ಬುಧವಾರ, 11 ಫೆಬ್ರುವರಿ 2026
×
ADVERTISEMENT
ADVERTISEMENT

ಹೊಸಕೋಟೆ: ಭಾರತ ಬಂದ್ ಬೆಂಬಲಿಸಿ ಬಹಿರಂಗ ಸಭೆ  

Published : 11 ಫೆಬ್ರುವರಿ 2026, 8:36 IST
Last Updated : 11 ಫೆಬ್ರುವರಿ 2026, 8:36 IST
ಫಾಲೋ ಮಾಡಿ
Comments
ಸಿಐಟಿಯು ಮತ್ತು ಪ್ರಗತಿಪರ ಸಂಘಟನೆಗಳಿಂದ ಬಂದ್ ಬೆಂಬಲಿಸಿ ಬಹಿರಂಗ ಸಭೆ ನಡೆಯಿತು
ಸಿಐಟಿಯು ಮತ್ತು ಪ್ರಗತಿಪರ ಸಂಘಟನೆಗಳಿಂದ ಬಂದ್ ಬೆಂಬಲಿಸಿ ಬಹಿರಂಗ ಸಭೆ ನಡೆಯಿತು
ಬೆಂಕಿ ನನ್ನ ಮನೆಗೆ ಬಿದ್ದಿದೆ ಎಂದು ಪಕ್ಕದ ಮನೆಯವ ಸುಮ್ಮನಿದ್ದರೆ ಮುಂದೆ ಅವನ ಮನೆಯನ್ನು ಸುಡುತ್ತದೆ ಎಂಬುದನ್ನು ಮರೆಯುತ್ತಿದ್ದೇವೆ. ನಮ್ಮ ಹಕ್ಕುಗಳಿಗಾಗಿ ನಾವು ಹೋರಾಟ ಮಾಡದೇ ಸುಮ್ಮನಿದ್ದರೆ ನಮ್ಮ ಅಂತ್ಯ ಖಚಿತ.
– ಸಮೀರ್, ಆಮ್ ಆದ್ಮಿ ಪಕ್ಷದ ತಾಲ್ಲೂಕು ಮುಖಂಡ
ADVERTISEMENT
ADVERTISEMENT
ADVERTISEMENT