ಗುರುವಾರ, 20 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಸಂಘರ್ಷಲ್ಲಿ ಪಾಕ್ ಮೇಲುಗೈ ಸಾಧಿಸಿದ್ದಾಗಿ ಅಮೆರಿಕ–ಚೀನಾದಿಂದ ವರದಿ: ಕಾಂಗ್ರೆಸ್

India-Pakistan Conflict: 2025ರ ಏಪ್ರಿಲ್‌ನಲ್ಲಿ ಪಹಲ್ಗಾಮ್ ದಾಳಿ ಪಾಕಿಸ್ತಾನವೇ ನಡೆಸಿತ್ತು ಎಂದು ಅಮೆರಿಕ–ಚೀನಾ ಆರ್ಥಿಕ ಮತ್ತು ಭದ್ರತಾ ಸಮಿತಿಯ ವರದಿ ತಿಳಿಸಿದೆ. ಕಾಂಗ್ರೆಸ್ ವರದಿಯ ಕುರಿತು ಪ್ರತಿಕ್ರಿಯೆ ನೀಡಿದೆ.
Last Updated 20 ನವೆಂಬರ್ 2025, 15:59 IST
ಸಂಘರ್ಷಲ್ಲಿ ಪಾಕ್ ಮೇಲುಗೈ ಸಾಧಿಸಿದ್ದಾಗಿ ಅಮೆರಿಕ–ಚೀನಾದಿಂದ ವರದಿ: ಕಾಂಗ್ರೆಸ್

IIFFI Goa: ಗೋವಾ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಚಾಲನೆ

The 50th edition of India’s International Film Festival began in Goa with a grand inauguration. Key dignitaries including Union Minister L. Murugan, Goa Governor Ashok Gajapathi Raju, and Chief Minister Pramod Sawant launched the event.
Last Updated 20 ನವೆಂಬರ್ 2025, 15:51 IST
IIFFI Goa: ಗೋವಾ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಚಾಲನೆ

ಎಸ್‌ಐಆರ್‌ ಆಘಾತಕಾರಿ ಘಟ್ಟ ತಲುಪಿದೆ: ಚುನಾವಣಾ ಆಯೋಗಕ್ಕೆ ಪತ್ರ ಬರೆದ ಮಮತಾ

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯನ್ನು (ಎಸ್‌ಐಆರ್‌) ಸೂಕ್ತ ಕಾರ್ಯಯೋಜನೆ ಇಲ್ಲದೆಯೇ ಬಲವಂತವಾಗಿ ನಡೆಸಲಾಗುತ್ತಿದೆ. ಸಾರ್ವಜನಿಕರನ್ನೂ, ಅಧಿಕಾರಿಗಳನ್ನೂ ಈ ಪ್ರಕ್ರಿಯೆಯು ಅಪಾಯಕ್ಕೆ ಒಡ್ಡುತ್ತಿದೆ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
Last Updated 20 ನವೆಂಬರ್ 2025, 15:47 IST
ಎಸ್‌ಐಆರ್‌ ಆಘಾತಕಾರಿ ಘಟ್ಟ ತಲುಪಿದೆ: ಚುನಾವಣಾ ಆಯೋಗಕ್ಕೆ ಪತ್ರ ಬರೆದ ಮಮತಾ

ನೇಪಾಳಕ್ಕೆ ‘ಮಾಡ್ಯುಲರ್ ಸೇತುವೆ’ ಹಸ್ತಾಂತರ

India Nepal Cooperation: ಬಾಗ್ಮತಿ ಪ್ರಾಂತ್ಯದ ಹೆಟೌಡಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತವು 70 ಮೀಟರ್‌ ಉದ್ದದ ‘ಮಾಡ್ಯುಲರ್ ಸೇತುವೆ’ ಮತ್ತು ಉಡಾವಣಾ ಉಪಕರಣಗಳನ್ನು ನೇಪಾಳ ಸರ್ಕಾರಕ್ಕೆ ಹಸ್ತಾಂತರಿಸಿದೆ.
Last Updated 20 ನವೆಂಬರ್ 2025, 15:45 IST
ನೇಪಾಳಕ್ಕೆ ‘ಮಾಡ್ಯುಲರ್ ಸೇತುವೆ’ ಹಸ್ತಾಂತರ

ಕದನ ವಿರಾಮದ ಬಳಿಕ ಗಾಜಾದ ಮೇಲೆ ಇಸ್ರೇಲ್‌ ದಾಳಿ: ಸಾವಿನ ಸಂಖ್ಯೆ 31ಕ್ಕೆ ಏರಿಕೆ

ಕದನ ವಿರಾಮದ ಬಳಿಕ ಗಾಜಾದ ಮೇಲೆ ಇಸ್ರೇಲ್‌ ದಾಳಿ
Last Updated 20 ನವೆಂಬರ್ 2025, 15:43 IST
ಕದನ ವಿರಾಮದ ಬಳಿಕ ಗಾಜಾದ ಮೇಲೆ ಇಸ್ರೇಲ್‌ ದಾಳಿ: ಸಾವಿನ ಸಂಖ್ಯೆ 31ಕ್ಕೆ ಏರಿಕೆ

