ಚಿಕ್ಕನಹಳ್ಳಿ ಗ್ರಾಮದ ಮುನಿರಾಜು ಎಂಬುವವರು ವಾರದ ಹಿಂದೆಯಷ್ಟೇ ಒಂದು ಹುಲ್ಲಿನ ಪೆಂಡಿಗೆ ₹300 ಗಳಂತೆ ಕೊಟ್ಟು ಹುಲ್ಲು ತಂದು ಬಣವೇ ಹಾಕಿದ್ದರು. ಆದರೆ ಶನಿವಾರ ಬಿಸಿಲಿನ ತೀವ್ರತೆಯ ಜೊತೆ ಆಕಸ್ಮಿಕ ತಗುಲಿದ ಬೆಂಕಿ ಬಣವೇ ಸಂಪೂರ್ಣ ಸುಟ್ಟು ಹೋಗಿದ್ದು, ಸಾವಿರಾರು ರೂಪಾಯಿ ನಷ್ಟವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.