ಗ್ರಾ.ಪಂ.ನಲ್ಲಿ ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಗೀತಾ ಹಕಾರಿ, ಉಪಾಧ್ಯಕ್ಷೆ ರೋಹಿಣಿ ಹಡಗಲಿ ಹಾಗೂ ಸದಸ್ಯರು, ಕೃಷ್ಣಾ ಭಾಗ್ಯ ಜಲ ನಿಗಮ (ಆಣೆಕಟ್ಟು ವಿಭಾಗ)ದ ಕಾರ್ಯನಿರ್ವಾಹಕ ಎಂಜಿನಿಯರ್ ಸಂತೋಷ ಉಪ್ಪಾರ , ಲೆಕ್ಕಾಧಿಕಾರಿ ರಾಮಲಿಂಗಪ್ಪ ದೋಟಿಹಾಳ, ವ್ಯಾಪಾರಸ್ಥರು, ತಳ್ಳು ಗಾಡಿ ವ್ಯಾಪಾರಿಗಳು ಪಾಲ್ಗೊಂಡಿದ್ದರು.