ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಕಂಪ್ಲಿ | ಮಳೆ ಅಭಾವ, ಬತ್ತಿದ ಬೋರ್‌ವೆಲ್‌ಗಳು: ಮೆಣಸಿನಕಾಯಿ ಬೆಳೆಗಾರರಿಗೆ ನಷ್ಟ

ಪಂಡಿತಾರಾಧ್ಯ ಎಚ್.ಎಂ. ಮೆಟ್ರಿ
Published : 5 ಡಿಸೆಂಬರ್ 2023, 7:55 IST
Last Updated : 5 ಡಿಸೆಂಬರ್ 2023, 7:55 IST
ಫಾಲೋ ಮಾಡಿ
Comments
ಕಂಪ್ಲಿ ತಾಲ್ಲೂಕು ದೇವಸಮುದ್ರ ಗ್ರಾಮದ ರೈತರಾದ ಕರೇಗೌಡ್ರು ಪಾಂಡುರಂಗಪ್ಪ ಶಿವರಾಮಪ್ಪ ಚಂದ್ರಪ್ಪ ಅವರ ಬೋರ್ ವೆಲ್‍ಗಳು ಬತ್ತಿಹೋಗಿದ್ದು 3ಎಕರೆ ಮೆಣಸಿಕಾಯಿ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ನೀರಿಗೆ ಮೊರೆ ಹೋಗಿದ್ದಾರೆ
ಕಂಪ್ಲಿ ತಾಲ್ಲೂಕು ದೇವಸಮುದ್ರ ಗ್ರಾಮದ ರೈತರಾದ ಕರೇಗೌಡ್ರು ಪಾಂಡುರಂಗಪ್ಪ ಶಿವರಾಮಪ್ಪ ಚಂದ್ರಪ್ಪ ಅವರ ಬೋರ್ ವೆಲ್‍ಗಳು ಬತ್ತಿಹೋಗಿದ್ದು 3ಎಕರೆ ಮೆಣಸಿಕಾಯಿ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ನೀರಿಗೆ ಮೊರೆ ಹೋಗಿದ್ದಾರೆ
ಕಂಪ್ಲಿ ತಾಲ್ಲೂಕು ದೇವಸಮುದ್ರ ಗ್ರಾಮದ ರೈತ ಶರಣಪ್ಪ ದಂಡಿನ ಹವಮಾನ ವೈಪರಿತ್ಯದಿಂದ ಮೆಣಸಿಕಾಯಿ ಕಪ್ಪಾಗಿರುವುದನ್ನು ತೋರಿಸಿದರು
ಕಂಪ್ಲಿ ತಾಲ್ಲೂಕು ದೇವಸಮುದ್ರ ಗ್ರಾಮದ ರೈತ ಶರಣಪ್ಪ ದಂಡಿನ ಹವಮಾನ ವೈಪರಿತ್ಯದಿಂದ ಮೆಣಸಿಕಾಯಿ ಕಪ್ಪಾಗಿರುವುದನ್ನು ತೋರಿಸಿದರು
ಕಂಪ್ಲಿ ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಿಸಿದ್ದು ಕೇವಲ ಮಳೆಯಾಶ್ರಿತ ಭೂಮಿಗಳ ಸಮೀಕ್ಷೆ ಮಾಡಲಾಗಿದೆ. ನಷ್ಟ ಪರಿಹಾರಕ್ಕೆ ನಮ್ಮನ್ನೂ ಪರಿಗಣಿಸಬೇಕು
ಗೂಳಪ್ಪ ಕರೇಗೌಡ್ರು ರೈತ
ಎರಡು ಎಕರೆಯಲ್ಲಿ 5531ತಳಿ ಮೆಣಸಿಕಾಯಿ ಬೆಳೆದಿದ್ದೆ. ನಷ್ಟ ಉಂಟಾಗಿದೆ. ಜೀವನ ನಿರ್ವಹಣೆಗಾಗಿ ಪೇಟಿಂಗ್ ಕೆಲಸಕ್ಕೆ ಹೋಗುತ್ತಿರುಬೆ
ಗೂಳಪ್ಪ ದೇವೇಂದ್ರಪ್ಪ ರೌಡಕುಂದಿ ದೇವಸಮುದ್ರದ ರೈತ
ಮೆಣಸಿಕಾಯಿ ಬೆಳೆ ನಷ್ಟ ಅಗತ್ಯ ಕ್ರಮಗಳ ಬಗ್ಗೆ ಜಿಲ್ಲಾಡಳಿತ ಮತ್ತು ಇಲಾಖೆ ಮೇಲಧಿಕಾರಿಗಳ ಗಮನಕ್ಕೆ ತರುತ್ತೇನೆ
ಸಂತೋಷ ಸಪ್ಪಂಡಿ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ
ತಾಲ್ಲೂಕಿನಲ್ಲಿ ಸುಮಾರು 2500 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿಕಾಯಿ ಬೆಳೆದಿದ್ದು ಕಪ್ಪು ನುಸಿ ರೋಗ ಕಾಣಿಸಿಕೊಂಡಿದೆ. ರೋಗ ನಿಯಂತ್ರಣಕ್ಕೆ ಕೀಟನಾಶಕಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ
ಆರ್.ಜೆ. ಕರಿಗೌಡರ್ ಸಹಾಯಕ ತೋಟಗಾರಿಕೆ ಅಧಿಕಾರಿ ಕಂಪ್ಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT