ಯಾಹುಗೆ ಆಗ್ರಹಿಸಿದೆ.
Last Updated 25 ಜನವರಿ 2026, 15:38 IST
ಕದನ ವಿರಾಮದ ಎರಡನೇ ಹಂತದ ಪ್ರಕ್ರಿಯೆ ಆರಂಭಿಸಿ:ನೆತನ್ಯಾಹುಗೆ ಅಮೆರಿಕ ನಿಯೋಗ ಆಗ್ರಹ
ADVERTISEMENT
ADVERTISEMENT
ADVERTISEMENT