ತಹಶೀಲ್ದಾರ್ ಎನ್. ರಮೇಶ್ ಮಾತನಾಡಿದರು. ದಲಿತಪರ ಹೋರಾಟಗಾರ ಕಲ್ಕೆರೆ ಶಿವಣ್ಣ, ದೊಡ್ಡಿ ಗೋಪಿ, ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ. ಕೃಷ್ಣಮೂರ್ತಿ, ಜುಟ್ಟನಹಳ್ಳಿ ಮಾರೇಗೌಡ, ಹಿರಿಯ ರಂಗಕಲಾವಿದ ಎಚ್.ಆರ್. ಬ್ಯಾಟಪ್ಪ, ಏಳಿಗೆಹಳ್ಳಿ ತಮ್ಮಣ್ಣ ಬೆಂಗಳೂರಿನ ಖಾಸಗಿ ಬಸ್ ಮಾಲೀಕರು ಮತ್ತು ಎಲ್.ವಿ. ಗ್ರೂಪ್ ಆಫ್ ಕಂಪನೀಸ್ ನೌಕರರು ಇದ್ದರು.