ಕಳೆದ ಮೂರು ತಿಂಗಳಿಂದ ಗ್ರಾಮೀಣ ಭಾಗದ ಜನರಿಗೆ ಡಿಜಿಟಲ್ ಪಹಣಿ ಸಿಗುತ್ತಿಲ್ಲ, ಪ್ರತಿದಿನ ಸಾಮಾನ್ಯ ಜನರು ಅಲೆದಾಡುತ್ತಿದ್ದಾರೆ, ಅನಿವಾರ್ಯ ಇದ್ದವರಿಗೆ ಕೈ ಬರಹ ಪಹಣಿ ನೀಡುತ್ತಿದ್ದೆವೆ, ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ.
– ಸುರೇಶ ಕಡಪಟ್ಟಿ, ಪಿಡಿಓ
ಮೂರು ತಿಂಗಳಿಂದ ಇ-ಸ್ವತ್ತು 2.0 ತಂತ್ರಾಂಶದಿಂದ ಜನರಿಗೆ ಅನಾನುಕೂಲವಾಗಿದೆ. ಇದು ಸರ್ಕಾರದ ಮಟ್ಟದಲ್ಲಿ ಇದೆ, ಈ ಬಗ್ಗೆ ಸರ್ಕಾರದ ಹಾಗೂ ಇಲಾಖೆ ಮುಖ್ಯಸ್ಥರ ಗಮನಕ್ಕೆ ಇದ್ದು ಸರಿಪಡಿಸಲು ಪ್ರಯತ್ನ ಮಾಡುತ್ತಿದ್ದಾರೆ.