ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಎಚ್.ಕೆ.ಸೋಮಶೇಖರ್, ಕನ್ನಡ ಪಕ್ಷದ ತಾಲ್ಲೂಕು ಅಧ್ಯಕ್ಷ ಸಂಜೀವ್ ನಾಯಕ್, ತಾಲ್ಲೂಕು ಕ್ಷತ್ರಿಯ ಮರಾಠ ಸಂಘದ ಅಧ್ಯಕ್ಷ ಸುರೇಶ್ ರಾವ್ ಮಾನೆ, ಪ್ರಧಾನ ಕಾರ್ಯದರ್ಶಿ ದಯಾನಂದರಾವ್ ಯಾದವ್, ಖಜಾಂಚಿ ವಿಠಲ್ ರಾವ್ ಮಾನೆ ಮುಖಂಡರಾದ ಎಚ್.ಪ್ರಕಾಶ್ರಾವ್, ಮಹದೇವರಾವ್ ಪವಾರ್, ಪುನೀತ್ರಾವ್ ಸಾಳಂಕೆ, ಶಿವಾಜಿರಾವ್ಪವರ್, ಮಂಜುನಾಥರಾವ್, ಭುಜಂಗರಾವ್ ಇದ್ದರು.