ಕಾರ್ಯಕ್ರಮಕ್ಕೆ ಮೊದಲು ಗ್ರಾಮದಲ್ಲಿ ಶ್ರೀಗಳ ಭಾವಚಿತ್ರದ ಮೆರವಣಿಗೆಯನ್ನು ನಡೆಲಾಯಿತು. ಎ.ಪಿ.ಕಾಗವಾಡಕರ್, ಶರಣಪ್ಪ ಜಾಲವಾದ, ಸಿದ್ದನಗೌಡ ಪಾಟೀಲ ಹಾಗೂ ಬಂಥನಾಳ, ತಾಂಬಾ, ಸುರಗಿಹಳ್ಳಿ, ಚಾಂದಕವಠೆ, ಚಟ್ಟರಕಿ, ಬಳಗಾನೂರ, ಕೊರಳ್ಳಿ, ಚಿಕ್ಕರೂಗಿ, ಗಂಗನಳ್ಳಿ, ಹಿಟ್ಟಳ್ಳಿ, ಲಚ್ಯಾಣ, ಸಾತಿಹಾಳ, ಪಡನೂರ, ಕನ್ನೊಳ್ಳಿ, ಬೋಳೆಗಾಂವ ಸೇರಿದಂತೆ ನಾನಾ ಬಾಗದ ಭಕ್ತರು ಭಾಗವಹಿಸಿದ್ದರು.