ಸ್ವಚ್ಛ ಭಾರತ್ ಮಿಶನ್ ಅಡಿಯಲ್ಲಿ ಬಯಲು ಬಹಿರ್ದೆಸೆ ಮುಕ್ತ ಗ್ರಾಪಂಗಳು(ತಾಲ್ಲೂಕುವಾರು): ಬಳ್ಳಾರಿ ತಾಲ್ಲೂಕು–ಕೊಳಗಲ್ಲು, ಕೊರ್ಲಗುಂದಿ, ಗೆಣಕಿಹಾಳ್, ಹಡಗಲಿ-ಹಗರನೂರು, ಹಗರಿಬೊಮ್ಮನಳ್ಳಿ–ಬೆಣ್ಣೆಕಲ್ಲು, ಹೊಸಪೇಟೆ-ಕಲ್ಲಹಳ್ಳಿ, ನಂ.10 ಮುದ್ದಾಪುರ, ಮಲಪನಗುಡಿ, ಬೈಲುವದ್ದಿಗೇರಿ, ಹೊಸೂರು, ಕೂಡ್ಲಿಗಿ- ಗಂಡಬೊಮ್ಮನಳ್ಳಿ, ಮೊರಬ್ಬ, ಗಂಡಬೊಮ್ಮಹಳ್ಳಿ, ಜರ್ಮಲಿ, ಸಂಡೂರು-ಭುಜಂಗನಗರ, ದೇವಗಿರಿ, ಸಿರಗುಪ್ಪಾ-ಕುಡದರಹಾಳ್.