ಕಾಮಗಾರಿ ಪ್ರಾರಂಭಕ್ಕೂ ಮುನ್ನ ಬಿದಲೂರು ಗ್ರಾಮಪಂಚಾಯಿತಿಯಿಂದ ನಿರಾಪೇಕ್ಷಣಾ ಪತ್ರವನ್ನು ಪಡೆದಿಲ್ಲ, ಗ್ರಾಪಂ ಚುನಾಯಿತ ಪ್ರತಿನಿಧಿಗಳಿಗೆ ಈ ಕುರಿತು ಮಾಹಿತಿ ಇಲ್ಲ, ರಸ್ತೆ ದುರಸ್ತಿ ಕಾರ್ಯಾದೇಶದಲ್ಲಿ ಇರುವ ಯಾವ ಅಂಶವೂ ಪಾಲನೆಯಾಗುತ್ತಿಲ್ಲ. ಇಷ್ಟೆಲ್ಲ ಲೋಪಗಳು ಕಂಡು ಬಂದಿದ್ದರೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಮೌನ ವಹಿಸಿದ್ದಾರೆ ಎಂದು ಎಂದು ಪಿಡಿಓ ಸಿದ್ದರಾಜು ಅವರಿಗೆ ಪ್ರತಿಭಟನನಿರತರು ತರಾಟೆ ತೆಗೆದುಕೊಂಡರು.