ಪೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿ ಹನುಮಂತಪ್ಪ, ಕನ್ನಡ ವಿಷಯ ತಜ್ಞರಾದ ರಾಜು ಹೊಳೆಕಾರ್, ಇಂಗ್ಲೀಷ್ ವಿಷಯ ತಜ್ಞೆ ಎಂ.ಎಸ್.ವರ್ಧಿನಿ, ಗಣಿತ ವಿಷಯ ತಜ್ಞ ಎಚ್.ಆರ್.ಸ್ವಾಮಿ, ಎಚ್.ವಿ.ಸುರೇಶ್, ಸಮಾಜ ವಿಜ್ಞಾನ ವಿಷಯ ತಜ್ಞ ಆರ್.ಎನ್.ಭಾಸ್ಕರ್, ಹಿಂದಿ ವಿಷಯ ತಜ್ಞ ಡಿ.ಸುರೇಶ್ಕುಮಾರ್ ಇದ್ದರು.