ರಾಜ್ಯಪಾಲರಿಕೆ ಕಾಲಮಿತಿ | ಸುಪ್ರೀಂ ಕೋರ್ಟ್‌ನಿಂದ ಉತ್ತಮ ತೀರ್ಪು: ಇಳಂಗೋವನ್

DMK Statement: ‘ಮಸೂದೆಗಳಿಗೆ ಅಂಕಿತ ಹಾಕುವ ವಿಚಾರದಲ್ಲಿ ರಾಜ್ಯಪಾಲರಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ಉತ್ತಮ ತೀರ್ಪನ್ನೇ ನೀಡಿದೆ,’ ಎಂದು ಡಿಎಂಕೆ ಪಕ್ಷದ ಹಿರಿಯ ನಾಯಕ ಟಿ.ಕೆ.ಎಸ್‌.ಇಳಂಗೋವನ್ ಹೇಳಿದ್ದಾರೆ. ಇದು ರಾಜ್ಯಪಾಲರ ಅಧಿಕಾರಕ್ಕೆ ಸಂಬಂಧಿಸಿದ ಮಹತ್ವದ ತೀರ್ಪಾಗಿದೆ.
Last Updated 20 ನವೆಂಬರ್ 2025, 15:42 IST
ರಾಜ್ಯಪಾಲರಿಕೆ ಕಾಲಮಿತಿ |  ಸುಪ್ರೀಂ ಕೋರ್ಟ್‌ನಿಂದ ಉತ್ತಮ ತೀರ್ಪು: ಇಳಂಗೋವನ್

ಪರಮಾಣು ಯೋಜನೆಗಳ ಮಾಹಿತಿ ನೀಡಲು ಇರಾನ್‌ಗೆ ಒತ್ತಡ

IAEA Pressure: ಪರಮಾಣು ಯೋಜನೆಗಳ ಬಗ್ಗೆ ನಿಖರ ಮಾಹಿತಿ ನೀಡುವಂತೆ ಇರಾನ್‌ ಮೇಲೆ ಒತ್ತಡ ಹೇರಲು ವಿಶ್ವಸಂಸ್ಥೆಯ ಪರಮಾಣು ನಿಗಾ ಸಂಸ್ಥೆಯ (ಐಎಇಎ) ಸದಸ್ಯರು ಗುರುವಾರ ಮತ ಚಲಾಯಿಸಿದರು.
Last Updated 20 ನವೆಂಬರ್ 2025, 15:36 IST
ಪರಮಾಣು ಯೋಜನೆಗಳ ಮಾಹಿತಿ ನೀಡಲು ಇರಾನ್‌ಗೆ ಒತ್ತಡ
ADVERTISEMENT

ಠಾಣೆ | ಮರಾಠಿ ಮಾತನಾಡದ್ದಕ್ಕೆ ಹಲ್ಲೆ: ವಿದ್ಯಾರ್ಥಿ ಆತ್ಮಹತ್ಯೆ

Maharashtra Tragedy: ಮರಾಠಿ ಭಾಷೆಯಲ್ಲಿ ಮಾತನಾಡಲಿಲ್ಲ ಎನ್ನುವ ಕಾರಣಕ್ಕೆ ಸ್ಥಳೀಯ ರೈಲಿನಲ್ಲಿ ಜನರ ಗುಂಪೊಂದು ಹಲ್ಲೆ ನಡೆಸಿದ್ದರಿಂದ ಮನನೊಂದ 19 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿ ನಡೆದಿದೆ.
Last Updated 20 ನವೆಂಬರ್ 2025, 15:09 IST
ಠಾಣೆ | ಮರಾಠಿ ಮಾತನಾಡದ್ದಕ್ಕೆ ಹಲ್ಲೆ: ವಿದ್ಯಾರ್ಥಿ ಆತ್ಮಹತ್ಯೆ

ಕೆಂಪುಕೋಟೆ ಬಳಿ ಕಾರು ಸ್ಫೋಟ ಪ್ರಕರಣ: ನಾಲ್ವರು ಸಂಚುಕೋರರನ್ನು ಬಂಧಿಸಿದ ಎನ್‌ಐಎ

Delhi Blast Case : ನವೆಂಬರ್‌ 10ರಂದು ನವದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಮತ್ತೆ ನಾಲ್ವರು ಪ್ರಮುಖ ಸಂಚುಕೋರರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದೆ.
Last Updated 20 ನವೆಂಬರ್ 2025, 14:42 IST
ಕೆಂಪುಕೋಟೆ ಬಳಿ ಕಾರು ಸ್ಫೋಟ ಪ್ರಕರಣ: ನಾಲ್ವರು ಸಂಚುಕೋರರನ್ನು ಬಂಧಿಸಿದ ಎನ್‌ಐಎ

Project Cheetah: ಭಾರತದಲ್ಲಿ ಜನಿಸಿದ‌ ಮೊದಲ ಹೆಣ್ಣು ಚೀತಾ 'ಮುಖಿ' ಈಗ ತಾಯಿ

ಭಾರತದಲ್ಲಿ ಜನಿಸಿದ ‘ಮುಖಿ’ ಹೆಸರಿನ ಚೀತಾ, ಕುನೊ ರಾಷ್ಟ್ರೀಯ ಉದ್ಯಾನದಲ್ಲಿ, 5 ಮರಿಗಳಿಗೆ ಗುರುವಾರ ಜನ್ಮ ನೀಡಿದೆ. ನಮೀಬಿಯಾದಿಂದ ಭಾರತಕ್ಕೆ ತರಲಾಗಿದ್ದ ಚೀತಾಕ್ಕೆ ‘ಮುಖಿ’ ಜನಿಸಿತ್ತು.
Last Updated 20 ನವೆಂಬರ್ 2025, 14:40 IST
Project Cheetah: ಭಾರತದಲ್ಲಿ ಜನಿಸಿದ‌ ಮೊದಲ ಹೆಣ್ಣು ಚೀತಾ 'ಮುಖಿ' ಈಗ ತಾಯಿ
ADVERTISEMENT
ADVERTISEMENT
ADVERTISEMENT