ಕೃಷಿಯೇತರ ಒಕ್ಕೂಟದ ಅಧ್ಯಕ್ಷ ಎನ್.ಎನ್. ಕಡಪಟ್ಟಿ, ಟಿಎಪಿಸಿಎಂಎಸ್ ಅಧ್ಯಕ್ಷ ಏಗಪ್ಪ ಸವದಿ, ಉಪನ್ಯಾಸಕ ಡಾ. ಬಿ.ಬಿ.ಶಿರಡೋಣಿ ಮಾತನಾಡಿದರು. ರಾಜು ಪಿಸಾಳ, ಫಕೀರಸಾಬ ಬಾಗವಾನ, ಸಿದ್ದಣ್ಣ ಬಿಳ್ಳೂರ, ಅಡಿವೆಪ್ಪ ಬಾಳಿಕಾಯಿ, ಧರೆಪ್ಪ ಆಲಗೂರ, ಸುರೇಶ ಹಾದಿಮನಿ, ತಾ.ಪಂ. ಅಧ್ಯಕ್ಷೆ ಸವಿತಾ ಕಲ್ಯಾಣಿ, ಡಿ.ಬಿ.ಪಾಟೀಲ, ಎಸ್.ಡಿ.ಮಾಳಿ, ಶ್ರೀನಿವಾಸ ಸಾರವಾಡ, ಎಸ್.ಎಸ್. ಲಾಯನ್ನವರ ಇದ್ದರು.