ಕಾರ್ಯಕ್ರಮದಲ್ಲಿ ಲಯನ್ಸ್ ಜಿಲ್ಲಾ ಕಾರ್ಯದರ್ಶಿ ಎ. ವಿಜಯಕುಮಾರ್, ಜಿಲ್ಲಾ ಖಜಾಂಚಿ ಜಿ.ಎಲ್. ಪ್ರಸನ್ನಕುಮಾರ್, ಜಿಲ್ಲಾ ಕೃಷಿ ಸಹಕಾರ ವಿಭಾಗದ ಸಂಯೋಜಕ ಜೆ. ರಾಜೇಂದ್ರ, ಜಿಎಂಟಿ ಸಂಯೋಜಕ ಡಿ.ಎನ್. ವೆಂಕಟನರಸಿಂಹಲು, ಪ್ರಾಂತೀಯ ಅಧ್ಯಕ್ಷೆ ಗೌರಿ ಕೃಷ್ಣರಾಜು, ವಲಯ ಅಧ್ಯಕ್ಷ ಎಂ.ಆರ್. ಶ್ರೀನಿವಾಸ್
ಹಾಜರಿದ್ದರು.