ಜೇಸಿಐ ಸಂಸ್ಥೆಯ ಅಧ್ಯಕ್ಷ ಅರವಿಂದ್, ಕಾರ್ಯದರ್ಶಿ ನವೀನ್ ಕುಮಾರ್, ಪುರಸಭೆ ಸದಸ್ಯ ಜಿ.ಎ.ರವೀಂದ್ರ, ಕುಂದಾಣ ವಿ,ಎಸ್.ಎಸ್.ಎನ್ ಅಧ್ಯಕ್ಷ ನರಗನಹಳ್ಳಿ ಶ್ರೀನಿವಾಸ್, ಜೇಸಿಐ ಸದಸ್ಯರಾದ ಎಂ.ಆನಂದ್, ಸುರೇಶ್ ಕುಮಾರ್, ಶಿವಪ್ರಸಾದ್, ಮಂಜುನಾಥ್, ಭರತ್ ಆಚಾರ್ಯ, ಗುರುಮೂರ್ತಿ, ಎಂ.ಬಾಬು, ಮುನಿರಾಜಪ್ಪ, ವಲಯ ಉಪಾಧ್ಯಕ್ಷೆ ಸಮತಾ ಮಿಸ್ಕಿ ಇದ್ದರು.