ಕಳೆದ ವರ್ಷ ಪ್ರವಾಹದ ಸಂಗಮೇಶ್ವರ ದೇವಾಲಯ ಸಂಪೂರ್ಣ ಜಲಾವೃತಗೊಂಡು ಪುಣ್ಯಸ್ನಾನ, ದರ್ಶನಕ್ಕೆ ಅವಕಾಶ ದೊರೆತಿರಲಿಲ್ಲ. ಈ ವರ್ಷ ಕೊರೊನಾ ಭೀತಿಯಿಂದ ನಿಗದಿತ ಅವಧಿಯ ದರ್ಶನಕ್ಕೆ ಮಾತ್ರ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಅವಕಾಶ ಕಲ್ಪಿಸಿದೆ. ಪೂಜೆ, ಅಭಿಷೇಕ, ಧಾರ್ಮಿಕ ಕ್ರಿಯೆ, ಪುಣ್ಯ ಸ್ನಾನಕ್ಕೆ ಅವಕಾಶ ಕೊಟ್ಟಿಲ್ಲ.