ಶನಿವಾರ, 28 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

Iran-Israel war | ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನ ಸ್ಥಿತಿ: ದಿನದ ಬೆಳವಣಿಗೆ..

West Asia Conflict: ದುಬೈ/ವಾಷಿಂಗ್ಟನ್‌/ಕೈರೊ (ಪಿಟಿಐ/ಎಎಫ್‌ಪಿ): ಇರಾನ್‌ ಮೇಲೆ ಅಮೆರಿಕ ಹಾಗೂ ಇಸ್ರೇಲ್‌ ಶನಿವಾರ ರಾತ್ರಿ ದೊಡ್ಡ ಮಟ್ಟದಲ್ಲಿ ದಾಳಿ ನಡೆಸಿವೆ. ಇರಾನ್‌ ಕೂಡ ಪ್ರತಿದಾಳಿ ನಡೆಸಿದ್ದು, ಇದರಿಂದ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನ ಸ್ಥಿತಿ ಮನೆ ಮಾಡಿದೆ.
Last Updated 28 ಫೆಬ್ರುವರಿ 2026, 19:34 IST
Iran-Israel war | ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನ ಸ್ಥಿತಿ: ದಿನದ ಬೆಳವಣಿಗೆ..

ಎಲ್ಲಿದ್ದಾರೆ ಅಯಾತುಲ್ಲಾ ಖಮೇನಿ? ಅಮೆರಿಕ, ಇಸ್ರೇಲ್ ಹೇಳುವುದೇನು?

Iran Israel Conflict: ಟೆಹರಾನ್: ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್ ಮೇಲೆ ನಡೆಸಿದ ಜಂಟಿ ಸೇನಾ ಕಾರ್ಯಾಚರಣೆಯ ನಂತರ, ಇರಾನ್‌ನ ಪರಮೋಚ್ಚ ನಾಯಕ ಅಯತ್ ಉಲ್ಲಾ ಅಲಿ ಖಮೇನಿ ಅವರ ಪ್ರಸ್ತುತ ಸ್ಥಿತಿಗತಿ ಹಾಗೂ ಇರುವಿಕೆಯ ಬಗ್ಗೆ ಅನಿಶ್ಚಿತತೆ ಮೂಡಿದೆ.
Last Updated 28 ಫೆಬ್ರುವರಿ 2026, 17:31 IST
ಎಲ್ಲಿದ್ದಾರೆ ಅಯಾತುಲ್ಲಾ ಖಮೇನಿ? ಅಮೆರಿಕ, ಇಸ್ರೇಲ್ ಹೇಳುವುದೇನು?

ಖಮೇನಿ ಕಚೇರಿ ಸಮೀಪ ಇಸ್ರೇಲ್‌ ದಾಳಿ: ಏನಾಯಿತು ಇರಾನ್‌ನ ಪರಮೋಚ್ಚ ನಾಯಕನಿಗೆ?

Iran Israel War: ಅಮೆರಿಕ ಹಾಗೂ ಇಸ್ರೇಲ್ ಸೇರಿ ಇರಾನ್‌ ಮೇಲೆ ಶನಿವಾರ ದಾಳಿ ನಡೆಸಿವೆ, ಇರಾನ್‌ನ ಅಣು ಯೋಜನೆ ಸಂಬಂಧ ಮಾತುಕತೆ ಮುರಿದುಬಿದ್ದ ಕಾರಣ ಈ ದಾಳಿ ನಡೆದಿದೆ. ಇರಾನ್ ರಾಜಧಾನಿ ಟೆಹರಾನ್ ಸೇರಿ ದೇಶದ ವಿವಿಧಡೆ ದಾಳಿ ನಡೆಸಲಾಗಿದೆ.
Last Updated 28 ಫೆಬ್ರುವರಿ 2026, 17:30 IST
ಖಮೇನಿ ಕಚೇರಿ ಸಮೀಪ ಇಸ್ರೇಲ್‌ ದಾಳಿ: ಏನಾಯಿತು ಇರಾನ್‌ನ ಪರಮೋಚ್ಚ ನಾಯಕನಿಗೆ?

Iran-Israel War: ಶಾರ್ಜಾ ವಿಮಾನನಿಲ್ದಾಣದಲ್ಲಿ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರು

Kannadigas in Sharjah: ಯುಎಇ ಪ್ರವಾಸ ಕೈಗೊಂಡಿದ್ದ ದಾವಣಗೆರೆ, ಚಿತ್ರದುರ್ಗ ಹಾಗೂ ಬಳ್ಳಾರಿ ಜಿಲ್ಲೆಗಳ 50 ಜನ ಪ್ರವಾಸಿಗರು, ಪಶ್ಚಿಮ ಏಷ್ಯದಲ್ಲಿ ಉಂಟಾಗಿರುವ ಸಂಘರ್ಷದ ಹಿನ್ನೆಲೆಯಲ್ಲಿ ಶಾರ್ಜಾ ವಿಮಾನ ನಿಲ್ದಾಣದಲ್ಲಿ ಶನಿವಾರ ಸಂಕಷ್ಟಕ್ಕೆ ಸಿಲುಕಿದ್ದಾರೆ.
Last Updated 28 ಫೆಬ್ರುವರಿ 2026, 17:00 IST
Iran-Israel War: ಶಾರ್ಜಾ ವಿಮಾನನಿಲ್ದಾಣದಲ್ಲಿ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರು

Iran-Israel conflict | ಇರಾನ್ ಮೇಲಿನ ದಾಳಿ ಖಂಡಿಸಿದ ರಷ್ಯಾ: ಮಾತುಕತೆಗೆ ಆಗ್ರಹ

Russia Condemns Attack: ಅಮೆರಿಕ ಹಾಗೂ ಇಸ್ರೇಲ್‌ ಜಂಟಿಯಾಗಿ ಇರಾನ್‌ ಮೇಲೆ ದಾಳಿ ನಡೆಸಿರುವುದನ್ನು ರಷ್ಯಾ ಖಂಡಿಸಿದೆ. ‘ಅಂತರರಾಷ್ಟ್ರೀಯ ಕಾನೂನು ಉಲ್ಲಂಘಿಸಿ ಸಾರ್ವಭೌಮ ರಾಷ್ಟ್ರದ ವಿರುದ್ಧ ಅಪ್ರಚೋದಿತ ಆಕ್ರಮಣಶೀಲತೆಯು ಖಂಡನೀಯವಾಗಿದ್ದು ಕೂಡಲೇ ಮಾತುಕತೆಗೆ ಮುಂದಾಗಬೇಕು.
Last Updated 28 ಫೆಬ್ರುವರಿ 2026, 16:50 IST
Iran-Israel conflict | ಇರಾನ್ ಮೇಲಿನ ದಾಳಿ ಖಂಡಿಸಿದ ರಷ್ಯಾ: ಮಾತುಕತೆಗೆ ಆಗ್ರಹ

ಶಾಂತಿಯುತ ಇರಾನ್‌ ನಿರ್ಮಾಣಕ್ಕೆ ನಾಗರಿಕರು ಕೈ ಜೋಡಿಸಿ: ಇಸ್ರೇಲ್‌ ಪ್ರಧಾನಿ

Israel Iran War: ದಬ್ಬಾಳಿಕೆಯ ನೊಗವನ್ನು ಕಿತ್ತೊಗೆದು ಮುಕ್ತ ಹಾಗೂ ಶಾಂತಿಯುತ ಇರಾನ್‌ ನಿರ್ಮಾಣಕ್ಕೆ ಇರಾನ್‌ನ ಎಲ್ಲ ನಾಗರಿಕರು ಕೈ ಜೋಡಿಸಬೇಕು ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಕರೆ ನೀಡಿದ್ದಾರೆ. ಇಸ್ರೇಲ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
Last Updated 28 ಫೆಬ್ರುವರಿ 2026, 16:39 IST
ಶಾಂತಿಯುತ ಇರಾನ್‌ ನಿರ್ಮಾಣಕ್ಕೆ ನಾಗರಿಕರು ಕೈ ಜೋಡಿಸಿ: ಇಸ್ರೇಲ್‌ ಪ್ರಧಾನಿ

