ಶುಕ್ರವಾರ, 6 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

ಕೊಚ್ಚಿ: ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ದೇಹ ಬೆಂಗಳೂರಿನ ವ್ಯಕ್ತಿಯದ್ದು

Bengaluru Man Death: ತಿರುವನಂತಪುರ: ಕೊಚ್ಚಿ ನಗರದ ಜೌಗು ಪ್ರದೇಶವೊಂದರಲ್ಲಿ ಕಳೆದ ನವೆಂಬರ್‌ 30ರಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ದೇಹವು ಬೆಂಗಳೂರು ಮೂಲದ ಸೂರಜ್‌ ಲಾಮ (59) ಅವರದು ಎಂಬುದು ಡಿಎನ್‌ಎ ಪರೀಕ್ಷೆಯಿಂದ ಖಚಿತವಾಗಿದೆ.
Last Updated 6 ಫೆಬ್ರುವರಿ 2026, 16:04 IST
ಕೊಚ್ಚಿ: ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ದೇಹ ಬೆಂಗಳೂರಿನ ವ್ಯಕ್ತಿಯದ್ದು

ನರವಣೆ ಅಪ್ರಕಟಿತ ‘ಆತ್ಮಚರಿತ್ರೆ’ ವಿವಾದ: ವಿಪಕ್ಷಗಳ ಸಂಸದರಿಂದ ಪ್ರತಿಭಟನೆ

Opposition Protest: ನವದೆಹಲಿ: ಭಾರತ–ಅಮೆರಿಕ ವ್ಯಾಪಾರ ಒಪ್ಪಂದ, ಸೇನೆಯ ಮಾಜಿ ಮುಖ್ಯಸ್ಥ ಎಂ.ಎಂ. ನರವಣೆ ಅವರ ಅಪ್ರಕಟಿತ ‘ಆತ್ಮಚರಿತ್ರೆ’ ಸುತ್ತಲಿನ ವಿವಾದ ಹಾಗೂ ಎಂಟು ಸಂಸದರ ಅಮಾನತು ವಿಚಾರವಾಗಿ ಕಾಂಗ್ರೆಸ್‌ ಮತ್ತು ಇತರ ವಿರೋಧ ಪಕ್ಷಗಳ ಸಂಸದರು ಸಂಸತ್‌ ಹೊರಗೆ ಪ್ರತಿಭಟನೆ ನಡೆಸಿದರು.
Last Updated 6 ಫೆಬ್ರುವರಿ 2026, 16:04 IST
ನರವಣೆ ಅಪ್ರಕಟಿತ ‘ಆತ್ಮಚರಿತ್ರೆ’ ವಿವಾದ: ವಿಪಕ್ಷಗಳ ಸಂಸದರಿಂದ ಪ್ರತಿಭಟನೆ

‘ನೀಟ್‌–ಪಿಜಿ’ ಕಟ್‌ ಆಫ್ ಪರ್ಸೆಂಟೈಲ್‌ ಕಡಿತ: ವಿವರಣೆ ನೀಡಲು NBEMSಗೆ ಸೂಚನೆ

Supreme Court Direction: ನವದೆಹಲಿ: 2025–26ನೇ ವರ್ಷದ ನೀಟ್‌–ಪಿಜಿಯ ಅರ್ಹತೆಗೆ ಸಂಬಂಧಿಸಿದ ಕಟ್‌ಆಫ್‌ ಪರ್ಸಂಟೈಲ್‌ಗಳನ್ನು ಗಣನೀಯವಾಗಿ ಕಡಿತಗೊಳಿಸುವ ನಿರ್ಧಾರದ ಕುರಿತು ವಿವರಣೆ ನೀಡುವಂತೆ ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ನಿರ್ದೇಶನ ನೀಡಿದೆ.
Last Updated 6 ಫೆಬ್ರುವರಿ 2026, 16:02 IST
‘ನೀಟ್‌–ಪಿಜಿ’ ಕಟ್‌ ಆಫ್ ಪರ್ಸೆಂಟೈಲ್‌ ಕಡಿತ: ವಿವರಣೆ ನೀಡಲು NBEMSಗೆ ಸೂಚನೆ

ಗರ್ಭಿಣಿ ಸ್ಥಿತಿ ಮುಂದುವರಿಸುವಂತೆ ಒತ್ತಾಯಿಸಲಾಗದು: ಸುಪ್ರೀಂ ಕೋರ್ಟ್‌

17 ವರ್ಷದ ಬಾಲಕಿಯ ಗರ್ಭಪಾತಕ್ಕೆ ‘ಸುಪ್ರೀಂ’ ಒಪ್ಪಿಗೆ
Last Updated 6 ಫೆಬ್ರುವರಿ 2026, 15:46 IST
ಗರ್ಭಿಣಿ ಸ್ಥಿತಿ ಮುಂದುವರಿಸುವಂತೆ ಒತ್ತಾಯಿಸಲಾಗದು: ಸುಪ್ರೀಂ ಕೋರ್ಟ್‌

377 ವಿಮಾನಗಳಲ್ಲಿ ಪದೇ ಪದೇ ದೋಷ: ನಾಗರಿಕ ವಿಮಾನಯಾನ ಸಚಿವಾಲಯ

Civil Aviation Ministry: ನವದೆಹಲಿ: 2025ರ ಜನವರಿಯಿಂದ 377 ವಿಮಾನಗಳಲ್ಲಿ ಪುನರಾವರ್ತಿತ ದೋಷಗಳು ಕಂಡು ಬಂದಿವೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದೆ.
Last Updated 6 ಫೆಬ್ರುವರಿ 2026, 15:45 IST
377 ವಿಮಾನಗಳಲ್ಲಿ ಪದೇ ಪದೇ ದೋಷ: ನಾಗರಿಕ ವಿಮಾನಯಾನ ಸಚಿವಾಲಯ

