ಗುರುವಾರ, 8 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಸುದ್ದಿ

ADVERTISEMENT

ಭಾರತದಲ್ಲಿ ಬಾಂಗ್ಲಾ ವೀಸಾ ಸೇವೆ ಸ್ಥಗಿತ

visa service ಬಾಂಗ್ಲಾ ದೇಶದ ಮಧ್ಯಂತರ ಸರ್ಕಾರವು ಸುರಕ್ಷತೆ ದೃಷ್ಟಿಯಿಂದ ವೀಸಾ ಸೇವೆಯನ್ನು ಅಮಾನತಿನಲ್ಲಿ ಇಡುವಂತೆ ನವದೆಹಲಿ ಸೇರಿ ಭಾರತದಲ್ಲಿರುವ ತನ್ನ ಪ್ರಮುಖ ಅಧಿಕಾರಿಗಳಿಗೆ ಗುರುವಾರ ಸೂಚನೆ ನೀಡಿದೆ.
Last Updated 8 ಜನವರಿ 2026, 20:58 IST
ಭಾರತದಲ್ಲಿ ಬಾಂಗ್ಲಾ ವೀಸಾ ಸೇವೆ ಸ್ಥಗಿತ

‘ಉಮರ್‌ ಖಾಲಿದ್‌ ಶಿಷ್ಯ ಶರ್ಜೀಲ್‌–ಆರೋಪ ಅಸಂಬದ್ಧ’

Umar Khalid and Sharjeel Imam ‘2020ರ ದೆಹಲಿ ಗಲಭೆಗೆ ಮುನ್ನ ಉಮರ್‌ ಖಾಲಿದ್‌ ನನ್ನ ಕಕ್ಷಿದಾರ ಶರ್ಜೀಲ್‌ ಇಮಾಮ್‌ ಅವರಿಗೆ ಎಂದಿಗೂ ಮಾರ್ಗದರ್ಶನ ನೀಡಿಲ್ಲ. ಇಮಾಮ್‌ ಅವರು ಖಾಲಿದ್‌ ಅವರ ಶಿಷ್ಯರಾಗಿದ್ದರು ಎಂಬ ಪ್ರಾಸಿಕ್ಯೂಷನ್ ಆರೋಪವು ಅಸಂಬದ್ಧ’ ಎಂದು ಶರ್ಜೀಲ್‌ ಇಮಾಮ್‌ ಪರ ವಕೀಲ
Last Updated 8 ಜನವರಿ 2026, 20:44 IST
‘ಉಮರ್‌ ಖಾಲಿದ್‌ ಶಿಷ್ಯ ಶರ್ಜೀಲ್‌–ಆರೋಪ ಅಸಂಬದ್ಧ’

ಉದ್ಯಮಿಯಿಂದ ₹2 ಕೋಟಿ ಸುಲಿಗೆ: ಆರೋಪಿ ಬಂಧನ

Ankit Bapu Thombre ಶಿವಮೊಗ್ಗದ ಉದ್ಯಮಿಯೊಬ್ಬರನ್ನು ಮಹಾರಾಷ್ಟ್ರದ ಠಾಣೆ ಜಿಲ್ಲೆಗೆ ಕರೆಸಿಕೊಂಡು ಕೆಲವು ಹೋಟೆಲ್‌ಗಳಲ್ಲಿ ಕೂಡಿಹಾಕಿ, ಪಿಸ್ತೂಲ್ ತೋರಿಸಿ, ₹2 ಕೋಟಿಗೂ ಹೆಚ್ಚು ಹಣ ದೋಚಿದ ಪ್ರಕರಣದ ಪ್ರಮುಖ ಆರೋಪ
Last Updated 8 ಜನವರಿ 2026, 20:14 IST
ಉದ್ಯಮಿಯಿಂದ ₹2 ಕೋಟಿ ಸುಲಿಗೆ: ಆರೋಪಿ ಬಂಧನ

ಫ್ಯಾಕ್ಟ್ ಚೆಕ್: ಅದಾನಿ ವಿರುದ್ಧ ಧ್ವನಿಯೆತ್ತಿ ಎಂದರಾ ಶಾರುಕ್ ಖಾನ್?

fact check on shah rukh khan ‘ನೀವು ದೇಶಕ್ಕಾಗಿ ಏನಾದರೂ ಮಾಡಬೇಕಿದ್ದರೆ, ಭಾರತದಿಂದ ಬಾಂಗ್ಲಾಕ್ಕೆ ವಿದ್ಯುತ್ ಪೂರೈಸುತ್ತಿರುವ ಉದ್ಯಮಿ ಅದಾನಿ ವಿರುದ್ಧ ಧ್ವನಿಯೆತ್ತಿ’ ಎಂದು ಶಾರುಕ್ ಹೇಳಿರುವುದಾಗಿ ಪೋಸ್ಟ್ ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.
Last Updated 8 ಜನವರಿ 2026, 19:11 IST
ಫ್ಯಾಕ್ಟ್ ಚೆಕ್: ಅದಾನಿ ವಿರುದ್ಧ ಧ್ವನಿಯೆತ್ತಿ ಎಂದರಾ ಶಾರುಕ್ ಖಾನ್?