ಕೊಲ್ಲಿ ಯುದ್ದ | ಇರಾನ್ ಮೇಲೆ ಅಮೆರಿಕ, ಇಸ್ರೇಲ್ ದಾಳಿ: ಖಮೇನಿಯೇ ಗುರಿ

US Attacks Iran: ಇರಾನ್‌ ಮೇಲೆ ಅಮೆರಿಕ ಹಾಗೂ ಇಸ್ರೇಲ್‌ ಶನಿವಾರ ರಾತ್ರಿ ದೊಡ್ಡ ಮಟ್ಟದಲ್ಲಿ ದಾಳಿ ನಡೆಸಿವೆ. ಇರಾನ್‌ ಕೂಡ ಪ್ರತಿದಾಳಿ ನಡೆಸಿದ್ದು, ಇದರಿಂದ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನ ಸ್ಥಿತಿ ಮನೆ ಮಾಡಿದೆ.
Last Updated 28 ಫೆಬ್ರುವರಿ 2026, 16:28 IST
ಕೊಲ್ಲಿ ಯುದ್ದ | ಇರಾನ್ ಮೇಲೆ ಅಮೆರಿಕ, ಇಸ್ರೇಲ್ ದಾಳಿ: ಖಮೇನಿಯೇ ಗುರಿ
ADVERTISEMENT

ಇರಾನ್‌ನ 2 ಶಾಲೆಗಳ ಮೇಲೆ ಇಸ್ರೇಲ್‌ನಿಂದ ವೈಮಾನಿಕ ದಾಳಿ: 200ಕ್ಕೂ ಹೆಚ್ಚು ಸಾವು

Iran Israel Conflict: ಮಿನಾಬ್‌ನ ಶಾಲೆಯ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ಮಕ್ಕಳು ಸೇರಿದಂತೆ 85 ಮಂದಿ ಮೃತಪಟ್ಟಿದ್ದಾರೆ. ಬ್ರಿಟನ್ ಮತ್ತು ಕೆನಡಾ ಪ್ರತಿಕ್ರಿಯೆ ವ್ಯಕ್ತಪಡಿಸಿದವು.
Last Updated 28 ಫೆಬ್ರುವರಿ 2026, 16:17 IST
ಇರಾನ್‌ನ 2 ಶಾಲೆಗಳ ಮೇಲೆ ಇಸ್ರೇಲ್‌ನಿಂದ ವೈಮಾನಿಕ ದಾಳಿ: 200ಕ್ಕೂ ಹೆಚ್ಚು ಸಾವು

‘ಅನುಕೂಲಸಿಂಧು ವರದಿಗಾರಿಕೆ’ಗೆ ಅವಕಾಶ ಇರಬಾರದು: ನ್ಯಾ. ನಾಗರತ್ನಾ

BV Nagarathna: ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ನಿರ್ಬಂಧಗಳನ್ನು ನಿಯಂತ್ರಿಸಬೇಕು, ಅನುಕೂಲಸಿಂಧು ವರದಿಗಾರಿಕೆಗೆ ಅವಕಾಶ ಇರಬಾರದು ಎಂದು ನ್ಯಾ. ಬಿ.ವಿ. ನಾಗರತ್ನಾ ಅಭಿಪ್ರಾಯಪಟ್ಟರು.
Last Updated 28 ಫೆಬ್ರುವರಿ 2026, 16:06 IST
‘ಅನುಕೂಲಸಿಂಧು ವರದಿಗಾರಿಕೆ’ಗೆ ಅವಕಾಶ ಇರಬಾರದು: ನ್ಯಾ. ನಾಗರತ್ನಾ

ಸಂಸ್ಕೃತಿ, ನೈತಿಕತೆ ಸಂಘದ ಅಡಿಪಾಯ: ಮೋಹನ್‌ ಭಾಗವತ್‌

RSS Centenary Event: ಕುರುಕ್ಷೇತ್ರದಲ್ಲಿ ಮಾತನಾಡಿದ ಮೋಹನ್‌ ಭಾಗವತ್‌, ಸಂಸ್ಕೃತಿ, ಮೌಲ್ಯಗಳು ಮತ್ತು ನೈತಿಕತೆ ಆರ್‌ಎಸ್‌ಎಸ್‌ನ ಅಡಿಪಾಯ ಎಂದು ಹೇಳಿದರು.
Last Updated 28 ಫೆಬ್ರುವರಿ 2026, 16:01 IST
ಸಂಸ್ಕೃತಿ, ನೈತಿಕತೆ ಸಂಘದ ಅಡಿಪಾಯ: ಮೋಹನ್‌ ಭಾಗವತ್‌
ADVERTISEMENT
ADVERTISEMENT
ADVERTISEMENT