ಪದಾಧಿಕಾರಿಗಳು: ಜಿಲ್ಲಾ ಹೆಚ್ಚುವರಿ ಸಮಿತಿಯ ಉಪಾಧ್ಯಕ್ಷರಾಗಿ ಹೊಸ ಪೇಟೆಯ ಭಾಗ್ಯಲಕ್ಷ್ಮಿ ಭರಾಡೆ, ಹಗರಿ ಬೊಮ್ಮನಹಳ್ಳಿಯ ಗಂಗಾವತಿ ಮಂಜು ನಾಥ, ಪ್ರಧಾನ ಕಾರ್ಯದರ್ಶಿಯಾಗಿ ಸಿರಗುಪ್ಪಾ ಗಂಗಾರಾಂ ಸಿಂಗ್, ಹೊಸಪೇಟೆಯ ಅಯ್ಯೊಳಿ ಮೂರ್ತಿ, ಫಹೀಂ ಬಾಷ, ಹಾಗೂ ಕಾರ್ಯ ದರ್ಶಿಯಾಗಿ ಹಗರಿ ಬೊಮ್ಮನಹಳ್ಳಿಯ ಸೋಗಿ ಕೊಟ್ರೇಶ, ಕಂಪ್ಲಿ ಎಂಡೆ ಬಸಪ್ಪ, ಹೊಸಪೇಟೆಯ ನಿಂಬಗಲ್ ರಾಮಕೃಷ್ಣ, ಕಮಲಾಪುರದ ಜಿ.ಕಲಾವತಿ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸಂಡೂರಿನ ಎಸ್. ನಾಸಿರುದ್ದಿನ್, ಆಲದಹಳ್ಳಿ ಬಸವ ರಾಜ, ಚಿನ್ನಾಪೂರಗೌಡ, ಕಂಪ್ಲಿಯ ರಾಮರೆಡ್ಡಿ ಚಂದ್ರಶೇಖರ, ವೆಂಕನ ಗೌಡ, ಹಗರಿಬೊಮ್ಮನಹಳ್ಳಿಯ ಪತ್ರೇಶ ಹಿರೇಮಠ, ಎಸ್.ಎಸ್. ವಿಶಾ ಲಾಕ್ಷೀ, ಕಮಲಾಪುರದ ಬಿ. ಅಲ್ಲಾಬಕ್ಷಿ, ಸಿರಗುಪ್ಪಾದ ಚನ್ನಬಸಮ್ಮ, ತೆಕ್ಕಲ ಕೋಟೆಯ ಕೆ.ಎಂ.ಮಮತಾ, ಕೂಡ್ಲಿ ಗಿಯ ಪಿ.ಉಮೇಶ, ಎಚ್. ವೀರ ಭದ್ರಗೌಡ, ಸಕ್ರಿಬಾಯಿ, ಹೊಸಳ್ಳಿಯ ಎಚ್.ಕೆ.ಭಾರತಿ, ಹಡಗಲಿಯ ಕೆ.ಎಸ್.ಶಾಂತನಗೌಡ, ಗಡ್ಡಿಗೌಡ್ರ ಶಿವಪ್ಪ, ಸೇರಿದಂತೆ ಒಟ್ಟು 25 ಜನರನ್ನು ಈ ಹೆಚ್ಚುವರಿ ಸಮಿತಿ ಒಳಗೊಂಡಿದೆ ಎಂದು ತಿಳಿಸಿದ್ದಾರೆ.