ಕೆಪಿಸಿಸಿ ಹಿಂದುಳಿದ ವರ್ಗ ರಾಜ್ಯ ಘಟಕ ಪ್ರಧಾನ ಕಾರ್ಯದರ್ಶಿ ಆರ್.ರವಿಕುಮಾರ್, ಕೆಪಿಸಿಸಿ ಸದಸ್ಯ ಕೆ.ಪಟಾಲಪ್ಪ, ಜೆಡಿಎಸ್ ತಾಲ್ಲೂಕು ಘಟಕ ಪ್ರಧಾನ ಕಾರ್ಯದರ್ಶಿ ರವೀಂದ್ರ, ಜೆಡಿಎಸ್ ಟೌನ್ ಘಟಕ ಅಧ್ಯಕ್ಷ ಮುನಿನಂಜಪ್ಪ, ಮುಖಂಡರಾದ ಶಾಂತಕುಮಾರ್, ಖುದ್ದೂಸ್, ಸೋಮಣ್ಣ, ಜಿ.ಎನ್. ವೇಣುಗೋಪಾಲ್, ಟೌನ್ ಕಾಂಗ್ರಸ್ ಘಟಕ ಅಧ್ಯಕ್ಷ ಗೋಪಿ ಇದ್ದರು.