ಬೆಂಗಳೂರಿನ ವೆಂಕಟಾಚಲಂ ಆರ್ಟ್ ಅಂಡ್ ಕ್ರಾಫ್ಟ್ ಅಪ್ರಿಷಿಯೇಷನ್ ಕೋರ್ಸ್ ಮತ್ತು ಕಾರ್ಯಾಗಾರ, ನಾಗಪುರದ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರವು ಬಾದಾಮಿಯಲ್ಲಿ ಏರ್ಪಡಿಸಿದ್ದ ಸಾಂಪ್ರದಾಯಿಕ ಶಿಲ್ಪಿಗಳ ಕಾರ್ಯಾಗಾರ, ವೆಂಕಟಪ್ಪ ಕಲಾ ಗ್ಯಾಲರಿಯಲ್ಲಿನ ಶಿಲ್ಪ ಕಲೆ ಶಿಬಿರ, ಬೆಂಗಳೂರಿನ ಶಿಲ್ಪ ಕಲಾ ಪ್ರತಿಷ್ಠಾನ ಏರ್ಪಡಿಸಿದ್ದ ಶಿಲ್ಪ ಉತ್ಸವ, ಹೊಯ್ಸಳ ಶಿಲ್ಪ ಶಿಬಿರ, ಮಹಾಬಲಿಪುರಂನಲ್ಲಿ ಶಿಲ್ಪಕಲಾ ಶಿಬಿರ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಹಲವು ಕಾರ್ಯಾಗಾರಗಳಲ್ಲಿ ಅವರು ಭಾಗವಹಿಸಿ, ಕಲಾ ನೈಪುಣ್ಯತೆಯನ್ನು ಪ್ರದರ್ಶಿಸಿದ್ದಾರೆ.