ಸಂಘದ ಅಧ್ಯಕ್ಷ ಕೆ.ಎನ್. ಹನುಮಂತರಾಜು ಅಧ್ಯಕ್ಷತೆವಹಿಸಿದ್ದರು. ಸಭೆಯಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ. ಚುಂಚೇಗೌಡ, ಟಿಎಪಿಸಿಎಂಎಸ್ ನಿರ್ದೇಶಕ ಜಿ.ಎನ್. ರಂಗಪ್ಪ, ಮುಖಂಡರಾದ ಎಚ್. ಅಪ್ಪಯ್ಯ, ಸಿ.ಕೆ. ದೇವರಾಜು, ಚಿದಾನಂದ್, ಹನುಮಪ್ಪ, ಕೆಂಪೇಗೌಡ, ಮೋಕ್ಷರಾಮಯ್ಯ ಹಾಗೂ ಸಂಘದ ನಿರ್ದೇಶಕರು
ಹಾಜರಿದ್ದರು.