ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಅಬ್ದುಲ್ ವಾಜಿದ್, ನಿರ್ದೇಶಕರುಗಳಾದ ನಾರಾಯಣಪ್ಪ, ಅಣ್ಣೇಪ್ಪ, ಶ್ರೀಮತಿ ಪಾರ್ವತಮ್ಮ ನಾಗರಾಜ್, ಶ್ರೀಮತಿ ಜೆ.ಆರ್. ಲೀಲಾವತಿ, ಸೈಯದ್ ಜಿಯಾಉಲ್ಲಾ, ಗ್ರಾಮದ ಹಿರಿಯ ಮುಖಂಡರಾದ ಪುಟ್ಟಸ್ವಾಮಪ್ಪ, ಸಿಬ್ಬಂದಿ ವರ್ಗ, ಸದಸ್ಯರು ಹಾಗೂ ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳು ಹಾಜರಿದ್ದರು.