ನಿಧಿಗಾಗಿ ದೇವಸ್ಥಾನದಲ್ಲಿರುವ ದೇವರ ಮೂರ್ತಿಯನ್ನು ಭಗ್ನಗೊಳಿಸಲಾಗಿದೆ ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಮಲಿಯಮ್ಮ ದೇವಸ್ಥಾನಕ್ಕೆ ಕಂಚೋಬನಹಳ್ಳಿ, ಚಿಕ್ಕೋಬನಹಳ್ಳಿ, ನೆಲಬೊಮ್ಮನಹಳ್ಳಿ, ಗೆದ್ದಲಗಟ್ಟೆ ಹಾಗೂ ಜಿಲ್ಲೆ, ಹಾವೇರಿ, ರಾಣೆಬೆನ್ನೂರು, ದಾವಣಗೆರೆ, ಜಗಳೂರಿನಿಂದಲೂ ಅಪಾರ ಭಕ್ತರು ಬಂದು ಹೋಗುತ್ತಿದ್ದರು.