ಕಂಪ್ಲಿ ತಾಲ್ಲೂಕು ದೇವಸಮುದ್ರ ಗ್ರಾಮದ ರೈತರಾದ ಕರೇಗೌಡ್ರು ಪಾಂಡುರಂಗಪ್ಪ ಶಿವರಾಮಪ್ಪ ಚಂದ್ರಪ್ಪ ಅವರ ಬೋರ್ ವೆಲ್ಗಳು ಬತ್ತಿಹೋಗಿದ್ದು 3ಎಕರೆ ಮೆಣಸಿಕಾಯಿ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ನೀರಿಗೆ ಮೊರೆ ಹೋಗಿದ್ದಾರೆ
ಕಂಪ್ಲಿ ತಾಲ್ಲೂಕು ದೇವಸಮುದ್ರ ಗ್ರಾಮದ ರೈತ ಶರಣಪ್ಪ ದಂಡಿನ ಹವಮಾನ ವೈಪರಿತ್ಯದಿಂದ ಮೆಣಸಿಕಾಯಿ ಕಪ್ಪಾಗಿರುವುದನ್ನು ತೋರಿಸಿದರು