ಗ್ರೀನ್‌ಲ್ಯಾಂಡ್‌ನಲ್ಲಿ ಕಾನ್ಸುಲೆಟ್‌ ಕಚೇರಿ ತೆರೆಯಲು ಮುಂದಾದ ಕೆನಡಾ, ಫ್ರಾನ್ಸ್‌

ಅಮೆರಿಕದಿಂದ ಹಿಡಿತ ಸಾಧಿಸಲು ಯತ್ನ– ಐರೋಪ್ಯ ರಾಷ್ಟ್ರಗಳಿಂದ ವಿರೋಧ
Last Updated 6 ಫೆಬ್ರುವರಿ 2026, 15:41 IST
ಗ್ರೀನ್‌ಲ್ಯಾಂಡ್‌ನಲ್ಲಿ ಕಾನ್ಸುಲೆಟ್‌ ಕಚೇರಿ ತೆರೆಯಲು ಮುಂದಾದ ಕೆನಡಾ, ಫ್ರಾನ್ಸ್‌

ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯ ಮೋದಿಗಿಲ್ಲ: ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

Mallikarjun Kharge Statement: ನವದೆಹಲಿ: ‘ತಮಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಲ್ಲ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ವಾಗ್ದಾಳಿ ನಡೆಸಿದರು.
Last Updated 6 ಫೆಬ್ರುವರಿ 2026, 15:37 IST
ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯ ಮೋದಿಗಿಲ್ಲ: ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ
ADVERTISEMENT

ಆನ್‌ಲೈನ್ ಬೆಟ್ಟಿಂಗ್ ಬಗ್ಗೆ ಜಾಗರೂಕರಾಗಿರಿ; ವಿದ್ಯಾರ್ಥಿಗಳಿಗೆ ಮೋದಿ ಸಲಹೆ

Gaming Skills: ಗೇಮಿಂಗ್ ಕೇವಲ ಹವ್ಯಾಸವಲ್ಲದೇ ಕೌಶಲ್ಯವಾಗಿದೆ ಎಂದು ಮೋದಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದು, ಆನ್‌ಲೈನ್ ಬೆಟ್ಟಿಂಗ್ ಗೇಮ್‌ಗಳ ಕುರಿತು ಎಚ್ಚರಿಕೆಯಿಂದ ಇರಬೇಕೆಂದು ಹೇಳಿದ್ದಾರೆ.
Last Updated 6 ಫೆಬ್ರುವರಿ 2026, 14:49 IST
 ಆನ್‌ಲೈನ್ ಬೆಟ್ಟಿಂಗ್ ಬಗ್ಗೆ ಜಾಗರೂಕರಾಗಿರಿ; ವಿದ್ಯಾರ್ಥಿಗಳಿಗೆ ಮೋದಿ ಸಲಹೆ

ಮೇಘಾಲಯ | ಅಕ್ರಮ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ: ಸಾವಿನ ಸಂಖ್ಯೆ 25ಕ್ಕೆ ಏರಿಕೆ

Coal Mine Explosion: ಮೇಘಾಲಯದ ಪೂರ್ವ ಜೈಂಟಿಯಾ ಹಿಲ್ಸ್‌ನ ಅಕ್ರಮ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಸ್ಫೋಟದಿಂದ ಮೃತಪಟ್ಟವರ ಸಂಖ್ಯೆ 25ಕ್ಕೆ ಏರಿಕೆಯಾಗಿದ್ದು, ಕೆಲ ಶವಗಳ ಗುರುತು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 6 ಫೆಬ್ರುವರಿ 2026, 14:26 IST
ಮೇಘಾಲಯ | ಅಕ್ರಮ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ: ಸಾವಿನ ಸಂಖ್ಯೆ 25ಕ್ಕೆ ಏರಿಕೆ

ತೆಂಗಿನ ಗರಿ ಹಿಡಿದು ಚಿರತೆ ವಿರುದ್ಧ ಹೋರಾಡಿ ಗೆದ್ದ 50 ವರ್ಷದ ಮಹಿಳೆ!

Kerala Woman: ಮಲಪ್ಪುರಂ(ಕೇರಳ): 50 ವರ್ಷದ ಮಹಿಳೆಯೊಬ್ಬರು ತಮ್ಮ ಮೇಲೆ ದಾಳಿ ಮಾಡಿದ ಚಿರತೆ ವಿರುದ್ಧ ತೆಂಗಿನ ಗರಿ ಬಳಸಿ ಹೋರಾಡಿ ಜೀವ ಉಳಿಸಿಕೊಂಡಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ಪೂಕ್ಕೊಟ್ಟುಂಪಾದಂನಲ್ಲಿ ನಡೆದಿದೆ.
Last Updated 6 ಫೆಬ್ರುವರಿ 2026, 13:58 IST
ತೆಂಗಿನ ಗರಿ ಹಿಡಿದು ಚಿರತೆ ವಿರುದ್ಧ ಹೋರಾಡಿ ಗೆದ್ದ 50 ವರ್ಷದ ಮಹಿಳೆ!
ADVERTISEMENT
ADVERTISEMENT
ADVERTISEMENT