ಡಿಎಂಎಫ್ ವಿಶೇಷಾಧಿಕಾರಿ ಪಿ.ಎಸ್. ಮಂಜುನಾಥ, ಡಿಯುಡಿಸಿ ಎಇಇ ಅಭಿಷೇಕ್, ತಹಶೀಲ್ದಾರ್ ಗೌಸಿಯಾಬೇಗಂ, ಪುರಸಭೆ ಮುಖ್ಯಾಧಿಕಾರಿ ಕೆ. ದುರುಗಣ್ಣ, ಕೆಎಚ್ಬಿ ಎಇಇ ಸಿ.ಪಿ. ವಸಂತಕುಮಾರಿ, ಎಇ ತನುಜೇಂದ್ರ, ಗ್ರಾಮ ಲೆಕ್ಕಾಧಿಕಾರಿಗಳಾದ ವಿಜಯಕುಮಾರ್, ವೆಂಕಟೇಶ್, ಲಕ್ಷ್ಮಣನಾಯ್ಕ, ಎಂಜಿನಿಯರ್ ಗೋಪಾಲ್ ಮೇಘನಾ, ಸಹೀದ್ ಹಾಜರಿದ್ದರು.