ಸಮಾರಂಭದಲ್ಲಿ 300ಕ್ಕೂ ಹೆಚ್ಚು ಆಸಕ್ತರು ಪಾಲ್ಗೊಂಡಿದ್ದರು. ಪದವಿಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಯಲ್ಲಣ್ಣ ಇಲಾಳ ಅಧ್ಯಕ್ಷತೆ ವಹಿಸಿದ್ದರು. ಮಾದಿಗ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಮುತ್ತಣ್ಣ ಬೆನ್ನೂರ, ಜಿಲ್ಲಾ ಅಧ್ಯಕ್ಷ ಸತೀಶ ಸೂಳಿಕೇರಿ, ಮುಖಂಡರಾದ ಎಂ.ಯು.ಮೂಗನೂರ, ವೈ.ರಾಜಣ್ಣ ತುರುವನೂರು, ವೈ.ಡಿ.ಆಲೂರ, ಶಿವಾನಂದ ಟವಳಿ, ಪರಶುರಾಮ ಹೊನ್ನಳ್ಳಿ, ಬಾಲು ಗೂಗಿಹಾಳ. ಮಹಾದೇವ ಮಾದರ ಪಾಲ್ಗೊಂಡಿದ್ದರು.