ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೆ.ವೆಂಕಟನಾರಾಯಣಸ್ವಾಮಿ, ಬ್ರಾಹ್ಮಣ ಸೇವಾ ಟ್ರಸ್ಟ್ ಅಧ್ಯಕ್ಷ ಎಸ್.ಮುರಳೀಧರ ಭಟ್ಟಾಚಾರ್ಯ, ಉಪಾಧ್ಯಕ್ಷ ಎಚ್.ಆರ್.ಶೇಷಗಿರಿರಾವ್, ಕಾರ್ಯದರ್ಶಿ ಎಸ್.ಕುಮಾರಸ್ವಾಮಿ, ಸಹಕಾರ್ಯದರ್ಶಿ ಜಿ.ಸತೀಶ್ ಕುಮಾರ್, ಖಜಾಂಚಿ ಜಿ.ಸೂರ್ಯನಾರಾಯಣ, ಧರ್ಮದರ್ಶಿಗಳಾದ ಎಸ್.ಚಂದ್ರಮೌಳಿ, ವಿ.ಎಸ್.ರವಿ, ವೀಣಾಪ್ರಕಾಶ್, ಸುವರ್ಣ ಅಮರನಾಥ್, ಶ್ರೀಕೃಷ್ಣ ಸತ್ಸಂಗದ ಅಧ್ಯಕ್ಷ ಜೆ.ಎಸ್.ರಾಮಚಂದ್ರಪ್ಪ, ವಿ.ಎನ್.ವೆಂಕಟೇಶ್ ಇದ್ದರು.