‘ಮಲಪ್ರಭಾ ಎಡದಂಡೆ ಕಾಲುವೆ ಕಾಮಗಾರಿ ನಡೆದಾಗ ಆಡಗಲ್ ಗ್ರಾಮದ ಕೂಲಿಕಾರರಿಗೆ ಆಹಾರ ಧಾನ್ಯವನ್ನು ಒಂದು ಕೊಠಡಿಯಲ್ಲಿ ವಿತರಿಸಲಾಗುತ್ತಿತ್ತು. ನಮ್ಮ ಇಲಾಖೆಯ ಕಟ್ಟಡ ಎನ್ನುವುದನ್ನು ಸರಿಯಾಗಿ ಪರಿಶೀಲಿಸಲಾಗುವುದು ’ ಎಂದು ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿ ಪ್ರಭಾಕರ ಪ್ರಜಾವಾಣಿಗೆ ಪ್ರತಿಕ್ರಿಯಿಸಿದರು.