ಭಾನುವಾರ, 25 ಜನವರಿ 2026
×
ADVERTISEMENT
ADVERTISEMENT

ಬಾತುಕೋಳಿಗಳ ಕಲರವಕ್ಕೆ ಅಡ್ಡಿಯಾದ ಕಾಲುವೆ ನೀರಿನ ಸಮಸ್ಯೆ

ವಾಗೀಶ್ ಎ. ಕುರುಗೋಡು
Published : 25 ಜನವರಿ 2026, 5:34 IST
Last Updated : 25 ಜನವರಿ 2026, 5:34 IST
ಫಾಲೋ ಮಾಡಿ
Comments
ಚಾನಾಳು ಆನಂದ ಭತ್ತದ ಬೆಳೆಗಾರ *
ಚಾನಾಳು ಆನಂದ ಭತ್ತದ ಬೆಳೆಗಾರ *
ಸುಲೋಚನ ವಲಸೆ ಬಾತುಕೋಳಿ ಸಾಕಾಣಿಕೆ ರೈತ ಮಹಿಳೆ
ಸುಲೋಚನ ವಲಸೆ ಬಾತುಕೋಳಿ ಸಾಕಾಣಿಕೆ ರೈತ ಮಹಿಳೆ
ಭತ್ತ ಕಟಾವಿನ ನಂತರ ಬಾತುಕೋಳಿಗಳನ್ನು ಗದ್ದೆಯಲ್ಲಿ ತಬ್ಬಿದರೆ ಹುಳು ಮತ್ತು ಕೀಟಗಳನ್ನು ತಿನ್ನುತ್ತವೆ. ಹಿಕ್ಕೆಯೂ ಗೊಬ್ಬರವಾಗಿ ಕೆಲಸಮಾಡುತ್ತದೆ. ಕ್ರಿಮಿನಾಶಕ ಮತ್ತು ಗೊಬ್ಬರಕ್ಕೆ ರೈತರು ವೆಚ್ಚಮಾಡುವ ಹಣ ಉಳಿಯುತ್ತದೆ
ಚಾನಾಳು ಆನಂದ, ಭತ್ತದ ಬೆಳೆಗಾರ
ಬಾತುಕೋಳಿ ಮೊಟ್ಟೆಗೆ ಕೇರಳದಲ್ಲಿ ಹೆಚ್ಚು ಬೇಡಿಕೆ ಇದೆ. ಒಂದು ಮೊಟ್ಟೆಗೆ ₹6 ರಂತೆ ಮಧ್ಯವರ್ತಿಗಳು ವಲಸೆ ಬಾತುಕೋಳಿ ಮಲೀಕರಿಂದ ಖರೀದಿಸಿ ರವಾನಿಸುತ್ತಾರೆ
ಸುಲೋಚನ ವಲಸೆ ಬಾತುಕೋಳಿ ಸಾಕಾಣಿಕೆ ರೈತ ಮಹಿಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT