ಕಂಪ್ಲಿ ಉತ್ಸವ ಅಂಗವಾಗಿ ಸುಂದರಿ ಸಕ್ಕರೆ ಕಾರ್ಖಾನೆ ಮೈದಾನದಲ್ಲಿ ಸಿದ್ಧವಾಗಿರುವ ಗಂಡಗಲಿ ಕುಮಾರರಾಮ ವೇದಿಕೆ
ಶಾಸಕ ಜೆ.ಎನ್. ಗಣೇಶ್ ನೇತೃತ್ವದಲ್ಲಿ 2ನೇ ಬಾರಿ ‘ಕಂಪ್ಲಿ ಉತ್ಸವ’ ನಡೆಯುತ್ತಿದೆ. ನಾಡಿನ ಕಲೆ ಸಾಹಿತ್ಯ ವೈಭವ ಸಾರುವ ಕಾರ್ಯಕ್ರಮಗಳು ವೇದಿಕೆಯಲ್ಲಿ ಮೇಳೈಸಲಿದೆ. ಕ್ಷೇತ್ರದ ಜನರು ಭಾಗವಹಿಸಿ ಯಶಸ್ವಿಗೊಳಿಸಲು ಮನವಿ -
-ಹೊಸಕೋಟೆ ಜಗದೀಶ್, ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮೆಟ್ರಿ.