ನರೇಗಾದಲ್ಲಿ ಭಾರಿ ಭ್ರಷ್ಟಾಚಾರ ಎಂದ ಸಚಿವ ಜೋಶಿ ಹೇಳಿಕೆಗೆ AICC ಆನಂದ ಕುಮಾರ ಕಿಡಿ

ಮನ್ರೇಗಾದಲ್ಲಿ ಕಾಂಗ್ರೆಸ್‌ ನಿಂದ ಭ್ರಷ್ಟಾಚಾರ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಬಾಲಿಶ ಹೇಳಿಕೆ - ಎಐಸಿಸಿ ರಾಷ್ಟ್ರೀಯ ಸಂಯೋಜಕ ಆನಂದ ಕುಮಾರ್
Last Updated 8 ಜನವರಿ 2026, 18:22 IST
ನರೇಗಾದಲ್ಲಿ ಭಾರಿ ಭ್ರಷ್ಟಾಚಾರ ಎಂದ ಸಚಿವ ಜೋಶಿ ಹೇಳಿಕೆಗೆ AICC ಆನಂದ ಕುಮಾರ ಕಿಡಿ

ರಷ್ಯಾ ಧ್ವಜ ಹೊಂದಿದ್ದ ಹಡಗು ಬ್ರಿಟನ್‌, ಅಮೆರಿಕ ವಶಕ್ಕೆ

Joint Operation Seizure: ರಷ್ಯಾ ಧ್ವಜ ಹೊಂದಿದ್ದ ‘ಬೆಲ್ಲಾ 1’ ತೈಲ ಹಡಗನ್ನು ಬ್ರಿಟನ್ ಮತ್ತು ಅಮೆರಿಕ ಸೇನೆಗಳು ಜಂಟಿ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡಿವೆ ಎಂದು ಬ್ರಿಟನ್‌ ಪ್ರಧಾನಿ ಕೀರ್‌ ಸ್ಟಾರ್ಮರ್‌ ಕಚೇರಿ ತಿಳಿಸಿದೆ.
Last Updated 8 ಜನವರಿ 2026, 16:55 IST
ರಷ್ಯಾ ಧ್ವಜ ಹೊಂದಿದ್ದ ಹಡಗು ಬ್ರಿಟನ್‌, ಅಮೆರಿಕ ವಶಕ್ಕೆ

ಮಹಾರಾಷ್ಟ್ರ ಪಾಲಿಕೆ ಚುನಾವಣೆ: ಗೌರಿ ಲಂಕೇಶ್ ಹತ್ಯೆ ಆರೋಪಿ ಕಣಕ್ಕೆ

ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಯಾಗಿರುವ ಶ್ರೀಕಾಂತ್ ಪಾಂಗಾರ್ಕರ್ ಮಹಾರಾಷ್ಟ್ರದ ಜಾಲ್ನಾ ಮಹಾನಗರ ಪಾಲಿಕೆ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅವರು ಹಿಂದೆಯೂ ನಗರಸಭಾ ಸದಸ್ಯರಾಗಿದ್ದರು.
Last Updated 8 ಜನವರಿ 2026, 16:27 IST
ಮಹಾರಾಷ್ಟ್ರ ಪಾಲಿಕೆ ಚುನಾವಣೆ: ಗೌರಿ ಲಂಕೇಶ್ ಹತ್ಯೆ ಆರೋಪಿ ಕಣಕ್ಕೆ
ADVERTISEMENT

ಗರ್ಭಾವಸ್ಥೆ ಮುಂದುವರಿಸಲು ಒತ್ತಡ ಸಲ್ಲ: ದೆಹಲಿ ಹೈಕೋರ್ಟ್‌

ಪತ್ನಿ ವಿರುದ್ಧ ಹೈಕೋರ್ಟ್ ಮೊರೆಹೋಗಿದ್ದ ಪತಿ
Last Updated 8 ಜನವರಿ 2026, 16:26 IST
ಗರ್ಭಾವಸ್ಥೆ ಮುಂದುವರಿಸಲು ಒತ್ತಡ ಸಲ್ಲ: ದೆಹಲಿ ಹೈಕೋರ್ಟ್‌

ಉಪಸಭಾಪತಿ, ಸಭಾಪತಿ ಕೆಲಸವನ್ನು ನಿರ್ವಹಿಸಬಾರದೇಕೆ: ಸುಪ್ರೀಂ ಕೋರ್ಟ್‌

Vice Chairperson Powers: ಉಪ ರಾಷ್ಟ್ರಪತಿಯನ್ನು ಉದಾಹರಣೆಗೆ ತೆಗೆದುಕೊಂಡು, ರಾಜ್ಯಸಭೆಯ ಉಪಸಭಾಪತಿ ಕೂಡ ಸಭಾಪತಿಯ ಅನुपಸ್ಥಿತಿಯಲ್ಲಿ ಅವರ ಕರ್ತವ್ಯ ನಿರ್ವಹಿಸಬಹುದೆಂದು ಸುಪ್ರೀಂ ಕೋರ್ಟ್ ಪ್ರಶ್ನೆ ಎತ್ತಿದೆ.
Last Updated 8 ಜನವರಿ 2026, 16:25 IST
ಉಪಸಭಾಪತಿ, ಸಭಾಪತಿ ಕೆಲಸವನ್ನು ನಿರ್ವಹಿಸಬಾರದೇಕೆ: ಸುಪ್ರೀಂ ಕೋರ್ಟ್‌

ತುರ್ಕ್‌ಮಾನ್‌ ಗೇಟ್ ಹಿಂಸಾಚಾರ: ಮತ್ತೆ ಆರು ಮಂದಿ ಬಂಧನ

ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಕಲ್ಲು ತೂರಾಟ; ಒಟ್ಟು ಬಂಧಿತರ ಸಂಖ್ಯೆ 11ಕ್ಕೆ ಏರಿಕೆ
Last Updated 8 ಜನವರಿ 2026, 16:19 IST
ತುರ್ಕ್‌ಮಾನ್‌ ಗೇಟ್ ಹಿಂಸಾಚಾರ: ಮತ್ತೆ ಆರು ಮಂದಿ ಬಂಧನ
ADVERTISEMENT
ADVERTISEMENT
ADVERTISEMENT