ಶಿಬಿರದಲ್ಲಿ ಶ್ರೀರಾಮ ಆಸ್ಪತ್ರೆಯ ನಿರ್ದೇಶಕ ಡಾ.ಎಚ್.ಜಿ.ವಿಜಯಕುಮಾರ್, ಶ್ರೀಭುವನೇಶ್ವರಿ ಕನ್ನಡ ಸಂಘದ ಮಾಜಿ ಗೌರವ ಅಧ್ಯಕ್ಷ ಜಿ.ಪುಟ್ಟಪ್ಪ, ನಿವೃತ್ತ ಪ್ರಾಂಶುಪಾಲರಾದ ಎಸ್.ರಾಜಲಕ್ಷ್ಮೀ, ನಿವೃತ್ತ ದೈಹಿಕ ಶಿಕ್ಷಣ ಅಧಿಕಾರಿ ಬಿ.ಜಿ.ಅಮರನಾಥ್, ವೈದ್ಯರಾದ ಡಾ.ಇಂದಿರಾ ಶ್ಯಾಮ ಪ್ರಸಾದ್, ಡಾ.ಎಲ್.ಎ.ಅಂಬಿಕಾ, ಡಾ.ಟಿ.ವೇಣುಗೋಪಾಲ್, ಶ್ರೀರಾಮ ಆಸ್ಪತ್ರೆಯ ವ್ಯವಸ್ಥಾಪಕ ಜಿ.ಸಿ.ಗುರುನಂಜುಂಡಯ್ಯ, ನಿವೃತ್ತ ಶಿಕ್ಷಕ ಬಿ.ಎಸ್.ಶ್ರೀಕಂಠಮೂರ್ತಿ ಹಿರಿಯರಾದ ಪ್ರಭುದೇವ್, ಧ್ರುವಮೂರ್ತಿ ಇದ್ದರು.